AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫರ್ಸ್ಟ್‌ ಕ್ಲಾಸ್‌ ಪಾಸಾಗಿರುವ ಬಾಲಕಿಯರಿಗೆ ಸ್ಕೂಟರ್‌ ಗಿಫ್ಟ್‌ ನೀಡಲಿದೆ ಸರ್ಕಾರ!

ಗುವಾಹಟಿ: ಆಸ್ಸಾಂ ಸರ್ಕಾರ ರಾಜ್ಯದಲ್ಲಿನ ಹೆಣ್ಣುಮಕ್ಕಳನ್ನು ಉನ್ನತ ಶಿಕ್ಷಣಕ್ಕಾಗಿ ಪ್ರೊತ್ಸಾಹಿಸಲು ನೂತನ ಯೋಜನೆಯನ್ನು ಜಾರಿ ಮಾಡಲು ಮುಂದಾಗಿದೆ. ಇದರ ಪ್ರಕಾರ 12ನೇ ಕ್ಲಾಸ್‌ನಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿರುವ ಸುಮಾರು 22,000 ಸಾವಿರ ಬಾಲಕಿಯರಿಗೆ ಸ್ಕೂಟರ್‌ ನೀಡಲು ಮುಂದಾಗಿದೆ. ಕಲರ್ ಕಲರ್ ವಿಚ್ ಕಲರ್ ಡು ಯು ಚೂಸ್! ಹೌದು, ಆಸ್ಸಾಂ ಸರ್ಕಾರ 12ನೇ ಕ್ಲಾಸ್‌ನಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿರುವ ಸುಮಾರು 12 ಸಾವಿರ ಹೆಣ್ಣುಮಕ್ಕಳಿಗೆ ಸ್ಕೂಟರ್‌ ನೀಡಲಿದೆ. ಈ ಸಂಬಂಧ ಅದು ವೆಬ್‌ಸೈಟ್‌ ಒಂದನ್ನು ತೆರೆದಿದ್ದು, ಅರ್ಹ […]

ಫರ್ಸ್ಟ್‌ ಕ್ಲಾಸ್‌ ಪಾಸಾಗಿರುವ ಬಾಲಕಿಯರಿಗೆ ಸ್ಕೂಟರ್‌ ಗಿಫ್ಟ್‌ ನೀಡಲಿದೆ ಸರ್ಕಾರ!
Guru
| Edited By: |

Updated on: Aug 19, 2020 | 2:01 PM

Share

ಗುವಾಹಟಿ: ಆಸ್ಸಾಂ ಸರ್ಕಾರ ರಾಜ್ಯದಲ್ಲಿನ ಹೆಣ್ಣುಮಕ್ಕಳನ್ನು ಉನ್ನತ ಶಿಕ್ಷಣಕ್ಕಾಗಿ ಪ್ರೊತ್ಸಾಹಿಸಲು ನೂತನ ಯೋಜನೆಯನ್ನು ಜಾರಿ ಮಾಡಲು ಮುಂದಾಗಿದೆ. ಇದರ ಪ್ರಕಾರ 12ನೇ ಕ್ಲಾಸ್‌ನಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿರುವ ಸುಮಾರು 22,000 ಸಾವಿರ ಬಾಲಕಿಯರಿಗೆ ಸ್ಕೂಟರ್‌ ನೀಡಲು ಮುಂದಾಗಿದೆ.

ಕಲರ್ ಕಲರ್ ವಿಚ್ ಕಲರ್ ಡು ಯು ಚೂಸ್! ಹೌದು, ಆಸ್ಸಾಂ ಸರ್ಕಾರ 12ನೇ ಕ್ಲಾಸ್‌ನಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿರುವ ಸುಮಾರು 12 ಸಾವಿರ ಹೆಣ್ಣುಮಕ್ಕಳಿಗೆ ಸ್ಕೂಟರ್‌ ನೀಡಲಿದೆ. ಈ ಸಂಬಂಧ ಅದು ವೆಬ್‌ಸೈಟ್‌ ಒಂದನ್ನು ತೆರೆದಿದ್ದು, ಅರ್ಹ ಬಾಲಕಿಯರು ಈ ವೆಬ್‌ಸೈಟ್‌ನಲ್ಲಿ ತಮಗಿಷ್ಟದ ಕಲರ್‌ನ ಸ್ಕೂಟರ್‌ ಸೆಲೆಕ್ಟ್‌ ಮಾಡಲು ಅವಕಾಶ ನೀಡಿದೆ. ಹೀಗೆ ಬಾಲಕಿಯರು ಆಯ್ಕೆ ಮಾಡಿಕೊಂಡ ಸ್ಕೂಟರ್‌ ಅನ್ನು ಸರ್ಕಾರ ಅವರ ಮನೆಗೆ ತಲುಪಿಸಲಿದೆ.

ಆದ್ರೆ ಇದಕ್ಕಾಗಿ ಒಂದು ಷರತ್ತನ್ನು ಕೂಡಾ ಆಸ್ಸಾಂ ಸರ್ಕಾರ ಮುಂದಿಟ್ಟಿದೆ. ಸುಮಾರು 50ರಿಂದ 55 ಸಾವಿರ ಬೆಲೆ ಬಾಳುವ ಎಲೆಕ್ಟ್ರಿಕ್‌ ಸ್ಕೂಟರ್‌ ನೀಡ್ತಿರೋದ್ರಿಂದ, ಸ್ಕೂಟರ್‌ ಪಡೆದ ಬಾಲಕಿ ಕನಿಷ್ಠ ಮೂರು ವರ್ಷ ಆ ಸ್ಕೂಟರ್‌ ಅನ್ನು ಮಾರುವಂತಿಲ್ಲ. ಇದೇನೆ ಇರಲಿ ಬಾಲಕಿಯರಿಗೆ ಉನ್ನತ ಶಿಕ್ಷಣಕ್ಕಾಗಿ ಪ್ರೊತ್ಸಾಹಿಸಲು ಆಸ್ಸಾಂ ಸರ್ಕಾರದ ಈ ನಿರ್ಧಾರ ನಿಜವಾಗಲೂ ಸ್ವಾಗತಾರ್ಹವೆ.

ಅಂದ ಹಾಗೆ ಕರ್ನಾಟಕ ಸರ್ಕಾರ ಈಗಾಗಲೇ ಹೈಸ್ಕೂಲ್​ನಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿಯರಿಗೆ ರಾಜ್ಯದಲ್ಲಿ ಮಧ್ಯಾಹ್ನದ ಊಟದ ಜೊತೆಗೆ, ಶಾಲೆಗೆ ಹೋಗಿ ಬರಲು ಸೈಕಲ್‌ ನೀಡುತ್ತಿರೋದನ್ನು ಸ್ಮರಿಸಬಹುದು.

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ