AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮುದ್ರದೊಳಗಿಂದ ಕೊಚ್ಚಿಕೊಂಡು ಬಂದ ಬೃಹತ್‌ ಬಂಡೆಯಾಕಾರದ ತಿಮಿಂಗಲು

ರಾಮನಾಥಪುರಂ: ತಮಿಳುನಾಡಿನ ರಾಮನಾಥಪುರಂನಲ್ಲಿ ದೊಡ್ಡ ತಿಮಿಂಗಲೊಂದು ಸಮುದ್ರದೊಳಗಿಂದ ತೇಲಿಕೊಂಡು ಬಂದು ಬೀಚ್‌ನಲ್ಲಿ ಬಿದ್ದಿದೆ. ಬೃಹತ್‌ ಬಂಡೆಯಾಕಾರದ ಈ ತಿಮಿಂಗಲು ರಾಮನಾಥಪುರಂ ಜಿಲ್ಲೆಯ ವಳಿನೊಕ್ಕಮ್‌ ಬೀಚ್‌ನಲ್ಲಿ ಇಂದು ಬೆಳಿಗ್ಗೆ ಕಂಡು ಬಂದಿದೆ. ಇದನ್ನು ನೋಡಲು ಈಗ ಜನರು ಮುಗಿಬಿದ್ದಿದ್ದಾರೆ. ಆದ್ರೆ ಈ ಬಗ್ಗೆ ಮಾತನಾಡಿರುವ ತಮಿಳುನಾಡು ಅರಣ್ಯಾಧಿಕಾರಿ ಈ ಭಾಗದಲ್ಲಿ ಸಾಮಾನ್ಯವಾಗಿ ವೇಲ್‌ ಶಾರ್ಕ್‌ಗಳು ಅಂದರೆ ತಿಮಿಂಗಲು ಅಷ್ಟಾಗಿ ಕಾಣಸಿಗುವುದಿಲ್ಲ. ಆದ್ರೆ ಕಳೆದ ಜೂನ್‌ ತಿಂಗಳಲ್ಲಿ ಇಂಥದ್ದೇ 18 ಅಡಿ ಉದ್ದದ ತಿಮಿಂಗಲು ಸಮುದ್ರೊದಳಗಿಂದ ಬಂದು ಬಿದ್ದಿತ್ತು ಎಂದಿದ್ದಾರೆ. […]

ಸಮುದ್ರದೊಳಗಿಂದ ಕೊಚ್ಚಿಕೊಂಡು ಬಂದ ಬೃಹತ್‌ ಬಂಡೆಯಾಕಾರದ ತಿಮಿಂಗಲು
Guru
|

Updated on:Aug 30, 2020 | 4:25 PM

Share

ರಾಮನಾಥಪುರಂ: ತಮಿಳುನಾಡಿನ ರಾಮನಾಥಪುರಂನಲ್ಲಿ ದೊಡ್ಡ ತಿಮಿಂಗಲೊಂದು ಸಮುದ್ರದೊಳಗಿಂದ ತೇಲಿಕೊಂಡು ಬಂದು ಬೀಚ್‌ನಲ್ಲಿ ಬಿದ್ದಿದೆ.

ಬೃಹತ್‌ ಬಂಡೆಯಾಕಾರದ ಈ ತಿಮಿಂಗಲು ರಾಮನಾಥಪುರಂ ಜಿಲ್ಲೆಯ ವಳಿನೊಕ್ಕಮ್‌ ಬೀಚ್‌ನಲ್ಲಿ ಇಂದು ಬೆಳಿಗ್ಗೆ ಕಂಡು ಬಂದಿದೆ. ಇದನ್ನು ನೋಡಲು ಈಗ ಜನರು ಮುಗಿಬಿದ್ದಿದ್ದಾರೆ.

ಆದ್ರೆ ಈ ಬಗ್ಗೆ ಮಾತನಾಡಿರುವ ತಮಿಳುನಾಡು ಅರಣ್ಯಾಧಿಕಾರಿ ಈ ಭಾಗದಲ್ಲಿ ಸಾಮಾನ್ಯವಾಗಿ ವೇಲ್‌ ಶಾರ್ಕ್‌ಗಳು ಅಂದರೆ ತಿಮಿಂಗಲು ಅಷ್ಟಾಗಿ ಕಾಣಸಿಗುವುದಿಲ್ಲ. ಆದ್ರೆ ಕಳೆದ ಜೂನ್‌ ತಿಂಗಳಲ್ಲಿ ಇಂಥದ್ದೇ 18 ಅಡಿ ಉದ್ದದ ತಿಮಿಂಗಲು ಸಮುದ್ರೊದಳಗಿಂದ ಬಂದು ಬಿದ್ದಿತ್ತು ಎಂದಿದ್ದಾರೆ.

ಅಷ್ಟೇ ಅಲ್ಲ 1972ರ ವನ್ಯಜೀನಿ ಕಾಯ್ದೆ ಪ್ರಕಾರ ಇಂಥ ತಿಮಿಂಗಲು ಅಥವಾ ಶಾರ್ಕ್‌ಗಳನ್ನು ಹಿಡಿಯುವುದಾಗಲಿ ಅಥವಾ ಕೊಲ್ಲುವುದಾಗಲಿ ಅಪರಾಧ ಎಂದಿದ್ದಾರೆ. ಸಧ್ಯ ಈಗ ಬೀಚ್‌ನಲ್ಲಿ ಬಿದ್ದಿರುವ ತಿಮಿಂಗಲಿನ ಪೋಸ್ಟ್‌ಮಾರ್ಟೆಮ್‌ ಮಾಡೋವರೆಗೂ ಅದರ ಸಾವಿನ ಕಾರಣ ತಿಳಿಯುವುದಿಲ್ಲ ಎಂದಿದ್ದಾರೆ.

Published On - 4:25 pm, Sun, 30 August 20

ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್
ದರ್ಶನ್ ಫ್ಯಾನ್ಸ್ ಎಂಥವರು ಗೊತ್ತಾ? ನೇರವಾಗಿ ಮಾತಾಡಿದ ತರುಣ್ ಸುಧೀರ್
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
CM ಕುರ್ಚಿ ಕದನ:ಡಿಕೆಶಿ ಹಿಂದೆನೇ ದೆಹಲಿಗೆ ತೆರಳಿದ ಸ್ವಾಮೀಜಿ ಹೇಳಿದ್ದಿಷ್ಟು
CM ಕುರ್ಚಿ ಕದನ:ಡಿಕೆಶಿ ಹಿಂದೆನೇ ದೆಹಲಿಗೆ ತೆರಳಿದ ಸ್ವಾಮೀಜಿ ಹೇಳಿದ್ದಿಷ್ಟು