AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಕಾಮಸೂತ್ರ ಪ್ರತಿಯನ್ನು ಹರಿದು, ಬೆಂಕಿಯಿಟ್ಟ ಭಜರಂಗದಳದ ಕಾರ್ಯಕರ್ತರು; ಪುಸ್ತಕದ ಅಂಗಡಿಗೇ ಬೆಂಕಿ ಹಚ್ಚುತ್ತೇವೆಂದು ಎಚ್ಚರಿಕೆ

ಪ್ರಾಚೀನ ಭಾರತದ ತತ್ವಜ್ಞಾನಿ ವಾತ್ಸಾಯನ ಬರೆದ ಕಾಮಸೂತ್ರ ಸಂಸ್ಕೃತ ಭಾಷೆಯಲ್ಲಿದ್ದು, ಪ್ರೀತಿ ಮತ್ತು ಲೈಂಗಿಕತೆಯ ಸೂತ್ರಗಳನ್ನೊಂಡ ಪ್ರಸಿದ್ಧ ಪುಸ್ತಕ.

Video: ಕಾಮಸೂತ್ರ ಪ್ರತಿಯನ್ನು ಹರಿದು, ಬೆಂಕಿಯಿಟ್ಟ ಭಜರಂಗದಳದ ಕಾರ್ಯಕರ್ತರು; ಪುಸ್ತಕದ ಅಂಗಡಿಗೇ ಬೆಂಕಿ ಹಚ್ಚುತ್ತೇವೆಂದು ಎಚ್ಚರಿಕೆ
ಗುಜರಾತ್​ನಲ್ಲಿ ಕಾಮಸೂತ್ರ ಪುಸ್ತಕಕ್ಕೆ ಬೆಂಕಿಯಿಟ್ಟ ಭಜರಂಗದಳದ ಕಾರ್ಯಕರ್ತರು
TV9 Web
| Edited By: |

Updated on:Aug 30, 2021 | 1:07 PM

Share

ಹಿಂದು ಸಂಘಟನೆ ಭಜರಂಗ ದಳದ ಸದಸ್ಯರು ಕಾಮಸೂತ್ರ ಪುಸ್ತಕ (Kama Sutra)ದ ಪ್ರತಿಯನ್ನು ಹರಿದು, ಬೆಂಕಿ ಹಚ್ಚಿದ್ದಾರೆ. ಗುಜರಾತ್ (Gujarat)​​ನ ಅಹ್ಮದಾಬಾದ್​ ನಗರದಲ್ಲಿ ಘಟನೆ ನಡೆದಿದ್ದು, ಈ ಪುಸ್ತಕದಲ್ಲಿ ಹಿಂದು ದೇವತೆಗಳನ್ನು ಅಶ್ಲೀಲ ಭಂಗಿಯಲ್ಲಿ ತೋರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಹ್ಮದಾಬಾದ್​ನ ಪುಸ್ತಕದ ಅಂಗಡಿ ಹೊರಗೆ, ಕಾಮಸೂತ್ರದ ಪ್ರತಿಗಳನ್ನು ಹಾಕಿ, ಬೆಂಕಿ ಇಟ್ಟಿದ್ದಾರೆ.

ಪ್ರಾಚೀನ ಭಾರತದ ತತ್ವಜ್ಞಾನಿ ವಾತ್ಸಾಯನ ಬರೆದ ಕಾಮಸೂತ್ರ ಸಂಸ್ಕೃತ ಭಾಷೆಯಲ್ಲಿದ್ದು, ಪ್ರೀತಿ ಮತ್ತು ಲೈಂಗಿಕತೆಯ ಸೂತ್ರಗಳನ್ನೊಂಡ ಪ್ರಸಿದ್ಧ ಪುಸ್ತಕ. ಇದನ್ನು ಸುಡುವಾಗ ಭಜರಂಗ ದಳದ ಸದಸ್ಯರು ಜೈ ಶ್ರೀರಾಮ್​​, ಹರಹರ ಮಹದೇವ್​ ಎಂದು ಘೋಷಣೆ ಕೂಗಿದ್ದಾರೆ. ಹಾಗೇ, ಇದರ ವಿಡಿಯೋಗಳೂ ಕೂಡ ಸಿಕ್ಕಾಪಟೆ ವೈರಲ್ ಆಗಿವೆ.

ಭಜರಂಗದಳದ ಕಾರ್ಯಕರ್ತರು ಯಾವ ಪುಸ್ತಕದ ಅಂಗಡಿಯಿಂದ ಈ ಕಾಮಸೂತ್ರ ಪುಸ್ತಕವನ್ನು ತಂದಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹಾಗೇ, ಆ ಪುಸ್ತಕದ ಅಂಗಡಿ ಮತ್ತೊಮ್ಮೆ ಕಾಮಸೂತ್ರ ಪುಸ್ತಕ ತಂದು ಮಾರಾಟ ಮಾಡಿದರೆ, ಇಟ್ಟುಕೊಂಡರೆ ಇಡೀ ಬುಕ್​ ಸ್ಟಾಲ್​ಗೇ ಬೆಂಕಿ ಹಚ್ಚುತ್ತೇವೆ ಎಂದೂ ಎಚ್ಚರಿಕೆ ನೀಡಿದ್ದಾರೆ ಎಂದು ಇಂಡಿಯಾ ಟುಡೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ನನ್ನ ಮಗಳ ಸಾವು ಆಗಬೇಕು, ದೇವರಲ್ಲಿ ನನ್ನ ಪ್ರಾರ್ಥನೆ; ಮಗಳ ಸ್ಥಿತಿಗೆ ನೊಂದ ತಾಯಿಯ ವಿಚಿತ್ರ ಆಸೆ

Shivarajkumar: ‘ಭಜರಂಗಿ 2’ ರಿಲೀಸ್​ ಡೇಟ್​ ಮುಂದೂಡಿಕೆ; ಕೊರೊನಾ ಭೀತಿಯಿಂದ ಚಿತ್ರತಂಡದ ನಿರ್ಧಾರ

Published On - 12:58 pm, Mon, 30 August 21

ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಡ್ರ್ಯಾಗನ್ ಬೋಟಿಂಗ್​​: ಮೈಸೂರಿಗೆ ಬರುವವರು ಇದನ್ನು ಮಿಸ್ ಮಾಡ್ಬೇಡಿ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಚಿಕ್ಕಮಗಳೂರು ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು: ವಿಡಿಯೋ ನೋಡಿ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಛಿದ್ರವಾದ ಕುಟುಂಬ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಕೊಪ್ಪಳ ಅಜ್ಜನ ಜಾತ್ರೆ ದ್ರೋಣ್ ಕ್ಯಾಮೆರಾದಲ್ಲಿ ಕಂಡಿದ್ದು ಹೀಗೆ
ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ
ಬಿಗ್ ಬಾಸ್ ಫಿನಾಲೆಗೆ ಗಿಲ್ಲಿ, ಧನುಷ್: ಭವಿಷ್ಯ ನುಡಿದ ಸ್ಪಂದನಾ ಸೋಮಣ್ಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಸಿದ್ದರಾಮಯ್ಯ ಹೊಸ ದಾಖಲೆ: ಬೆಂಬಲಿಗರಿಂದ ನಾಟಿ ಕೋಳಿ ಔತಣ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ
ಮೂಳೆ ಬಿದ್ದು ಹೋಗೋಕಿಂತ ಮೊದಲು ಮದುವೆ ಆಗು: ಗಿಲ್ಲಿ ಮೇಲೆ ಅಶ್ವಿನಿ ಆಕ್ರೋಶ
ಮೂಳೆ ಬಿದ್ದು ಹೋಗೋಕಿಂತ ಮೊದಲು ಮದುವೆ ಆಗು: ಗಿಲ್ಲಿ ಮೇಲೆ ಅಶ್ವಿನಿ ಆಕ್ರೋಶ
ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ: ಹುಮ್ನಾಬಾದ್​​ನಲ್ಲಿ ನಿಷೇಧಾಜ್ಞೆ ಜಾರಿ
ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ: ಹುಮ್ನಾಬಾದ್​​ನಲ್ಲಿ ನಿಷೇಧಾಜ್ಞೆ ಜಾರಿ
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು