Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಬಾಂಗ್ ರೈಲ್ವೆ ನಿಲ್ದಾಣ ಸ್ಫೋಟ ಪ್ರಕರಣ: ಹೈದರಾಬಾದಿನ ಬಂಧಿತರಿಬ್ಬರೂ ಎಲ್‌ಇಟಿ ಉಗ್ರರು

ಇಮ್ರಾನ್ ಮಲಿಕ್, ನಾಸೀರ್ ಮಲಿಕ್ ಬ್ರದರ್ಸ್ ಅರೆಸ್ಟ್ ಆಗಿದ್ದಾರೆ. ಎನ್ಐಎ ವಿಚಾರಣೆ ಬಳಿಕ ಬಂಧಿತರಿಬ್ಬರೂ ಎಲ್‌ಇಟಿ ಉಗ್ರರೆಂದು ಸಾಬೀತಾಗಿದೆ.

ದರ್ಬಾಂಗ್ ರೈಲ್ವೆ ನಿಲ್ದಾಣ ಸ್ಫೋಟ ಪ್ರಕರಣ: ಹೈದರಾಬಾದಿನ ಬಂಧಿತರಿಬ್ಬರೂ ಎಲ್‌ಇಟಿ ಉಗ್ರರು
ದರ್ಬಾಂಗ್ ರೈಲ್ವೆ ನಿಲ್ದಾಣದಲ್ಲಿ ಸ್ಫೋಟ
Follow us
TV9 Web
| Updated By: ಆಯೇಷಾ ಬಾನು

Updated on: Jul 01, 2021 | 1:06 PM

ಬಿಹಾರದ ದರ್ಬಾಂಗ್ ರೈಲ್ವೆ ನಿಲ್ದಾಣದಲ್ಲಿ ಸ್ಫೋಟ ಕೇಸ್ಗೆ ಸಂಬಂಧಿಸಿ ಎನ್ಐಎಯಿಂದ ಹೈದರಾಬಾದ್ನ ಇಬ್ಬರ ಬಂಧನವಾಗಿದೆ. ಇಮ್ರಾನ್ ಮಲಿಕ್, ನಾಸೀರ್ ಮಲಿಕ್ ಬ್ರದರ್ಸ್ ಅರೆಸ್ಟ್ ಆಗಿದ್ದಾರೆ. ಎನ್ಐಎ ವಿಚಾರಣೆ ಬಳಿಕ ಬಂಧಿತರಿಬ್ಬರೂ ಎಲ್‌ಇಟಿ ಉಗ್ರರೆಂದು ಸಾಬೀತಾಗಿದೆ.

ಲಷ್ಕರ್ ಎ ತಯ್ಬಾದ ಮುಖ್ಯನಾಯಕನ ಆದೇಶದಂತೆ ಹೈದರಾಬಾದ್ನಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದ ಬ್ರದರ್ಸ್ ಹೈದರಾಬಾದ್ನಿಂದ ರೈಲಿನಲ್ಲಿ ಬಾಂಬ್ ಪಾರ್ಸೆಲ್ ಕಳುಹಿಸಿದ್ದರು. ದರ್ಬಾಂಗ್ನಲ್ಲಿ ರೈಲು ಸ್ಫೋಟ ಮಾಡಿ ಭಾರಿ ಹತ್ಯೆಗಳನ್ನು ಮಾಡುವ ಸಂಚಿನೊಂದಿಗೆ ಪಾರ್ಸಲ್ ಕಳಿಸಲಾಗಿತ್ತು. ಜೂ.17ರಂದು ದರ್ಬಾಂಗ್ ರೈಲ್ವೆ ನಿಲ್ದಾಣದಲ್ಲಿ ಸ್ಫೋಟವಾಗಿದೆ. ಹೈದರಾಬಾದ್ನ ಇಬ್ಬರು, ಯುಪಿಯಲ್ಲಿ ಇಬ್ಬರ ಬಂಧನವಾಗಿದೆ.

ಹೈದರಾಬಾದ್ನಲ್ಲಿ ಬಂಧಿತರಾದ ನಾಸೀರ್ ಮಲ್ಲಿಕ್, ಇಮ್ರಾನ್ ಮಲ್ಲಿಕ್ ಕಳೆದ 8ವರ್ಷಗಳಿಂದ ಹೈದರಾಬಾದ್ನಲ್ಲಿ ವಾಸವಾಗಿದ್ದರು. ಇವರಿಗೆ ಪಾಕಿಸ್ತಾನದಲ್ಲಿ ಎಲ್ಇಟಿ 2012ರಲ್ಲಿ ತರಭೇತಿ ನೀಡಿತ್ತು. ನಂತರ ಐಎಸ್.ಎ ಮುಖ್ಯಸ್ತ ಇಕ್ಬಾಲ್ ನೇತೃತ್ವದಲ್ಲಿ ತರಭೇತಿ, ಇವರನ್ನು ಐಎಸ್.ಐ ಹೈದರಾಬಾದ್ಗೆ ಕಳುಹಿಸಿಕೊಟ್ಟಿತ್ತು. ಮಲಿಕ್ ಸಹೋದರರು ಹೈದರಾಬಾದ್ನ ಹಬೀಬ್ ನಗರದ ಬಡಿ ಮಸೀದ್ ಬಳಿ ವ್ಯಾಪಾರ ಮಾಡುತ್ತಿದ್ದರು. ಉಗ್ರರು ಇದೇ ವಿಳಾಸದ ಮೂಲಕ ಬಿಹಾರದ ದರ್ಬಾಂಗ್ಗೆ ಪಾರ್ಸಲ್ ಕಳುಹಿಸಿದ್ದರು. ಹೈದರಾಬಾದ್ನಿಂದ ಉತ್ತರ ಪ್ರದೇಶದವರೆಗೂ ನೆಟ್ವರ್ಕ್ ಹೊಂದಿದ್ದ ನಾಸಿರ್ ಮಲ್ಲಿಕ್ ಮತ್ತು ಇಮ್ರಾನ್ ಮಲ್ಲಿಕ್ ದೇಶದಾದ್ಯಂತ ಅನೇಕ ಸ್ಫೋಟ, ಉಗ್ರ ಚಟುವಟಿಕೆಗೆ ಸಂಚು ರೂಪಿಸಿವುದರಲ್ಲಿ ಭಾಗಿಯಾಗಿದ್ದಾರೆ. ಇವರೊಂದಿಗೆ ಸಾಕಷ್ಟು ಜನರ ತಂಡ ಇರುವ ಶಂಕೆ ವ್ಯಕ್ತವಾಗಿದೆ. ಇವರಿಗೆ ಬೆಂಬಲಿಸುತ್ತಿದ್ದವರಿಗಾಗಿ ಎನ್ಐಎ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ: LPG Cylinder Price: ಗೃಹಬಳಕೆ ಸಿಲಿಂಡರ್​ ಬೆಲೆಯಲ್ಲಿ 25 ರೂ. ಹೆಚ್ಚಳ; ಹೀಗಿದೆ ಮಹಾನಗರಗಳಲ್ಲಿ ಎಲ್​ಪಿಜಿ ಸಿಲಿಂಡರ್​ ದರ

ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್