AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನ್ನ ಹೆಂಡತಿ ಫುಲ್​ ಟೈಟ್​ ಆದ್ಮೇಲೆ ತುಂಬಾ ಹೊಡೀತಾಳೆ ಸಾರ್​.. ಪ್ಲೀಸ್ ನನ್ನನ್ನ ಕಾಪಾಡಿ!’

ಗಾಂಧಿನಗರ: ನನ್ನ ಹೆಂಡತಿ ಕಂಠ ಪೂರ್ತಿ ಕುಡಿದ ಮೇಲೆ ನನಗೆ ಚೆನ್ನಾಗಿ ಹೊಡೀತಾಳೆ ಸಾರ್​. ದಯವಿಟ್ಟು ನನ್ನನ್ನ ಕಾಪಾಡಿ ಅಂತಾ ಪತಿರಾಯನೊಬ್ಬ ಪೊಲೀಸರ ಬಳಿ ತನ್ನ ಅಳಲು ತೋಡಿಕೊಂಡಿರುವ ಸ್ವಾರಸ್ಯಕರ ಪ್ರಸಂಗ ಗುಜರಾತ್​ನ ಅಹ್ಮದಾಬಾದ್​ನಲ್ಲಿ ಬೆಳಕಿಗೆ ಬಂದಿದೆ. ಹೌದು, 2018ರಲ್ಲಿ ವಿವಾಹವಾದ 29 ವರ್ಷದ ಯುವಕನೊಬ್ಬನ ಗೋಳಿನ ಕಥೆಯಿದು. ಹುಡುಗಿ ನೋಡೋಕೆ ಸುಂದರವಾಗಿದ್ದಳು ಅಂತಾ ಯುವಕ ಮರುಯೋಚಿಸದೆ ಆಕೆಯನ್ನು ವರಿಸಿದ್ದ. ಮದುವೆಯಾದ ಬಳಿಕ ಅತನಿಗೆ ಗೊತ್ತಾಯ್ತಂತೆ ಆಕೆಗೆ ಕುಡಿತದ ಚಟವಿದೆ ಎಂದು. ಇದೀಗ, ನನ್ನ ಪತ್ನಿ ಮದ್ಯದ […]

‘ನನ್ನ ಹೆಂಡತಿ ಫುಲ್​ ಟೈಟ್​ ಆದ್ಮೇಲೆ ತುಂಬಾ ಹೊಡೀತಾಳೆ ಸಾರ್​.. ಪ್ಲೀಸ್ ನನ್ನನ್ನ ಕಾಪಾಡಿ!’
KUSHAL V
|

Updated on: Sep 21, 2020 | 6:00 PM

Share

ಗಾಂಧಿನಗರ: ನನ್ನ ಹೆಂಡತಿ ಕಂಠ ಪೂರ್ತಿ ಕುಡಿದ ಮೇಲೆ ನನಗೆ ಚೆನ್ನಾಗಿ ಹೊಡೀತಾಳೆ ಸಾರ್​. ದಯವಿಟ್ಟು ನನ್ನನ್ನ ಕಾಪಾಡಿ ಅಂತಾ ಪತಿರಾಯನೊಬ್ಬ ಪೊಲೀಸರ ಬಳಿ ತನ್ನ ಅಳಲು ತೋಡಿಕೊಂಡಿರುವ ಸ್ವಾರಸ್ಯಕರ ಪ್ರಸಂಗ ಗುಜರಾತ್​ನ ಅಹ್ಮದಾಬಾದ್​ನಲ್ಲಿ ಬೆಳಕಿಗೆ ಬಂದಿದೆ.

ಹೌದು, 2018ರಲ್ಲಿ ವಿವಾಹವಾದ 29 ವರ್ಷದ ಯುವಕನೊಬ್ಬನ ಗೋಳಿನ ಕಥೆಯಿದು. ಹುಡುಗಿ ನೋಡೋಕೆ ಸುಂದರವಾಗಿದ್ದಳು ಅಂತಾ ಯುವಕ ಮರುಯೋಚಿಸದೆ ಆಕೆಯನ್ನು ವರಿಸಿದ್ದ. ಮದುವೆಯಾದ ಬಳಿಕ ಅತನಿಗೆ ಗೊತ್ತಾಯ್ತಂತೆ ಆಕೆಗೆ ಕುಡಿತದ ಚಟವಿದೆ ಎಂದು.

ಇದೀಗ, ನನ್ನ ಪತ್ನಿ ಮದ್ಯದ ಅಮಲಿನಲ್ಲಿ ನನಗೆ ಹಾಗೂ ನನ್ನ ಕುಟುಂಬಸ್ಥರಿಗೆ ದೈಹಿಕ ಹಿಂಸೆ ಮತ್ತು ಮಾನಸಿಕ ಕಿರುಕುಳ ನೀಡುತ್ತಾಳೆ ಅಂತಾ ಪತಿ ಮಹಾಶಯ ಪೊಲೀಸರ ಬಳಿ ತನ್ನ ಅಳಲು ತೋಡಿಕೊಂಡಿದ್ದಾನೆ. ಅಷ್ಟೇ ಅಲ್ಲ, ತನಗೆ ಪೊಲೀಸ್​ ಭದ್ರತೆ ಒದಗಿಸಬೇಕು ಎಂದು ಖಾಕಿ ಪಡೆ ಬಳಿ ಮೊರೆಯಿಟ್ಟಿದ್ದಾನಂತೆ.

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್