AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಕಾಮಸೂತ್ರ ಪ್ರತಿಯನ್ನು ಹರಿದು, ಬೆಂಕಿಯಿಟ್ಟ ಭಜರಂಗದಳದ ಕಾರ್ಯಕರ್ತರು; ಪುಸ್ತಕದ ಅಂಗಡಿಗೇ ಬೆಂಕಿ ಹಚ್ಚುತ್ತೇವೆಂದು ಎಚ್ಚರಿಕೆ

ಪ್ರಾಚೀನ ಭಾರತದ ತತ್ವಜ್ಞಾನಿ ವಾತ್ಸಾಯನ ಬರೆದ ಕಾಮಸೂತ್ರ ಸಂಸ್ಕೃತ ಭಾಷೆಯಲ್ಲಿದ್ದು, ಪ್ರೀತಿ ಮತ್ತು ಲೈಂಗಿಕತೆಯ ಸೂತ್ರಗಳನ್ನೊಂಡ ಪ್ರಸಿದ್ಧ ಪುಸ್ತಕ.

Video: ಕಾಮಸೂತ್ರ ಪ್ರತಿಯನ್ನು ಹರಿದು, ಬೆಂಕಿಯಿಟ್ಟ ಭಜರಂಗದಳದ ಕಾರ್ಯಕರ್ತರು; ಪುಸ್ತಕದ ಅಂಗಡಿಗೇ ಬೆಂಕಿ ಹಚ್ಚುತ್ತೇವೆಂದು ಎಚ್ಚರಿಕೆ
ಗುಜರಾತ್​ನಲ್ಲಿ ಕಾಮಸೂತ್ರ ಪುಸ್ತಕಕ್ಕೆ ಬೆಂಕಿಯಿಟ್ಟ ಭಜರಂಗದಳದ ಕಾರ್ಯಕರ್ತರು
TV9 Web
| Updated By: Lakshmi Hegde|

Updated on:Aug 30, 2021 | 1:07 PM

Share

ಹಿಂದು ಸಂಘಟನೆ ಭಜರಂಗ ದಳದ ಸದಸ್ಯರು ಕಾಮಸೂತ್ರ ಪುಸ್ತಕ (Kama Sutra)ದ ಪ್ರತಿಯನ್ನು ಹರಿದು, ಬೆಂಕಿ ಹಚ್ಚಿದ್ದಾರೆ. ಗುಜರಾತ್ (Gujarat)​​ನ ಅಹ್ಮದಾಬಾದ್​ ನಗರದಲ್ಲಿ ಘಟನೆ ನಡೆದಿದ್ದು, ಈ ಪುಸ್ತಕದಲ್ಲಿ ಹಿಂದು ದೇವತೆಗಳನ್ನು ಅಶ್ಲೀಲ ಭಂಗಿಯಲ್ಲಿ ತೋರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಹ್ಮದಾಬಾದ್​ನ ಪುಸ್ತಕದ ಅಂಗಡಿ ಹೊರಗೆ, ಕಾಮಸೂತ್ರದ ಪ್ರತಿಗಳನ್ನು ಹಾಕಿ, ಬೆಂಕಿ ಇಟ್ಟಿದ್ದಾರೆ.

ಪ್ರಾಚೀನ ಭಾರತದ ತತ್ವಜ್ಞಾನಿ ವಾತ್ಸಾಯನ ಬರೆದ ಕಾಮಸೂತ್ರ ಸಂಸ್ಕೃತ ಭಾಷೆಯಲ್ಲಿದ್ದು, ಪ್ರೀತಿ ಮತ್ತು ಲೈಂಗಿಕತೆಯ ಸೂತ್ರಗಳನ್ನೊಂಡ ಪ್ರಸಿದ್ಧ ಪುಸ್ತಕ. ಇದನ್ನು ಸುಡುವಾಗ ಭಜರಂಗ ದಳದ ಸದಸ್ಯರು ಜೈ ಶ್ರೀರಾಮ್​​, ಹರಹರ ಮಹದೇವ್​ ಎಂದು ಘೋಷಣೆ ಕೂಗಿದ್ದಾರೆ. ಹಾಗೇ, ಇದರ ವಿಡಿಯೋಗಳೂ ಕೂಡ ಸಿಕ್ಕಾಪಟೆ ವೈರಲ್ ಆಗಿವೆ.

ಭಜರಂಗದಳದ ಕಾರ್ಯಕರ್ತರು ಯಾವ ಪುಸ್ತಕದ ಅಂಗಡಿಯಿಂದ ಈ ಕಾಮಸೂತ್ರ ಪುಸ್ತಕವನ್ನು ತಂದಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹಾಗೇ, ಆ ಪುಸ್ತಕದ ಅಂಗಡಿ ಮತ್ತೊಮ್ಮೆ ಕಾಮಸೂತ್ರ ಪುಸ್ತಕ ತಂದು ಮಾರಾಟ ಮಾಡಿದರೆ, ಇಟ್ಟುಕೊಂಡರೆ ಇಡೀ ಬುಕ್​ ಸ್ಟಾಲ್​ಗೇ ಬೆಂಕಿ ಹಚ್ಚುತ್ತೇವೆ ಎಂದೂ ಎಚ್ಚರಿಕೆ ನೀಡಿದ್ದಾರೆ ಎಂದು ಇಂಡಿಯಾ ಟುಡೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ನನ್ನ ಮಗಳ ಸಾವು ಆಗಬೇಕು, ದೇವರಲ್ಲಿ ನನ್ನ ಪ್ರಾರ್ಥನೆ; ಮಗಳ ಸ್ಥಿತಿಗೆ ನೊಂದ ತಾಯಿಯ ವಿಚಿತ್ರ ಆಸೆ

Shivarajkumar: ‘ಭಜರಂಗಿ 2’ ರಿಲೀಸ್​ ಡೇಟ್​ ಮುಂದೂಡಿಕೆ; ಕೊರೊನಾ ಭೀತಿಯಿಂದ ಚಿತ್ರತಂಡದ ನಿರ್ಧಾರ

Published On - 12:58 pm, Mon, 30 August 21

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್