AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನ್ನ ಹೆಂಡತಿ ಫುಲ್​ ಟೈಟ್​ ಆದ್ಮೇಲೆ ತುಂಬಾ ಹೊಡೀತಾಳೆ ಸಾರ್​.. ಪ್ಲೀಸ್ ನನ್ನನ್ನ ಕಾಪಾಡಿ!’

ಗಾಂಧಿನಗರ: ನನ್ನ ಹೆಂಡತಿ ಕಂಠ ಪೂರ್ತಿ ಕುಡಿದ ಮೇಲೆ ನನಗೆ ಚೆನ್ನಾಗಿ ಹೊಡೀತಾಳೆ ಸಾರ್​. ದಯವಿಟ್ಟು ನನ್ನನ್ನ ಕಾಪಾಡಿ ಅಂತಾ ಪತಿರಾಯನೊಬ್ಬ ಪೊಲೀಸರ ಬಳಿ ತನ್ನ ಅಳಲು ತೋಡಿಕೊಂಡಿರುವ ಸ್ವಾರಸ್ಯಕರ ಪ್ರಸಂಗ ಗುಜರಾತ್​ನ ಅಹ್ಮದಾಬಾದ್​ನಲ್ಲಿ ಬೆಳಕಿಗೆ ಬಂದಿದೆ. ಹೌದು, 2018ರಲ್ಲಿ ವಿವಾಹವಾದ 29 ವರ್ಷದ ಯುವಕನೊಬ್ಬನ ಗೋಳಿನ ಕಥೆಯಿದು. ಹುಡುಗಿ ನೋಡೋಕೆ ಸುಂದರವಾಗಿದ್ದಳು ಅಂತಾ ಯುವಕ ಮರುಯೋಚಿಸದೆ ಆಕೆಯನ್ನು ವರಿಸಿದ್ದ. ಮದುವೆಯಾದ ಬಳಿಕ ಅತನಿಗೆ ಗೊತ್ತಾಯ್ತಂತೆ ಆಕೆಗೆ ಕುಡಿತದ ಚಟವಿದೆ ಎಂದು. ಇದೀಗ, ನನ್ನ ಪತ್ನಿ ಮದ್ಯದ […]

‘ನನ್ನ ಹೆಂಡತಿ ಫುಲ್​ ಟೈಟ್​ ಆದ್ಮೇಲೆ ತುಂಬಾ ಹೊಡೀತಾಳೆ ಸಾರ್​.. ಪ್ಲೀಸ್ ನನ್ನನ್ನ ಕಾಪಾಡಿ!’
KUSHAL V
|

Updated on: Sep 21, 2020 | 6:00 PM

Share

ಗಾಂಧಿನಗರ: ನನ್ನ ಹೆಂಡತಿ ಕಂಠ ಪೂರ್ತಿ ಕುಡಿದ ಮೇಲೆ ನನಗೆ ಚೆನ್ನಾಗಿ ಹೊಡೀತಾಳೆ ಸಾರ್​. ದಯವಿಟ್ಟು ನನ್ನನ್ನ ಕಾಪಾಡಿ ಅಂತಾ ಪತಿರಾಯನೊಬ್ಬ ಪೊಲೀಸರ ಬಳಿ ತನ್ನ ಅಳಲು ತೋಡಿಕೊಂಡಿರುವ ಸ್ವಾರಸ್ಯಕರ ಪ್ರಸಂಗ ಗುಜರಾತ್​ನ ಅಹ್ಮದಾಬಾದ್​ನಲ್ಲಿ ಬೆಳಕಿಗೆ ಬಂದಿದೆ.

ಹೌದು, 2018ರಲ್ಲಿ ವಿವಾಹವಾದ 29 ವರ್ಷದ ಯುವಕನೊಬ್ಬನ ಗೋಳಿನ ಕಥೆಯಿದು. ಹುಡುಗಿ ನೋಡೋಕೆ ಸುಂದರವಾಗಿದ್ದಳು ಅಂತಾ ಯುವಕ ಮರುಯೋಚಿಸದೆ ಆಕೆಯನ್ನು ವರಿಸಿದ್ದ. ಮದುವೆಯಾದ ಬಳಿಕ ಅತನಿಗೆ ಗೊತ್ತಾಯ್ತಂತೆ ಆಕೆಗೆ ಕುಡಿತದ ಚಟವಿದೆ ಎಂದು.

ಇದೀಗ, ನನ್ನ ಪತ್ನಿ ಮದ್ಯದ ಅಮಲಿನಲ್ಲಿ ನನಗೆ ಹಾಗೂ ನನ್ನ ಕುಟುಂಬಸ್ಥರಿಗೆ ದೈಹಿಕ ಹಿಂಸೆ ಮತ್ತು ಮಾನಸಿಕ ಕಿರುಕುಳ ನೀಡುತ್ತಾಳೆ ಅಂತಾ ಪತಿ ಮಹಾಶಯ ಪೊಲೀಸರ ಬಳಿ ತನ್ನ ಅಳಲು ತೋಡಿಕೊಂಡಿದ್ದಾನೆ. ಅಷ್ಟೇ ಅಲ್ಲ, ತನಗೆ ಪೊಲೀಸ್​ ಭದ್ರತೆ ಒದಗಿಸಬೇಕು ಎಂದು ಖಾಕಿ ಪಡೆ ಬಳಿ ಮೊರೆಯಿಟ್ಟಿದ್ದಾನಂತೆ.

Follow Us
KUSHAL V
KUSHAL V
ಆರ್‌ಟಿಒ ಕಚೇರಿಯಲ್ಲಿ ತಾಯಿಯ ಬದಲು ಮಗಳ ದರ್ಬಾರ್
ಆರ್‌ಟಿಒ ಕಚೇರಿಯಲ್ಲಿ ತಾಯಿಯ ಬದಲು ಮಗಳ ದರ್ಬಾರ್
ಬೆಂಗಳೂರಿನಲ್ಲಿ ಭಾರಿ ಮಳೆ: ದ್ವಿಚಕ್ರ ವಾಹನ ಸವಾರರ ಪರದಾಟ
ಬೆಂಗಳೂರಿನಲ್ಲಿ ಭಾರಿ ಮಳೆ: ದ್ವಿಚಕ್ರ ವಾಹನ ಸವಾರರ ಪರದಾಟ
ಕೆ-ಸಿಇಟಿಯಲ್ಲಿ ವಿಜಯಪುರದ ವಿದ್ಯಾರ್ಥಿಗೆ ಟಾಪ್ 1ಕ್ಕಿಂತ ದೊಡ್ಡ ರ್ಯಾಂಕ್
ಕೆ-ಸಿಇಟಿಯಲ್ಲಿ ವಿಜಯಪುರದ ವಿದ್ಯಾರ್ಥಿಗೆ ಟಾಪ್ 1ಕ್ಕಿಂತ ದೊಡ್ಡ ರ್ಯಾಂಕ್
ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ವಿಜಯ್ ಮಾಡಿಸಿದ ಪೂಜೆ ಯಾವುದು?
ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ವಿಜಯ್ ಮಾಡಿಸಿದ ಪೂಜೆ ಯಾವುದು?
ಮೂಕಾಂಬಿಕಾ ದೇವಿಗೆ ಬೆಳ್ಳಿಯ ಖಡ್ಗ ಸಮರ್ಪಿಸಿದ ತಮಿಳುನಾಡು ಸಿಎಂ ವಿಜಯ್
ಮೂಕಾಂಬಿಕಾ ದೇವಿಗೆ ಬೆಳ್ಳಿಯ ಖಡ್ಗ ಸಮರ್ಪಿಸಿದ ತಮಿಳುನಾಡು ಸಿಎಂ ವಿಜಯ್
ನಸೀರ್ ಅಹ್ಮದ್‌ ‘ದಿವಾಳಿ’ ಎಂದು ಘೋಷಿಸಿದ NCLT: MLC ಸ್ಥಾನಕ್ಕೂ ಕುತ್ತು!
ನಸೀರ್ ಅಹ್ಮದ್‌ ‘ದಿವಾಳಿ’ ಎಂದು ಘೋಷಿಸಿದ NCLT: MLC ಸ್ಥಾನಕ್ಕೂ ಕುತ್ತು!
ಮೂಕಾಂಬಿಕೆಯ ಮಹಿಮೆ, ದೇವಿ ಶಕ್ತಿ ಬಗ್ಗೆ ಆಧ್ಯಾತ್ಮಕ ಚಿಂತಕ ಹೇಳಿದ್ದಿಷ್ಟು
ಮೂಕಾಂಬಿಕೆಯ ಮಹಿಮೆ, ದೇವಿ ಶಕ್ತಿ ಬಗ್ಗೆ ಆಧ್ಯಾತ್ಮಕ ಚಿಂತಕ ಹೇಳಿದ್ದಿಷ್ಟು
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳುನಾಡು ಸಿಎಂ ವಿಜಯ್​
ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ತಮಿಳುನಾಡು ಸಿಎಂ ವಿಜಯ್​
ನೀವೇ ಸಿಎಂ ಆಗಿ ಎಂದಾಗಲೂ ಆಗಿಲ್ಲವಲ್ಲ: ಹೆಚ್​.ಡಿ.ಕುಮಾರಸ್ವಾಮಿ ಟಾಂಗ್
ನೀವೇ ಸಿಎಂ ಆಗಿ ಎಂದಾಗಲೂ ಆಗಿಲ್ಲವಲ್ಲ: ಹೆಚ್​.ಡಿ.ಕುಮಾರಸ್ವಾಮಿ ಟಾಂಗ್
ಪ್ರಕಾಶ್ ರಾಜ್ ವಿರುದ್ಧ ಬೆಳಗಾವಿಯಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ
ಪ್ರಕಾಶ್ ರಾಜ್ ವಿರುದ್ಧ ಬೆಳಗಾವಿಯಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ