AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check | ಶಾರುಖ್ ಖಾನ್​​ನಂತೆಯೇ ಕಾಣುವ ಕಾಶ್ಮೀರಿ ಯುವಕ; ವೈರಲ್ ಆಗಿದ್ದು ಫೇಸ್ಆ್ಯಪ್ ಬಳಸಿ ಎಡಿಟ್ ಮಾಡಿದ ಫೋಟೊ

ಈ ಫೋಟೊ ಕಾಶ್ಮೀರಿ ಯುವಕನದ್ದು ಅಲ್ಲ. ಶಾರುಖ್ ಖಾನ್ ಮುಖಛಾಯೆ ಹೋಲುವ ಬೇರೆ ವ್ಯಕ್ತಿಯ ಫೋಟೊ ಕೂಡಾ ಅಲ್ಲ. ಇದು ಫೇಸ್ ಆ್ಯಪ್ ಎಂಬ ಎಡಿಟಿಂಗ್ ಆ್ಯಪ್ ಬಳಸಿ ಎಡಿಟ್ ಮಾಡಿದ ಚಿತ್ರ.

Fact Check | ಶಾರುಖ್ ಖಾನ್​​ನಂತೆಯೇ ಕಾಣುವ ಕಾಶ್ಮೀರಿ ಯುವಕ; ವೈರಲ್ ಆಗಿದ್ದು ಫೇಸ್ಆ್ಯಪ್ ಬಳಸಿ ಎಡಿಟ್ ಮಾಡಿದ ಫೋಟೊ
ಶಾರುಖ್ ಖಾನ್
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ| Edited By: |

Updated on: Dec 15, 2020 | 6:36 PM

Share

ಬೆಂಗಳೂರು: ಬಾಲಿವುಡ್ ನಟ ಶಾರುಖ್ ಖಾನ್​​ನಂತೆ ಕಾಣುತ್ತಿರುವ ಈ ಯುವಕ ಕಾಶ್ಮೀರದವ ಎಂಬ ಶೀರ್ಷಿಕೆಯ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆದರೆ ಈ ಫೋಟೊ ಕಾಶ್ಮೀರಿ ಯುವಕನದ್ದು ಅಲ್ಲ. ಶಾರುಖ್ ಖಾನ್ ಮುಖಛಾಯೆ ಹೋಲುವ ಬೇರೆ ವ್ಯಕ್ತಿಯ ಫೋಟೊ ಕೂಡಾ ಅಲ್ಲ. ಇದು ಫೇಸ್ ಆ್ಯಪ್ ಎಂಬ ಎಡಿಟಿಂಗ್ ಆ್ಯಪ್ ಬಳಸಿ ಎಡಿಟ್ ಮಾಡಿದ ಚಿತ್ರವಾಗಿದೆ.

ಫೇಸ್ ಆ್ಯಪ್​​ನಲ್ಲಿ ಯಾವುದಾದರೊಂದು ಫೋಟೊವನ್ನು ಅಪ್ ಲೋಡ್ ಮಾಡಿ ಫೋಟೊದಲ್ಲಿರುವ ವ್ಯಕ್ತಿಯನ್ನು ಯುವಕನಾಗಿ, ಮಗುವಿನಂತೆ ಕಾಣುವ ಇಲ್ಲವೇ, ಗಡ್ಡ, ಮೀಸೆ ಇರುವಂತೆ ಮಾಡುವ ಅನೇಕ ಫಿಲ್ಟರ್​ಗಳಿವೆ. ಈ ಫಿಲ್ಟರ್​ಗಳನ್ನು ಬಳಸಿ ಶಾರುಖ್ ಖಾನ್ ಫೋಟೊವನ್ನು ಎಡಿಟ್ ಮಾಡಲಾಗಿದೆ.

ಫ್ಯಾಕ್ಟ್ ಚೆಕ್ ಈ ವೈರಲ್ ಫೋಟೊ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದ ಬೂಮ್ ಲೈವ್ ಐ ಲವ್ ಇಂಡಿಯಾ ಡಾಟ್ ಕಾಂ ಎಂಬ ವೆಬ್​ಸೈಟ್​ನಲ್ಲಿ ಪ್ರಕಟವಾದ ಶಾರುಖ್ ಖಾನ್ ಚಿತ್ರವನ್ನು ಫೇಸ್​ಆ್ಯಪ್​ನಲ್ಲಿ ಎಡಿಟ್ ಮಾಡಿದೆ ಎಂದು ಹೇಳಿದೆ.

ಫೇಸ್ ಆ್ಯಪ್ ನಲ್ಲಿ ಎಡಿಟ್ ಮಾಡಿದ ಚಿತ್ರ

Fact Check | ಸೋನಿಯಾಗಾಂಧಿ ‘ಬಾರ್ ಡ್ಯಾನ್ಸರ್’‌ ಎಂದು ತೋರಿಸಲು ಟ್ವೀಟಿಗರು ಬಳಸಿದ್ದು ಹಾಲಿವುಡ್ ನಟಿಯರ ಫೋಟೊ

Follow Us
ಕರ್ನಾಟಕ ಬಂದ್​​​​​​​​ಗೆ ಬೆಂಬಲವಿಲ್ಲ: ಪ್ರವೀಣ್ ಶೆಟ್ಟಿ, ಸಾರಾ ಗೋವಿಂದ್
ಕರ್ನಾಟಕ ಬಂದ್​​​​​​​​ಗೆ ಬೆಂಬಲವಿಲ್ಲ: ಪ್ರವೀಣ್ ಶೆಟ್ಟಿ, ಸಾರಾ ಗೋವಿಂದ್
ನಿಶ್ಚಿತಾರ್ಥಕ್ಕೆ ಹತ್ತು ವರ್ಷ, ಅಪರೂಪದ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ನಿಶ್ಚಿತಾರ್ಥಕ್ಕೆ ಹತ್ತು ವರ್ಷ, ಅಪರೂಪದ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ಇನ್ಮುಂದೆ ಬೇಕಾಬಿಟ್ಟಿ ಟ್ಯಾಟೂಗೆ ಬೀಳಲಿದೆ ಸರ್ಕಾರದ ಕಡಿವಾಣ
ಇನ್ಮುಂದೆ ಬೇಕಾಬಿಟ್ಟಿ ಟ್ಯಾಟೂಗೆ ಬೀಳಲಿದೆ ಸರ್ಕಾರದ ಕಡಿವಾಣ
ಸ್ವಾತಂತ್ರೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಭಾರತೀಯ ಕಲಾ ವೈವಿಧ್ಯದ ಅನಾವರಣ
ಸ್ವಾತಂತ್ರೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಭಾರತೀಯ ಕಲಾ ವೈವಿಧ್ಯದ ಅನಾವರಣ
ಡಿಸಿಎಂ ಪರಮೇಶ್ವರ್​​ ಕಾರಿಗೆ ಅಡ್ಡ ಮಲಗಿ ರೈತರ ಪ್ರತಿಭಟನೆ
ಡಿಸಿಎಂ ಪರಮೇಶ್ವರ್​​ ಕಾರಿಗೆ ಅಡ್ಡ ಮಲಗಿ ರೈತರ ಪ್ರತಿಭಟನೆ
ಸರ್ಕಾರಿ ಬಸ್ ಚಾಲಕನ ನಡೆಗೆ ಸಚಿವ ಎಂ.ಬಿ. ಪಾಟೀಲ್​​ ಗರಂ
ಸರ್ಕಾರಿ ಬಸ್ ಚಾಲಕನ ನಡೆಗೆ ಸಚಿವ ಎಂ.ಬಿ. ಪಾಟೀಲ್​​ ಗರಂ
ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ ಮಹದೇಶ್ವರ ಬೆಟ್ಟ!
ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ ಮಹದೇಶ್ವರ ಬೆಟ್ಟ!
ಇಂದು ಭೀಮನ ಅಮವಾಸ್ಯೆ; ಜ್ಯೋತಿರ್ಭೀಮೇಶ್ವರ ವ್ರತವನ್ನು ಆಚರಿಸುವ ವಿಶೇಷ ದಿನ
ಇಂದು ಭೀಮನ ಅಮವಾಸ್ಯೆ; ಜ್ಯೋತಿರ್ಭೀಮೇಶ್ವರ ವ್ರತವನ್ನು ಆಚರಿಸುವ ವಿಶೇಷ ದಿನ
ಕೊಲಂಬಿಯಾ ಭೂಕಂಪದ ಮೃತರ ಸಂಖ್ಯೆ 224ಕ್ಕೆ ಏರಿಕೆ
ಕೊಲಂಬಿಯಾ ಭೂಕಂಪದ ಮೃತರ ಸಂಖ್ಯೆ 224ಕ್ಕೆ ಏರಿಕೆ
ಪಾಕಿಸ್ತಾನ ಸೇನೆಯ ಪ್ರಧಾನ ಕಚೇರಿ ಮೇಲೆ ಗುಂಡಿನ ದಾಳಿ; ಓರ್ವ ಸೈನಿಕ ಸಾವು
ಪಾಕಿಸ್ತಾನ ಸೇನೆಯ ಪ್ರಧಾನ ಕಚೇರಿ ಮೇಲೆ ಗುಂಡಿನ ದಾಳಿ; ಓರ್ವ ಸೈನಿಕ ಸಾವು