AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Wedding in Graveyard: ಮಗಳ ಪ್ರೇಮ ವಿವಾಹವನ್ನು ಸ್ಮಶಾನದಲ್ಲಿ ಅದ್ಧೂರಿಯಾಗಿ ನಡೆಸಿದ ಅಪ್ಪ: ಕಾರಣ ಮಾರ್ಮಿಕವಾಗಿದೆ, ಓದಿ

ಸ್ಮಶಾನದಲ್ಲಿ ಪ್ರೇಮ ವಿವಾಹ. ಮಗಳ ದಾಂಪತ್ಯ ಗೀತೆಗೆ ನಾಂದಿ ಹಾಡಿದ ಅಪ್ಪ. ಅಹಮದ್‌ನಗರ ಜಿಲ್ಲೆಯ ಶಿರಡಿ ಸಮೀಪ ಗ್ರಾಮವೊಂದರಲ್ಲಿ ಜೋಗಿ ಗಂಗಾಧರ ಗಾಯಕವಾಡ ತಮ್ಮ ಮಗಳಿಗೆ ಈ ವಿಶೇಷ ಮದುವೆಯನ್ನು ಮಾಡಿಸಿದ್ದಾರೆ. 

Wedding in Graveyard: ಮಗಳ ಪ್ರೇಮ ವಿವಾಹವನ್ನು ಸ್ಮಶಾನದಲ್ಲಿ ಅದ್ಧೂರಿಯಾಗಿ ನಡೆಸಿದ ಅಪ್ಪ: ಕಾರಣ ಮಾರ್ಮಿಕವಾಗಿದೆ, ಓದಿ
ಶಿರಡಿ ಸಮೀಪ ಅಂತರ್ಜಾತೀಯ ವಿವಾಹಕ್ಕೆ ವೇದಿಕೆಯಾದ ಸ್ಮಶಾನ!
ಸಾಧು ಶ್ರೀನಾಥ್​
|

Updated on: Jul 27, 2023 | 8:49 AM

Share

ಮುಂಬೈ, ಜುಲೈ 27: ಮದುವೆ ಅಂದರೆ ಮಸಣ, ಮದುವೆಗೂ ಮಸರಣಕ್ಕು ಎಲ್ಲಿಯ ಸಂಬಂಧ ಎಂಬೆಲ್ಲಾ ವ್ಯಾಖ್ಯಾನಗಳು ಆಗಾಗ ಕೇಳಿಬರುತ್ತಿರುತ್ತವೆ. ಅದೇ ದಾಠಿಯಲ್ಲಿ ಮುಂದುವರಿದಾಗ ಇಲ್ಲೊಂದು ತಾಜಾ ನಿದರ್ಶನ ಏರ್ಪಟ್ಟಿದೆ. ತಂದೆಯೊಬ್ಬರು ತಮ್ಮ ಮಗಳ ಪ್ರೇಮ ವಿವಾಹವನ್ನು ಸ್ಮಶಾನದಲ್ಲಿ ಅದ್ಧೂರಿಯಾಗಿ ನಡೆಸಿದ್ದಾರೆ. ಸಾಂಪ್ರದಾಯಿಕವಾಗಿ ಮದುವೆ ಮಾಡಿ ಮಗಳು-ಅಳಿಯನನ್ನು ಆಶೀರ್ವದಿಸಿದ್ದಾರೆ. ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ.

ಶಿರಡಿ ಸಮೀಪ ಅಂತರ್ಜಾತೀಯ ವಿವಾಹಕ್ಕೆ ವೇದಿಕೆಯಾದ ಸ್ಮಶಾನ!

ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯ ಶಿರಡಿ ಸಮೀಪದ ರಹತಾ ಗ್ರಾಮದ ಜೋಗಿ ಗಂಗಾಧರ ಗಾಯಕವಾಡ ಮತ್ತು ಗಂಗೂಬಾಯಿ ಗಾಯಕವಾಡ ದಂಪತಿಗೆ ಮೂವರು ಪುತ್ರಿಯರು ಮತ್ತು ಒಬ್ಬ ಪುತ್ರ ಇದ್ದಾರೆ. ಗಂಗಾಧರ್ ಸ್ಥಳೀಯ ಚಿತಾಗಾರದಲ್ಲಿ ಕಾವಲುಗಾರನಾಗಿ ಕೆಲಸ ಮಾಡುವ ಮೂಲಕ ಕುಟುಂಬವನ್ನು ಪೋಷಿಸುತ್ತಿದ್ದಾನೆ.

ಮಹಾಸಂಜೋಗಿ ಸಮುದಾಯಕ್ಕೆ ಸೇರಿದ ಗಂಗಾಧರ್ ಹಲವು ವರ್ಷಗಳಿಂದ ಕುಟುಂಬ ಸಮೇತ ಚಿತಾಗಾರದಲ್ಲಿ ವಾಸವಾಗಿದ್ದಾರೆ. ಇವರ ಕಿರಿಯ ಮಗಳು ಮಯೂರಿ ಕಳೆದ ಕೆಲ ದಿನಗಳಿಂದ ಶಿರಡಿಯ ಮನೋಜ್ ಜೈಸ್ವಾಲ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇಬ್ಬರ ಜಾತಿ ಬೇರೆಯಾದರೂ ಹಿರಿಯರು ಇವರ ಮದುವೆಗೆ ಒಪ್ಪಿಗೆ ಸೂಚಿಸಿದ್ದರು.

ಹಾಗಾಗಿ ಮಯೂರಿ ಎಲ್ಲಿ ಬೆಳೆದಳೋ ಅಲ್ಲಿಯೇ ಮದುವೆಯಾಗಬೇಕು ಎಂದು ಗಂಗಾಧರ್​ ಯೋಚಿಸಿದರು! ಆ ನಿಟ್ಟಿನಲ್ಲಿ ಎಲ್ಲ ಬಂಧುಗಳ ಸಮ್ಮುಖದಲ್ಲಿ ತಮ್ಮ ಮಗಳ ದಾಂಪತ್ಯ ಗೀತೆಗೆ ನಾಂದಿ ಹಾಡಿದರು. ವಿಭಿನ್ನವಾಗಿರುವ ಇವರ ಮದುವೆ ಸಮಾರಂಭಕ್ಕೆ ಅನೇಕರು ಶುಭ ಹಾರೈಸಿದ್ದರೆ, ಬಹಳಷ್ಟು ಮಂದಿ ಚರ್ಚೆಯ ವಿಷಯವಾಗಿಸಿಕೊಂಡಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ