AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋವಾಗೆ ಅಷ್ಟಾಗಿ ಬಾಧಿಸದ ಕೊರೊನಾ ಕ್ರಿಮಿ, ಇಂದಿನಿಂದ ಎಲ್ಲವೂ ಮುಕ್ತ ಮುಕ್ತ!

ಪಣಜಿ: ಕೊರೊನಾ ಕ್ರಿಮಿ ಇಡೀ ಜಗತ್ತಿನಲ್ಲಿ ವ್ಯಾಪಿಸಿಕೊಳ್ಳುತ್ತಿದ್ದಂತೆ ಭಾರತಕ್ಕೂ ಕಾಲಿಟ್ಟಿತು. ಆದ್ರೆ ನೆರೆಯ ಪುಟ್ಟ ರಾಜ್ಯವಾದ ಗೋವಾಗೆ ಕೊರೊನಾ ಅಷ್ಟಾಗಿ ಬಾಧಿಸಲಿಲ್ಲ ಎಂಬುದು ಆಶ್ಚರ್ಯ ಮತ್ತು ಸಮಾಧಾನಕರ ಸಂಗತಿಯಾಗಿದೆ. ಪವಾಡವೆಂಬಂತೆ, ಅಲ್ಲಿ ಕೊರೊನಾ ಸೋಂಕಿತರ ಕೇಸುಗಳು ಡಬಲ್ ಡಿಜಿಟ್ ಸಹ ದಾಟಲಿಲ್ಲ. ಯಾವುದೇ ಸಾವುಗಳೂ ಸಹ ಸಂಭವಿಸಲಿಲ್ಲ. ಒಂದು ತಿಂಗಳ ಹಿಂದೆ ಎಲ್ಲೋ ಯಾವುದೋ ಒಂದು ಕೇಸು ಕಾಣಿಸಿಕೊಂಡಿತ್ತು ಎಂಬಂತಾಗಿದೆ ಗೋವಾದ ಸ್ಥಿತಿ. ಹೀಗಿರುವ ಗೋವಾದಲ್ಲಿ ಲಾಕ್​ ಡೌನ್​ 2.0 ಮುಗಿಯುತ್ತಿದ್ದಂತೆ ಇಂದಿನಿಂದ ಎಲ್ಲವೂ ಮುಕ್ತ ಮುಕ್ತವಾಗಿದೆ. […]

ಗೋವಾಗೆ ಅಷ್ಟಾಗಿ ಬಾಧಿಸದ ಕೊರೊನಾ ಕ್ರಿಮಿ, ಇಂದಿನಿಂದ ಎಲ್ಲವೂ ಮುಕ್ತ ಮುಕ್ತ!
ಸಾಧು ಶ್ರೀನಾಥ್​
|

Updated on:May 04, 2020 | 11:08 AM

Share

ಪಣಜಿ: ಕೊರೊನಾ ಕ್ರಿಮಿ ಇಡೀ ಜಗತ್ತಿನಲ್ಲಿ ವ್ಯಾಪಿಸಿಕೊಳ್ಳುತ್ತಿದ್ದಂತೆ ಭಾರತಕ್ಕೂ ಕಾಲಿಟ್ಟಿತು. ಆದ್ರೆ ನೆರೆಯ ಪುಟ್ಟ ರಾಜ್ಯವಾದ ಗೋವಾಗೆ ಕೊರೊನಾ ಅಷ್ಟಾಗಿ ಬಾಧಿಸಲಿಲ್ಲ ಎಂಬುದು ಆಶ್ಚರ್ಯ ಮತ್ತು ಸಮಾಧಾನಕರ ಸಂಗತಿಯಾಗಿದೆ. ಪವಾಡವೆಂಬಂತೆ, ಅಲ್ಲಿ ಕೊರೊನಾ ಸೋಂಕಿತರ ಕೇಸುಗಳು ಡಬಲ್ ಡಿಜಿಟ್ ಸಹ ದಾಟಲಿಲ್ಲ. ಯಾವುದೇ ಸಾವುಗಳೂ ಸಹ ಸಂಭವಿಸಲಿಲ್ಲ.

ಒಂದು ತಿಂಗಳ ಹಿಂದೆ ಎಲ್ಲೋ ಯಾವುದೋ ಒಂದು ಕೇಸು ಕಾಣಿಸಿಕೊಂಡಿತ್ತು ಎಂಬಂತಾಗಿದೆ ಗೋವಾದ ಸ್ಥಿತಿ. ಹೀಗಿರುವ ಗೋವಾದಲ್ಲಿ ಲಾಕ್​ ಡೌನ್​ 2.0 ಮುಗಿಯುತ್ತಿದ್ದಂತೆ ಇಂದಿನಿಂದ ಎಲ್ಲವೂ ಮುಕ್ತ ಮುಕ್ತವಾಗಿದೆ. ಸೆಲೂನ್ ಅಂಗಡಿಗಳು ಸೇರಿದಂತೆ ಬಹುತೇಕ ವಾಣಿಜ್ಯ ಚಟುವಟಿಕೆಗಳು ತೆರೆದುಕೊಂಡಿವೆ.

Published On - 11:05 am, Mon, 4 May 20

ಸೈಟ್ ವಿವಾದ: ಯಶ್ ತಾಯಿ ಪುಷ್ಪಾ ಮೇಲೆ ಮಾನನಷ್ಟ ಕೇಸ್ ಹಾಕಲು ಪಿಡಿಒ ನಿರ್ಧಾರ
ಸೈಟ್ ವಿವಾದ: ಯಶ್ ತಾಯಿ ಪುಷ್ಪಾ ಮೇಲೆ ಮಾನನಷ್ಟ ಕೇಸ್ ಹಾಕಲು ಪಿಡಿಒ ನಿರ್ಧಾರ
ಸಾಗರ ಮಾರಿಕಾಂಬೆ ದರ್ಶನದ ವೇಳೆ ಕುಸಿದು ಬಿದ್ದ ಕಾಗೋಡು ತಿಮ್ಮಪ್ಪ
ಸಾಗರ ಮಾರಿಕಾಂಬೆ ದರ್ಶನದ ವೇಳೆ ಕುಸಿದು ಬಿದ್ದ ಕಾಗೋಡು ತಿಮ್ಮಪ್ಪ
ಐತಿಹಾಸಿಕ ದೇವರ ನಕ್ಲೇಸ್ ಕದ್ದುಕೊಂಡು ಹೋದ್ರಾ ಮುಜರಾಯಿ ಇಲಾಖೆ ಅಧಿಕಾರಿ?
ಐತಿಹಾಸಿಕ ದೇವರ ನಕ್ಲೇಸ್ ಕದ್ದುಕೊಂಡು ಹೋದ್ರಾ ಮುಜರಾಯಿ ಇಲಾಖೆ ಅಧಿಕಾರಿ?
ಪಾಕ್ ಸ್ಪಿನ್ನರ್​ನ ಬೌಲಿಂಗ್ ಆ್ಯಕ್ಷನ್ ಕಾನೂನು ಬದ್ಧವೇ?
ಪಾಕ್ ಸ್ಪಿನ್ನರ್​ನ ಬೌಲಿಂಗ್ ಆ್ಯಕ್ಷನ್ ಕಾನೂನು ಬದ್ಧವೇ?
ವಿಧಾನಸಭೆಯಲ್ಲಿ ಪೆನ್​ಡ್ರೈವ್ ಪ್ರದರ್ಶಿಸಿ ಅಶೋಕ್ ಗಂಭೀರ ಆರೋಪ
ವಿಧಾನಸಭೆಯಲ್ಲಿ ಪೆನ್​ಡ್ರೈವ್ ಪ್ರದರ್ಶಿಸಿ ಅಶೋಕ್ ಗಂಭೀರ ಆರೋಪ
ಕಹಿ ಬೇವಿನ ಮರದಲ್ಲಿ ಬರುತ್ತಿದೆ ಸಿಹಿಯಾದ ನೀರು! ಏನಿದು ವಿಸ್ಮಯ?
ಕಹಿ ಬೇವಿನ ಮರದಲ್ಲಿ ಬರುತ್ತಿದೆ ಸಿಹಿಯಾದ ನೀರು! ಏನಿದು ವಿಸ್ಮಯ?
ಉಡುಪಿಯ ಹಿರಿಯಡ್ಕದಲ್ಲಿ ಭೀಕರ ಅಪಘಾತ: ಎದೆ ಝಲ್​​ ಎನಿಸುತ್ತೆ ಈ ದೃಶ್ಯ
ಉಡುಪಿಯ ಹಿರಿಯಡ್ಕದಲ್ಲಿ ಭೀಕರ ಅಪಘಾತ: ಎದೆ ಝಲ್​​ ಎನಿಸುತ್ತೆ ಈ ದೃಶ್ಯ
ಶ್ರೀಲಂಕಾ ಸ್ಕೋರ್ 189: 173 ರನ್ ಬಾರಿಸಿ ಗೆದ್ದ ಇಂಗ್ಲೆಂಡ್
ಶ್ರೀಲಂಕಾ ಸ್ಕೋರ್ 189: 173 ರನ್ ಬಾರಿಸಿ ಗೆದ್ದ ಇಂಗ್ಲೆಂಡ್
ಅಂಜನಾಪುರದ ಬಳಿ ಕಾಣಿಸಿಕೊಂಡ ಚಿರತೆ, ಸಿಸಿಟಿವಿ ವಿಡಿಯೋ ವೈರಲ್
ಅಂಜನಾಪುರದ ಬಳಿ ಕಾಣಿಸಿಕೊಂಡ ಚಿರತೆ, ಸಿಸಿಟಿವಿ ವಿಡಿಯೋ ವೈರಲ್
ಕೆಂಪೇಗೌಡ ಏರ್​ಪೋರ್ಟಲ್ಲಿ ಭದ್ರತಾ ಲೋಪ: ರನ್‌ವೇಗೆ ನುಗ್ಗಿದ ಬೀದಿ ನಾಯಿಗಳು
ಕೆಂಪೇಗೌಡ ಏರ್​ಪೋರ್ಟಲ್ಲಿ ಭದ್ರತಾ ಲೋಪ: ರನ್‌ವೇಗೆ ನುಗ್ಗಿದ ಬೀದಿ ನಾಯಿಗಳು