AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check | ಶಾರುಖ್ ಖಾನ್​​ನಂತೆಯೇ ಕಾಣುವ ಕಾಶ್ಮೀರಿ ಯುವಕ; ವೈರಲ್ ಆಗಿದ್ದು ಫೇಸ್ಆ್ಯಪ್ ಬಳಸಿ ಎಡಿಟ್ ಮಾಡಿದ ಫೋಟೊ

ಈ ಫೋಟೊ ಕಾಶ್ಮೀರಿ ಯುವಕನದ್ದು ಅಲ್ಲ. ಶಾರುಖ್ ಖಾನ್ ಮುಖಛಾಯೆ ಹೋಲುವ ಬೇರೆ ವ್ಯಕ್ತಿಯ ಫೋಟೊ ಕೂಡಾ ಅಲ್ಲ. ಇದು ಫೇಸ್ ಆ್ಯಪ್ ಎಂಬ ಎಡಿಟಿಂಗ್ ಆ್ಯಪ್ ಬಳಸಿ ಎಡಿಟ್ ಮಾಡಿದ ಚಿತ್ರ.

Fact Check | ಶಾರುಖ್ ಖಾನ್​​ನಂತೆಯೇ ಕಾಣುವ ಕಾಶ್ಮೀರಿ ಯುವಕ; ವೈರಲ್ ಆಗಿದ್ದು ಫೇಸ್ಆ್ಯಪ್ ಬಳಸಿ ಎಡಿಟ್ ಮಾಡಿದ ಫೋಟೊ
ಶಾರುಖ್ ಖಾನ್
Follow us
ರಶ್ಮಿ ಕಲ್ಲಕಟ್ಟ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 15, 2020 | 6:36 PM

ಬೆಂಗಳೂರು: ಬಾಲಿವುಡ್ ನಟ ಶಾರುಖ್ ಖಾನ್​​ನಂತೆ ಕಾಣುತ್ತಿರುವ ಈ ಯುವಕ ಕಾಶ್ಮೀರದವ ಎಂಬ ಶೀರ್ಷಿಕೆಯ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆದರೆ ಈ ಫೋಟೊ ಕಾಶ್ಮೀರಿ ಯುವಕನದ್ದು ಅಲ್ಲ. ಶಾರುಖ್ ಖಾನ್ ಮುಖಛಾಯೆ ಹೋಲುವ ಬೇರೆ ವ್ಯಕ್ತಿಯ ಫೋಟೊ ಕೂಡಾ ಅಲ್ಲ. ಇದು ಫೇಸ್ ಆ್ಯಪ್ ಎಂಬ ಎಡಿಟಿಂಗ್ ಆ್ಯಪ್ ಬಳಸಿ ಎಡಿಟ್ ಮಾಡಿದ ಚಿತ್ರವಾಗಿದೆ.

ಫೇಸ್ ಆ್ಯಪ್​​ನಲ್ಲಿ ಯಾವುದಾದರೊಂದು ಫೋಟೊವನ್ನು ಅಪ್ ಲೋಡ್ ಮಾಡಿ ಫೋಟೊದಲ್ಲಿರುವ ವ್ಯಕ್ತಿಯನ್ನು ಯುವಕನಾಗಿ, ಮಗುವಿನಂತೆ ಕಾಣುವ ಇಲ್ಲವೇ, ಗಡ್ಡ, ಮೀಸೆ ಇರುವಂತೆ ಮಾಡುವ ಅನೇಕ ಫಿಲ್ಟರ್​ಗಳಿವೆ. ಈ ಫಿಲ್ಟರ್​ಗಳನ್ನು ಬಳಸಿ ಶಾರುಖ್ ಖಾನ್ ಫೋಟೊವನ್ನು ಎಡಿಟ್ ಮಾಡಲಾಗಿದೆ.

ಫ್ಯಾಕ್ಟ್ ಚೆಕ್ ಈ ವೈರಲ್ ಫೋಟೊ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದ ಬೂಮ್ ಲೈವ್ ಐ ಲವ್ ಇಂಡಿಯಾ ಡಾಟ್ ಕಾಂ ಎಂಬ ವೆಬ್​ಸೈಟ್​ನಲ್ಲಿ ಪ್ರಕಟವಾದ ಶಾರುಖ್ ಖಾನ್ ಚಿತ್ರವನ್ನು ಫೇಸ್​ಆ್ಯಪ್​ನಲ್ಲಿ ಎಡಿಟ್ ಮಾಡಿದೆ ಎಂದು ಹೇಳಿದೆ.

ಫೇಸ್ ಆ್ಯಪ್ ನಲ್ಲಿ ಎಡಿಟ್ ಮಾಡಿದ ಚಿತ್ರ

Fact Check | ಸೋನಿಯಾಗಾಂಧಿ ‘ಬಾರ್ ಡ್ಯಾನ್ಸರ್’‌ ಎಂದು ತೋರಿಸಲು ಟ್ವೀಟಿಗರು ಬಳಸಿದ್ದು ಹಾಲಿವುಡ್ ನಟಿಯರ ಫೋಟೊ

ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ