AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಡಾಖ್‌ನ ಮಾರ್ಕಾ ಕಣಿವೆಯಲ್ಲಿ ಸಿಲುಕಿಕೊಂಡಿದ್ದ ಇಸ್ರೇಲ್ ಪ್ರಜೆಯನ್ನು ರಕ್ಷಿಸಿದ ವಾಯುಪಡೆ

ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು ಮತ್ತು ಎತ್ತರದ ಪ್ರದೇಶದಲ್ಲಿ ಉಸಿರಾಡಲು ಕಷ್ಟಪಡುತ್ತಿದ್ದ ಇಸ್ರೇಲ್ ಪ್ರಜೆ ನೋಮ್ ಗಿಲ್ ಅವರನ್ನು ಭಾರತೀಯ ವಾಯುಪಡೆ ರಕ್ಷಣೆ ಮಾಡಿದೆ.

ಲಡಾಖ್‌ನ ಮಾರ್ಕಾ ಕಣಿವೆಯಲ್ಲಿ ಸಿಲುಕಿಕೊಂಡಿದ್ದ  ಇಸ್ರೇಲ್ ಪ್ರಜೆಯನ್ನು ರಕ್ಷಿಸಿದ ವಾಯುಪಡೆ
Air force rescues an Israeli national stranded in Ladakh's Marka Valley
TV9 Web
| Edited By: |

Updated on: Aug 20, 2022 | 6:41 PM

Share

ಲಡಾಖ್‌ನ ಮಾರ್ಕಾ ಕಣಿವೆಯ ಬಳಿ ಸಿಲುಕಿಕೊಂಡಿದ್ದ ಇಸ್ರೇಲ್ ಪ್ರಜೆಯನ್ನು ಭಾರತೀಯ ವಾಯುಪಡೆ ಶನಿವಾರ ರಕ್ಷಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು (ಶನಿವಾರ) 1040 ಗಂಟೆಗಳಲ್ಲಿ (ಬೆಳಿಗ್ಗೆ 10.40) 114 ಹೆಲಿಕಾಪ್ಟರ್ ಘಟಕವು ಮಾರ್ಖಾ ಕಣಿವೆಯ ಸಮೀಪವಿರುವ ನಿಮಾಲಿಂಗ್ ಶಿಬಿರದಿಂದ ಅಪಘಾತದ ಸ್ಥಳಾಂತರಕ್ಕಾಗಿ ಕಾರ್ಯಚಾರಣೆಯನ್ನು ಮಾಡಿತ್ತು. ಇಸ್ರೇಲ್ ಪ್ರಜೆಯಾದ ನೋಮ್ ಗಿಲ್ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಮತ್ತು ಎತ್ತರದ ಪ್ರದೇಶದಲ್ಲಿ ಉಸಿರಾಡಲು ಕಷ್ಟಪಡುತ್ತಿದ್ದರು. ಅವರ ಆಮ್ಲಜನಕದ ಮಟ್ಟವು 68% ಕ್ಕೆ ಇಳಿದಿತ್ತು. ಅವರ ಸ್ಥಿತಿಯ ತೀವ್ರತೆಯನ್ನು ಗಮನದಲ್ಲಿಟ್ಟುಕೊಂಡು, ಈ ಸ್ಥಳದಿಂದ ಅವರನ್ನು ರಕ್ಷಣೆ ಮಾಡಲಾಗಿದೆ ಎಂದು ರಕ್ಷಣಾ ವಕ್ತಾರರು ಹೇಳಿದರು.

ವಿಂಗ್ ಕಮಾಂಡರ್ ಆಶಿಶ್ ಕಪೂರ್ ನೇತೃತ್ವದಲ್ಲಿ 114 ಹೆಲಿಕಾಪ್ಟರ್ ಘಟಕದ ಫ್ಲೈಟ್ ಕಮಾಂಡರ್, ಫ್ಲೈಟ್ ಲೆಫ್ಟಿನೆಂಟ್ ಕುಶಾಗ್ರಾ ಸಿಂಗ್ ಮತ್ತು ವಿಂಗ್ ಕಮಾಂಡರ್ ಎಸ್ ಬಡಿಯಾರಿ ಜೊತೆಗೆ ಸ್ಕ್ವಾಡ್ರನ್ ಲೀಡರ್ ಎಸ್ ನಾಗ್ಪಾಲ್, ಈ ಕಾರ್ಯಾಚರಣೆಗಾಗಿ 20 ನಿಮಿಷಗಳಲ್ಲಿ ವಾಯುಗಾಮಿಯನ್ನು ಬಳಸಿಕೊಳ್ಳಲಾಗಿದೆ.

30 ನಿಮಿಷಗಳ ನಿರಂತರ ಹುಡುಕಾಟದ ನಂತರ, ಕಣಿವೆಯ ಕೆಳಭಾಗದಲ್ಲಿರುವ ಗಾರ್ಜ್ ನದಿಯಲ್ಲಿ ಇಸ್ರೇಲ್ ಪ್ರಜೆಯಾದ ನೋಮ್ ಗಿಲ್ ಕಾಣಿಸಿಕೊಂಡರು. ಕಣಿವೆಯು ತುಂಬಾ ಕಿರಿದಾಗಿರುವುದರಿಂದ ಹೆಲಿಕಾಪ್ಟರ್ ನಡೆಸಲು ಕಷ್ಟವಾಯಿತು” ಎಂದು ಸೇನಾ ವಕ್ತಾರರು ಹೇಳಿದರು. ಸತತ ಪ್ರಯತ್ನದಿಂದ ಆ ಇಸ್ರೇಲ್ ಪ್ರಜೆಯನ್ನು ಲೇಹ್‌ಗೆ ಸ್ಥಳಾಂತರಿಸಲಾಗಿದೆ

Follow Us
ಶ್ರಾವಣ ಶನಿವಾರ: ದೊಡ್ಡಪೇಟೆ ವೆಂಕಟರಮಣಸ್ವಾಮಿ ದೇಗುಲದಲ್ಲಿ ಅದ್ದೂರಿ ಪೂಜೆ
ಶ್ರಾವಣ ಶನಿವಾರ: ದೊಡ್ಡಪೇಟೆ ವೆಂಕಟರಮಣಸ್ವಾಮಿ ದೇಗುಲದಲ್ಲಿ ಅದ್ದೂರಿ ಪೂಜೆ
10 ದಿನಗಳ ಮೊದಲೇ ಬೆಳಗಾವಿಯಲ್ಲಿ ಗಣೇಶೋತ್ಸವದ ಸಂಭ್ರಮ!
10 ದಿನಗಳ ಮೊದಲೇ ಬೆಳಗಾವಿಯಲ್ಲಿ ಗಣೇಶೋತ್ಸವದ ಸಂಭ್ರಮ!
‘ಟಾಕ್ಸಿಕ್’ ಸಿನಿಮಾಗಾಗಿ ಯಶ್ ವರ್ಕೌಟ್ ಎಷ್ಟು ಕಠಿಣವಾಗಿತ್ತು ನೋಡಿ
‘ಟಾಕ್ಸಿಕ್’ ಸಿನಿಮಾಗಾಗಿ ಯಶ್ ವರ್ಕೌಟ್ ಎಷ್ಟು ಕಠಿಣವಾಗಿತ್ತು ನೋಡಿ
ಬೆಂಗಳೂರಿನ 64 ಪಿಜಿಗಳ ಮೇಲೆ ಆಹಾರ ಇಲಾಖೆಯ ದಿಢೀರ್ ದಾಳಿ!
ಬೆಂಗಳೂರಿನ 64 ಪಿಜಿಗಳ ಮೇಲೆ ಆಹಾರ ಇಲಾಖೆಯ ದಿಢೀರ್ ದಾಳಿ!
ಸವದತ್ತಿಯಲ್ಲಿ ವಿಬಿಜಿ ರಾಮ್ ಜಿ ಕಾಮಗಾರಿ ವೇಳೆ ಕಾರ್ಮಿಕರಿಗೆ ನಿಧಿ ಪತ್ತೆ
ಸವದತ್ತಿಯಲ್ಲಿ ವಿಬಿಜಿ ರಾಮ್ ಜಿ ಕಾಮಗಾರಿ ವೇಳೆ ಕಾರ್ಮಿಕರಿಗೆ ನಿಧಿ ಪತ್ತೆ
ಕೃಷ್ಣ ಜನ್ಮಾಷ್ಟಮಿ 2026: ಉಡುಪಿ ಶ್ರೀಕೃಷ್ಣ ಮಠದಲ್ಲಿ ಅರ್ಘ್ಯ ಪ್ರದಾನ
ಕೃಷ್ಣ ಜನ್ಮಾಷ್ಟಮಿ 2026: ಉಡುಪಿ ಶ್ರೀಕೃಷ್ಣ ಮಠದಲ್ಲಿ ಅರ್ಘ್ಯ ಪ್ರದಾನ
ಬೆಂಗಳೂರು: ಅಕ್ರಮವಾಗಿ ಸಾಗಿಸುತ್ತಿದ್ದ ಭಾರಿ ಪ್ರಮಾಣದ ಸ್ಫೋಟಕ ಜಪ್ತಿ
ಬೆಂಗಳೂರು: ಅಕ್ರಮವಾಗಿ ಸಾಗಿಸುತ್ತಿದ್ದ ಭಾರಿ ಪ್ರಮಾಣದ ಸ್ಫೋಟಕ ಜಪ್ತಿ
ಇಂದು ಈ ರಾಶಿಯವರಿಗಿದೆ ಐದು ಗ್ರಹಗಳ ಶುಭಫಲ!
ಇಂದು ಈ ರಾಶಿಯವರಿಗಿದೆ ಐದು ಗ್ರಹಗಳ ಶುಭಫಲ!
ಕಣ್ಣೀರಿಡುತ್ತಾ ಕೆಎಸ್‌ಆರ್‌ಟಿಸಿ ಬಸ್​​ಗೆ ಮುತ್ತನ್ನಿಟ್ಟ ಕೇರಳದ ಚಾಲಕ
ಕಣ್ಣೀರಿಡುತ್ತಾ ಕೆಎಸ್‌ಆರ್‌ಟಿಸಿ ಬಸ್​​ಗೆ ಮುತ್ತನ್ನಿಟ್ಟ ಕೇರಳದ ಚಾಲಕ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ದಕ್ಷಿಣದ ಗೋವರ್ಧನಗಿರಿ ಎಂದು ಕರೆಯುವುದೇಕೆ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ದಕ್ಷಿಣದ ಗೋವರ್ಧನಗಿರಿ ಎಂದು ಕರೆಯುವುದೇಕೆ