AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನ್ನ ಹೆಂಡತಿ ಫುಲ್​ ಟೈಟ್​ ಆದ್ಮೇಲೆ ತುಂಬಾ ಹೊಡೀತಾಳೆ ಸಾರ್​.. ಪ್ಲೀಸ್ ನನ್ನನ್ನ ಕಾಪಾಡಿ!’

ಗಾಂಧಿನಗರ: ನನ್ನ ಹೆಂಡತಿ ಕಂಠ ಪೂರ್ತಿ ಕುಡಿದ ಮೇಲೆ ನನಗೆ ಚೆನ್ನಾಗಿ ಹೊಡೀತಾಳೆ ಸಾರ್​. ದಯವಿಟ್ಟು ನನ್ನನ್ನ ಕಾಪಾಡಿ ಅಂತಾ ಪತಿರಾಯನೊಬ್ಬ ಪೊಲೀಸರ ಬಳಿ ತನ್ನ ಅಳಲು ತೋಡಿಕೊಂಡಿರುವ ಸ್ವಾರಸ್ಯಕರ ಪ್ರಸಂಗ ಗುಜರಾತ್​ನ ಅಹ್ಮದಾಬಾದ್​ನಲ್ಲಿ ಬೆಳಕಿಗೆ ಬಂದಿದೆ. ಹೌದು, 2018ರಲ್ಲಿ ವಿವಾಹವಾದ 29 ವರ್ಷದ ಯುವಕನೊಬ್ಬನ ಗೋಳಿನ ಕಥೆಯಿದು. ಹುಡುಗಿ ನೋಡೋಕೆ ಸುಂದರವಾಗಿದ್ದಳು ಅಂತಾ ಯುವಕ ಮರುಯೋಚಿಸದೆ ಆಕೆಯನ್ನು ವರಿಸಿದ್ದ. ಮದುವೆಯಾದ ಬಳಿಕ ಅತನಿಗೆ ಗೊತ್ತಾಯ್ತಂತೆ ಆಕೆಗೆ ಕುಡಿತದ ಚಟವಿದೆ ಎಂದು. ಇದೀಗ, ನನ್ನ ಪತ್ನಿ ಮದ್ಯದ […]

‘ನನ್ನ ಹೆಂಡತಿ ಫುಲ್​ ಟೈಟ್​ ಆದ್ಮೇಲೆ ತುಂಬಾ ಹೊಡೀತಾಳೆ ಸಾರ್​.. ಪ್ಲೀಸ್ ನನ್ನನ್ನ ಕಾಪಾಡಿ!’
KUSHAL V
|

Updated on: Sep 21, 2020 | 6:00 PM

Share

ಗಾಂಧಿನಗರ: ನನ್ನ ಹೆಂಡತಿ ಕಂಠ ಪೂರ್ತಿ ಕುಡಿದ ಮೇಲೆ ನನಗೆ ಚೆನ್ನಾಗಿ ಹೊಡೀತಾಳೆ ಸಾರ್​. ದಯವಿಟ್ಟು ನನ್ನನ್ನ ಕಾಪಾಡಿ ಅಂತಾ ಪತಿರಾಯನೊಬ್ಬ ಪೊಲೀಸರ ಬಳಿ ತನ್ನ ಅಳಲು ತೋಡಿಕೊಂಡಿರುವ ಸ್ವಾರಸ್ಯಕರ ಪ್ರಸಂಗ ಗುಜರಾತ್​ನ ಅಹ್ಮದಾಬಾದ್​ನಲ್ಲಿ ಬೆಳಕಿಗೆ ಬಂದಿದೆ.

ಹೌದು, 2018ರಲ್ಲಿ ವಿವಾಹವಾದ 29 ವರ್ಷದ ಯುವಕನೊಬ್ಬನ ಗೋಳಿನ ಕಥೆಯಿದು. ಹುಡುಗಿ ನೋಡೋಕೆ ಸುಂದರವಾಗಿದ್ದಳು ಅಂತಾ ಯುವಕ ಮರುಯೋಚಿಸದೆ ಆಕೆಯನ್ನು ವರಿಸಿದ್ದ. ಮದುವೆಯಾದ ಬಳಿಕ ಅತನಿಗೆ ಗೊತ್ತಾಯ್ತಂತೆ ಆಕೆಗೆ ಕುಡಿತದ ಚಟವಿದೆ ಎಂದು.

ಇದೀಗ, ನನ್ನ ಪತ್ನಿ ಮದ್ಯದ ಅಮಲಿನಲ್ಲಿ ನನಗೆ ಹಾಗೂ ನನ್ನ ಕುಟುಂಬಸ್ಥರಿಗೆ ದೈಹಿಕ ಹಿಂಸೆ ಮತ್ತು ಮಾನಸಿಕ ಕಿರುಕುಳ ನೀಡುತ್ತಾಳೆ ಅಂತಾ ಪತಿ ಮಹಾಶಯ ಪೊಲೀಸರ ಬಳಿ ತನ್ನ ಅಳಲು ತೋಡಿಕೊಂಡಿದ್ದಾನೆ. ಅಷ್ಟೇ ಅಲ್ಲ, ತನಗೆ ಪೊಲೀಸ್​ ಭದ್ರತೆ ಒದಗಿಸಬೇಕು ಎಂದು ಖಾಕಿ ಪಡೆ ಬಳಿ ಮೊರೆಯಿಟ್ಟಿದ್ದಾನಂತೆ.

ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದ ವೈಭವ್ ಸೂರ್ಯವಂಶಿ
ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದ ವೈಭವ್ ಸೂರ್ಯವಂಶಿ