AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Valentine’s day 2024: ಪ್ರೀತಿಯ ಜಲಧಾರೆ ನೀನು, ನಮ್ಮ ಪ್ರೀತಿ ಶುರುವಾಗಿ ಇಂದಿಗೆ ಆರು ವರ್ಷ

ಒಂಥರಾ ಮುಂಗಾರು ಮಳೆಯಂತೆ ನಮ್ಮ ಪ್ರೀತಿ ಒಮ್ಮೆ ಖುಷಿಯಾಗಿ ಹೃದಯ ಹೂವಾದರೆ, ಮತ್ತೊಮ್ಮೆ ಅತ್ತು ಕಲ್ಲಾಗುತ್ತೆ ನೆನಪುಗಳು ಕಾಡಿ ಬೇಡಿದರೂ ಕೊನೆಗೇ ಕಣ್ಣಿರಾಗಿ ಮೌನದಿಂದ ಮುಕ್ತಾಯವಾಗುತ್ತವೆ. ಆದರೂ ಬರೆದೆ ನಾನು ನಿನ್ನ ಹೆಸರ ನನ್ನ ಬಾಳ ಪುಟದಲ್ಲಿ.

Valentine’s day 2024: ಪ್ರೀತಿಯ ಜಲಧಾರೆ ನೀನು, ನಮ್ಮ ಪ್ರೀತಿ ಶುರುವಾಗಿ ಇಂದಿಗೆ ಆರು ವರ್ಷ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Feb 14, 2024 | 12:28 PM

Share

ನಮ್ಮ ಪ್ರೀತಿ ಶುರುವಾಗಿ ಇಂದಿಗೆ ಆರು ವರ್ಷಗಳು ತುಂಬಿ ಏಳುನೇ ವರುಷ. ಈ ಏಳು ವರುಷದಲ್ಲಿ ಆಡಿದ ಮಾತುಗಳೇಷ್ಟೋ, ನೋವುಗಳನ್ನು ಅನುಭವಿಸಿದ ಪ್ರಸಂಗಳೇಷ್ಟೋ ನೋವಿನಲ್ಲೂ ಅನಂದ ಕಂಡ ಪ್ರೇಮಿಗಳೆಂದರೆ ನಾವೇ ಇರಬಹುದು ಅಲ್ಲವೇ..? ನಮ್ಮ ನೆನಪುಗಳ ಸಂಕೋಲೆಯಲ್ಲಿ ಕಾಡಿ-ಬೇಡಿ ಗೋಳಾಡಿಸಿ, ತೋಳಲಾಡಿಸುವ ನನ್ನೊಳಗೇ ಎಂದೂ ಮರೆಯದ ಮಾಸದ ನಿನ್ನ ನೆನಪುಗಳು ಜೀವನದ ಜೀವಾಳ ಕಹಿ ನೆನಪುಗಳು ಜೀವನದ ಮೆಟ್ಟಲುಗಳಾದರೆ, ಸವಿ ನೆನಪುಗಳು ನನ್ನ ಜೀವನಕ್ಕೇ ಮುನ್ನುಡಿಯಾಗಿದೆ.

ಒಂಥರಾ ಮುಂಗಾರು ಮಳೆಯಂತೆ ನಮ್ಮ ಪ್ರೀತಿ ಒಮ್ಮೆ ಖುಷಿಯಾಗಿ ಹೃದಯ ಹೂವಾದರೆ, ಮತ್ತೊಮ್ಮೆ ಅತ್ತು ಕಲ್ಲಾಗುತ್ತೆ ನೆನಪುಗಳು ಕಾಡಿ ಬೇಡಿದರೂ ಕೊನೆಗೇ ಕಣ್ಣಿರಾಗಿ ಮೌನದಿಂದ ಮುಕ್ತಾಯವಾಗುತ್ತವೆ. ಆದರೂ ಬರೆದೆ ನಾನು ನಿನ್ನ ಹೆಸರ ನನ್ನ ಬಾಳ ಪುಟದಲ್ಲಿ.

ಪ್ರೀತಿ ಮಾಡಿ ಮದುವೆಯಾದರೆ ಅದರಲ್ಲಿ ಇರೋ ಖಷಿಯ ಪರಿಯೇ ಬೇರೆ. ನೀ.. ನನ್ನ ಬದುಕಿಗೆ ಬರಲಿಲ್ಲವೆಂದರೆ ನನ್ನ ಆಸೆ ಆಕ್ಷಾಂಶೆಯಲ್ಲವೂ ಆಗಿ ಉಳಿದುಕೊಳ್ಳತ್ತಿದವು ನೀ ನನ್ನ ಗುರಿಗಳಿಗೆ ರೆಕ್ಕೆ ಕೊಟ್ಟಿದ್ದೀಯಾ ಯಾರು ನನ್ನ ಜೊತೆ ಇಲ್ಲದಿದ್ದಾಗ ನೀ ನನಗೆ ಆಸರೆಯಾಗಿ ನಿಂತಿದ್ದೀಯಾ, ನಮ್ಮ ಇಬ್ಬರೂ ಪ್ರೀತಿ ಹೀಗೆ ಇರುತ್ತದೆ ಎಂದು ನಾನು ಎಂದೂ ಊಹಿಸಿಕೊಂಡಿರಲಿಲ್ಲ ಆರು ವರ್ಷದ ಪ್ರೀತಿ ಏಳುನೇ ವರ್ಷದಲ್ಲಿ ಸಪ್ತಪದಿ ತುಳಿಯುವಂತೆ ಆಗಿತ್ತು.

ಪ್ರೀತಿ ಮಾಡಿದವರೆಲ್ಲೂ ಮದುವೆಯಾಗುವುದಿಲ್ಲ ಎಂಬ ಮಾತುಗಳು ನಮ್ಮ ಜೀವನದಲ್ಲಿ ಸುಳ್ಳು ಆಗಿದೆ. ನಾವೀಗ ಮದುವೆಯಾಗಿ ಒಂದು ವರ್ಷ ತುಂಬುವ ಸಂತಸದಲ್ಲಿದ್ದೇವೆ. ಈ ಒಂದು ವರುಷದ ಜೀವನದಲ್ಲಿ ನಾವೂ ಕೂಡ ಎಲ್ಲರಂತೆ ಸುಖ-ದುಃಖಗಳನ್ನೂ ಅನುಭವಿಸಿದ್ದೇವೆ. ನಮ್ಮ ಇಬ್ಬರ ಜಗಳ  ಒಂದು ಗಂಟೆ ಮೀರಿ ಅತಿಯಾಗುವುದೇ ಇಲ್ಲ ನೀ ನನ್ನೊಂದಿಗೆ ಕೋಪನೇ ಮಾಡಿಕೊಳ್ಳುವುದಿಲ್ಲ ಯಾಕೆ..? ಯಾಕಿಷ್ಟು ನನ್ನ ಮೇಲೆ ನಿನಗೆ ಅತಿಯಾದ ಕಾಳಜಿ..? ನೀ ಇಷ್ಟೋಂದು ಪ್ರೀತಿ ಮಾಡುತ್ತೀಯಾ..?

ಇದನ್ನೂ ಓದಿ: ಜಾತಿ, ಅಂತಸ್ತು ನನ್ನ ಪ್ರೀತಿಗೆ ಮುಳುವಾಯ್ತು

ನೀನು ಯಾವಾಗ್ಲೂ ನನ್ನ ಜೊತೆಗೇ ಇರಬೇಕು ಅಂತ ಬಯಸುವ ಹಠಮಾರಿ ಮನಸ್ಸು ನನ್ನದು ನಿನ್ನ ಮೇಲೆ ನನಗೆ ಸಾಕಷ್ಟು ಪ್ರೀತಿ ಇದೆ ಅದನ್ನು ನಾನು ವ್ಯಕ್ತಪಡಿಸಿಲ್ಲ ನಿನ್ನನ್ನು ನಾನು ನನ್ನ ಪ್ರೀತಿಸುವುದಕ್ಕಿಂತಲೂ ಜಾಸ್ತಿ ಪ್ರೀತಿಸುತ್ತೇನೆ. ನಮ್ಮಿಬ್ಬರ ನಡುವೆ ಆ ದೇವರು ಪ್ರೀತಿ ಕರುಣಿಸಿದಕ್ಕೆ ನೀ ನನಗೆ ಸಿಕ್ಕಿದಕ್ಕೆ ಆ ದೇವರನ್ನು ಕೇಳೊದೊಂದೇ ನಾನು ಒಂದೇ ನಮ್ಮ ಪ್ರೀತಿ ಶಾಶ್ವತವಾಗಿರಲಿ ಮತ್ತು ಪರಿಪೂರ್ಣವಾಗಿರಲಿ….

ಸವಿತ. ಜಿ,  ನೆಲಮಂಗಲ, ಬೆಂಗಳೂರು

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
TV9 Web
TV9 Web

TV9 Kannada

Read More
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ