AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋವಾಗೆ ಅಷ್ಟಾಗಿ ಬಾಧಿಸದ ಕೊರೊನಾ ಕ್ರಿಮಿ, ಇಂದಿನಿಂದ ಎಲ್ಲವೂ ಮುಕ್ತ ಮುಕ್ತ!

ಪಣಜಿ: ಕೊರೊನಾ ಕ್ರಿಮಿ ಇಡೀ ಜಗತ್ತಿನಲ್ಲಿ ವ್ಯಾಪಿಸಿಕೊಳ್ಳುತ್ತಿದ್ದಂತೆ ಭಾರತಕ್ಕೂ ಕಾಲಿಟ್ಟಿತು. ಆದ್ರೆ ನೆರೆಯ ಪುಟ್ಟ ರಾಜ್ಯವಾದ ಗೋವಾಗೆ ಕೊರೊನಾ ಅಷ್ಟಾಗಿ ಬಾಧಿಸಲಿಲ್ಲ ಎಂಬುದು ಆಶ್ಚರ್ಯ ಮತ್ತು ಸಮಾಧಾನಕರ ಸಂಗತಿಯಾಗಿದೆ. ಪವಾಡವೆಂಬಂತೆ, ಅಲ್ಲಿ ಕೊರೊನಾ ಸೋಂಕಿತರ ಕೇಸುಗಳು ಡಬಲ್ ಡಿಜಿಟ್ ಸಹ ದಾಟಲಿಲ್ಲ. ಯಾವುದೇ ಸಾವುಗಳೂ ಸಹ ಸಂಭವಿಸಲಿಲ್ಲ. ಒಂದು ತಿಂಗಳ ಹಿಂದೆ ಎಲ್ಲೋ ಯಾವುದೋ ಒಂದು ಕೇಸು ಕಾಣಿಸಿಕೊಂಡಿತ್ತು ಎಂಬಂತಾಗಿದೆ ಗೋವಾದ ಸ್ಥಿತಿ. ಹೀಗಿರುವ ಗೋವಾದಲ್ಲಿ ಲಾಕ್​ ಡೌನ್​ 2.0 ಮುಗಿಯುತ್ತಿದ್ದಂತೆ ಇಂದಿನಿಂದ ಎಲ್ಲವೂ ಮುಕ್ತ ಮುಕ್ತವಾಗಿದೆ. […]

ಗೋವಾಗೆ ಅಷ್ಟಾಗಿ ಬಾಧಿಸದ ಕೊರೊನಾ ಕ್ರಿಮಿ, ಇಂದಿನಿಂದ ಎಲ್ಲವೂ ಮುಕ್ತ ಮುಕ್ತ!
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:May 04, 2020 | 11:08 AM

Share

ಪಣಜಿ: ಕೊರೊನಾ ಕ್ರಿಮಿ ಇಡೀ ಜಗತ್ತಿನಲ್ಲಿ ವ್ಯಾಪಿಸಿಕೊಳ್ಳುತ್ತಿದ್ದಂತೆ ಭಾರತಕ್ಕೂ ಕಾಲಿಟ್ಟಿತು. ಆದ್ರೆ ನೆರೆಯ ಪುಟ್ಟ ರಾಜ್ಯವಾದ ಗೋವಾಗೆ ಕೊರೊನಾ ಅಷ್ಟಾಗಿ ಬಾಧಿಸಲಿಲ್ಲ ಎಂಬುದು ಆಶ್ಚರ್ಯ ಮತ್ತು ಸಮಾಧಾನಕರ ಸಂಗತಿಯಾಗಿದೆ. ಪವಾಡವೆಂಬಂತೆ, ಅಲ್ಲಿ ಕೊರೊನಾ ಸೋಂಕಿತರ ಕೇಸುಗಳು ಡಬಲ್ ಡಿಜಿಟ್ ಸಹ ದಾಟಲಿಲ್ಲ. ಯಾವುದೇ ಸಾವುಗಳೂ ಸಹ ಸಂಭವಿಸಲಿಲ್ಲ.

ಒಂದು ತಿಂಗಳ ಹಿಂದೆ ಎಲ್ಲೋ ಯಾವುದೋ ಒಂದು ಕೇಸು ಕಾಣಿಸಿಕೊಂಡಿತ್ತು ಎಂಬಂತಾಗಿದೆ ಗೋವಾದ ಸ್ಥಿತಿ. ಹೀಗಿರುವ ಗೋವಾದಲ್ಲಿ ಲಾಕ್​ ಡೌನ್​ 2.0 ಮುಗಿಯುತ್ತಿದ್ದಂತೆ ಇಂದಿನಿಂದ ಎಲ್ಲವೂ ಮುಕ್ತ ಮುಕ್ತವಾಗಿದೆ. ಸೆಲೂನ್ ಅಂಗಡಿಗಳು ಸೇರಿದಂತೆ ಬಹುತೇಕ ವಾಣಿಜ್ಯ ಚಟುವಟಿಕೆಗಳು ತೆರೆದುಕೊಂಡಿವೆ.

Published On - 11:05 am, Mon, 4 May 20

Follow Us
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಗೌರಿ-ಗಣೇಶ ಹಬ್ಬದ ಖರೀದಿ ಭರಾಟೆ: ಕೆ.ಆರ್​.ಮಾರ್ಕೆಟ್​​ನಲ್ಲಿ ಜನ ಸಾಗರ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಇಂದು ಈ ರಾಶಿಯವರು ಹಣಕಾಸಿನ ವಿಷಯದಲ್ಲಿ ಎಚ್ಚರದಿಂದಿರಿ
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಆರ್ಯನ್ ಕಿಡ್ಸ್ ಗಾರ್ಡನ್ ಶಾಲೆಯಲ್ಲಿ ಕೃಷ್ಣ-ರಾಧೆಯಾಗಿ ಮಿಂಚಿದ ಪುಟಾಣಿಗಳು
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್