AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಂಚ ಪಡೆಯುವಾಗ ರೆಡ್ ಹ್ಯಾಂಡ್​ ಆಗಿ ಸಿಕ್ಕಿಬೀಳ್ತಾನೆ ಅಂತಾ ಈ ಪೇದೆ ಏನ್​ ಮಾಡ್ದಾ ಗೊತ್ತಾ?

ಗಾಂಧಿನಗರ: ಲಂಚ ಪಡೆಯುವ ವೇಳೆ ACB ಅಧಿಕಾರಿಗಳು ದಾಳಿ ನಡೆಸಿದಾಗ ಸಿಕ್ಕಿಬೀಳುತ್ತೇನೆ ಅನ್ನೋ ಭೀತಿಯಲ್ಲಿ ಪೊಲೀಸ್​ ಪೇದೆಯೊಬ್ಬ ಹಣವನ್ನು ನುಂಗಲು ಮುಂದಾದ ಘಟನೆ ಗುಜರಾತ್​ನಲ್ಲಿ ನಡೆದಿದೆ. ರೈತನೊಬ್ಬನ ಕೆಲಸ ಮಾಡಿಕೊಡಲು ಪೊಲೀಸ್​ ಪೇದೆಯು ಲಂಚಕ್ಕೆ ಬೇಡಿಕೆ ಇಟ್ಟಿದ್ದನಂತೆ. ಇದರಿಂದ ಮನನೊಂದ ರೈತ ACB ಅಧಿಕಾರಿಗಳಿಗೆ ಸಂಪರ್ಕಿಸಿದ್ದನು. ಆಗ ಪೇದೆಯನ್ನು ರೆಡ್​ ಹ್ಯಾಂಡ್​ ಆಗಿ ಹಿಡಿಯಲು ACB ಅಧಿಕಾರಿಗಳು ನಿರ್ಧರಿಸಿದರು. ಪೇದೆಗೆ ನೀಡಬೇಕಿದ್ದ ಲಂಚದ ಹಣಕ್ಕೆ ಫಿನಾಫ್​ಥಲೀನ್​ ಪುಡಿ ಸವರಿ ರೈತನಿಗೆ ಅದನ್ನು ಕಾನ್​ಸ್ಟೇಬಲ್​ಗೆ ನೀಡಲು ಸೂಚಿಸಿದ್ದಾರೆ. ರೈತನಿಂದ […]

ಲಂಚ ಪಡೆಯುವಾಗ ರೆಡ್ ಹ್ಯಾಂಡ್​ ಆಗಿ ಸಿಕ್ಕಿಬೀಳ್ತಾನೆ ಅಂತಾ ಈ ಪೇದೆ ಏನ್​ ಮಾಡ್ದಾ ಗೊತ್ತಾ?
KUSHAL V
|

Updated on: Sep 24, 2020 | 6:47 PM

Share

ಗಾಂಧಿನಗರ: ಲಂಚ ಪಡೆಯುವ ವೇಳೆ ACB ಅಧಿಕಾರಿಗಳು ದಾಳಿ ನಡೆಸಿದಾಗ ಸಿಕ್ಕಿಬೀಳುತ್ತೇನೆ ಅನ್ನೋ ಭೀತಿಯಲ್ಲಿ ಪೊಲೀಸ್​ ಪೇದೆಯೊಬ್ಬ ಹಣವನ್ನು ನುಂಗಲು ಮುಂದಾದ ಘಟನೆ ಗುಜರಾತ್​ನಲ್ಲಿ ನಡೆದಿದೆ.

ರೈತನೊಬ್ಬನ ಕೆಲಸ ಮಾಡಿಕೊಡಲು ಪೊಲೀಸ್​ ಪೇದೆಯು ಲಂಚಕ್ಕೆ ಬೇಡಿಕೆ ಇಟ್ಟಿದ್ದನಂತೆ. ಇದರಿಂದ ಮನನೊಂದ ರೈತ ACB ಅಧಿಕಾರಿಗಳಿಗೆ ಸಂಪರ್ಕಿಸಿದ್ದನು. ಆಗ ಪೇದೆಯನ್ನು ರೆಡ್​ ಹ್ಯಾಂಡ್​ ಆಗಿ ಹಿಡಿಯಲು ACB ಅಧಿಕಾರಿಗಳು ನಿರ್ಧರಿಸಿದರು. ಪೇದೆಗೆ ನೀಡಬೇಕಿದ್ದ ಲಂಚದ ಹಣಕ್ಕೆ ಫಿನಾಫ್​ಥಲೀನ್​ ಪುಡಿ ಸವರಿ ರೈತನಿಗೆ ಅದನ್ನು ಕಾನ್​ಸ್ಟೇಬಲ್​ಗೆ ನೀಡಲು ಸೂಚಿಸಿದ್ದಾರೆ.

ರೈತನಿಂದ ಲಂಚ ಪಡೆಯುತ್ತಿದ್ದ ಪೇದೆ ತನ್ನತ್ತ ಬರುತ್ತಿದ್ದ ACB ಅಧಿಕಾರಿಗಳನ್ನ ಕಂಡ ಕೂಡಲೆ ಹಣವನ್ನು ನುಂಗಲು ಮುಂದಾದ. ಆದರೇ, ಅವನ ದುರಾದೃಷ್ಟಕ್ಕೆ ಅದನ್ನು ಸಂಪೂರ್ಣವಾಗಿ ನುಂಗಲು ಸಾಧ್ಯವಾಗಲಿಲ್ಲ. ತದನಂತರ, ACB ಅಧಿಕಾರಿಗಳು ಪೇದೆಯ ಉಗುಳಿನ ಮಾದರಿಯನ್ನು ಸಂಗ್ರಹಿಸಿ ಅದರ DNA ಪರೀಕ್ಷೆ ನಡೆಸಿದ್ದಾರೆ. ಆತ ಜಗಿದ ನೋಟ್​ಗಳ ಮೇಲಿದ್ದ ಉಗುಳಿಗೆ ಅದನ್ನ ಹೋಲಿಸಿ ಎರಡು ಮಾದರಿ ಒಂದೇ ಎಂದು ಖಚಿತವಾದ ಮೇಲೆ ಪೇದೆಯನ್ನು ಬಂಧಿಸಿದ್ದಾರೆ.

ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಮೈಲಾರಿಗೆ 14 ನ್ಯಾಯಾಂಗ ಬಂಧನ: ಜೈಲಿಗೆ ಹೋಗುವ ಮುನ್ನ ಸಿಂಗರ್ ಹೇಳಿದ್ದೇನು?
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬಿಗ್ ಬಾಸ್: ಸುದೀಪ್ ನಿರೂಪಣೆ ಟೀಕಿಸಿದವರಿಗೆ ವಿನಯ್ ಗೌಡ ಖಡಕ್ ತಿರುಗೇಟು
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಬಿಸಿಸಿಐ ಗ್ರೀನ್ ಸಿಗ್ನಲ್
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ತನ್ನ ಪತ್ನಿ ಜತೆ ಸಹೋದರ ಲವ್ವಿಡವ್ವಿ: ತಮ್ಮನನ್ನು ಕೊಂದ ಅಣ್ಣ,
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಯಾರು ಗೆಲ್ಲಬಹುದು, ಯಾರು ಚೆನ್ನಾಗಿ ಆಡ್ತಿದ್ದಾರೆ: ವಿನಯ್ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ಸಚಿವ ನಿತಿನ್ ಗಡ್ಕರಿ ಕಿವಿಯಲ್ಲಿ ಟಿಎಂಸಿ ಸಂಸದ ಗುಟ್ಟಾಗಿ ಹೇಳಿದ್ದೇನು?
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತಮ್ಮದೇ ಕಾರಿನಲ್ಲಿ ಮೋದಿಯನ್ನು ಬೀಳ್ಕೊಟ್ಟ ಇಥಿಯೋಪಿಯನ್ ಪ್ರಧಾನಿ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ತನ್ನ ಪ್ರಾಣವನ್ನೂ ಲೆಕ್ಕಿಸದೆ ಸೈಕಲ್​ನಿಂದ ಬಿದ್ದ ತಮ್ಮನನ್ನು ಕಾಪಾಡಿದ ಅಣ್ಣ
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಚೈತ್ರಾಗೆ ಕೀ ಕೊಟ್ಟ ಗಿಲ್ಲಿ: ನಕ್ಕು ಸುಸ್ತಾದ ರಜತ್-ರಘು
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್
ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ವಿಷಾದ ವ್ಯಕ್ತಪಡಿಸಿದ ಹೆಬ್ಬಾಳ್ಕರ್