AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಂಚ ಪಡೆಯುವಾಗ ರೆಡ್ ಹ್ಯಾಂಡ್​ ಆಗಿ ಸಿಕ್ಕಿಬೀಳ್ತಾನೆ ಅಂತಾ ಈ ಪೇದೆ ಏನ್​ ಮಾಡ್ದಾ ಗೊತ್ತಾ?

ಗಾಂಧಿನಗರ: ಲಂಚ ಪಡೆಯುವ ವೇಳೆ ACB ಅಧಿಕಾರಿಗಳು ದಾಳಿ ನಡೆಸಿದಾಗ ಸಿಕ್ಕಿಬೀಳುತ್ತೇನೆ ಅನ್ನೋ ಭೀತಿಯಲ್ಲಿ ಪೊಲೀಸ್​ ಪೇದೆಯೊಬ್ಬ ಹಣವನ್ನು ನುಂಗಲು ಮುಂದಾದ ಘಟನೆ ಗುಜರಾತ್​ನಲ್ಲಿ ನಡೆದಿದೆ. ರೈತನೊಬ್ಬನ ಕೆಲಸ ಮಾಡಿಕೊಡಲು ಪೊಲೀಸ್​ ಪೇದೆಯು ಲಂಚಕ್ಕೆ ಬೇಡಿಕೆ ಇಟ್ಟಿದ್ದನಂತೆ. ಇದರಿಂದ ಮನನೊಂದ ರೈತ ACB ಅಧಿಕಾರಿಗಳಿಗೆ ಸಂಪರ್ಕಿಸಿದ್ದನು. ಆಗ ಪೇದೆಯನ್ನು ರೆಡ್​ ಹ್ಯಾಂಡ್​ ಆಗಿ ಹಿಡಿಯಲು ACB ಅಧಿಕಾರಿಗಳು ನಿರ್ಧರಿಸಿದರು. ಪೇದೆಗೆ ನೀಡಬೇಕಿದ್ದ ಲಂಚದ ಹಣಕ್ಕೆ ಫಿನಾಫ್​ಥಲೀನ್​ ಪುಡಿ ಸವರಿ ರೈತನಿಗೆ ಅದನ್ನು ಕಾನ್​ಸ್ಟೇಬಲ್​ಗೆ ನೀಡಲು ಸೂಚಿಸಿದ್ದಾರೆ. ರೈತನಿಂದ […]

ಲಂಚ ಪಡೆಯುವಾಗ ರೆಡ್ ಹ್ಯಾಂಡ್​ ಆಗಿ ಸಿಕ್ಕಿಬೀಳ್ತಾನೆ ಅಂತಾ ಈ ಪೇದೆ ಏನ್​ ಮಾಡ್ದಾ ಗೊತ್ತಾ?
KUSHAL V
|

Updated on: Sep 24, 2020 | 6:47 PM

Share

ಗಾಂಧಿನಗರ: ಲಂಚ ಪಡೆಯುವ ವೇಳೆ ACB ಅಧಿಕಾರಿಗಳು ದಾಳಿ ನಡೆಸಿದಾಗ ಸಿಕ್ಕಿಬೀಳುತ್ತೇನೆ ಅನ್ನೋ ಭೀತಿಯಲ್ಲಿ ಪೊಲೀಸ್​ ಪೇದೆಯೊಬ್ಬ ಹಣವನ್ನು ನುಂಗಲು ಮುಂದಾದ ಘಟನೆ ಗುಜರಾತ್​ನಲ್ಲಿ ನಡೆದಿದೆ.

ರೈತನೊಬ್ಬನ ಕೆಲಸ ಮಾಡಿಕೊಡಲು ಪೊಲೀಸ್​ ಪೇದೆಯು ಲಂಚಕ್ಕೆ ಬೇಡಿಕೆ ಇಟ್ಟಿದ್ದನಂತೆ. ಇದರಿಂದ ಮನನೊಂದ ರೈತ ACB ಅಧಿಕಾರಿಗಳಿಗೆ ಸಂಪರ್ಕಿಸಿದ್ದನು. ಆಗ ಪೇದೆಯನ್ನು ರೆಡ್​ ಹ್ಯಾಂಡ್​ ಆಗಿ ಹಿಡಿಯಲು ACB ಅಧಿಕಾರಿಗಳು ನಿರ್ಧರಿಸಿದರು. ಪೇದೆಗೆ ನೀಡಬೇಕಿದ್ದ ಲಂಚದ ಹಣಕ್ಕೆ ಫಿನಾಫ್​ಥಲೀನ್​ ಪುಡಿ ಸವರಿ ರೈತನಿಗೆ ಅದನ್ನು ಕಾನ್​ಸ್ಟೇಬಲ್​ಗೆ ನೀಡಲು ಸೂಚಿಸಿದ್ದಾರೆ.

ರೈತನಿಂದ ಲಂಚ ಪಡೆಯುತ್ತಿದ್ದ ಪೇದೆ ತನ್ನತ್ತ ಬರುತ್ತಿದ್ದ ACB ಅಧಿಕಾರಿಗಳನ್ನ ಕಂಡ ಕೂಡಲೆ ಹಣವನ್ನು ನುಂಗಲು ಮುಂದಾದ. ಆದರೇ, ಅವನ ದುರಾದೃಷ್ಟಕ್ಕೆ ಅದನ್ನು ಸಂಪೂರ್ಣವಾಗಿ ನುಂಗಲು ಸಾಧ್ಯವಾಗಲಿಲ್ಲ. ತದನಂತರ, ACB ಅಧಿಕಾರಿಗಳು ಪೇದೆಯ ಉಗುಳಿನ ಮಾದರಿಯನ್ನು ಸಂಗ್ರಹಿಸಿ ಅದರ DNA ಪರೀಕ್ಷೆ ನಡೆಸಿದ್ದಾರೆ. ಆತ ಜಗಿದ ನೋಟ್​ಗಳ ಮೇಲಿದ್ದ ಉಗುಳಿಗೆ ಅದನ್ನ ಹೋಲಿಸಿ ಎರಡು ಮಾದರಿ ಒಂದೇ ಎಂದು ಖಚಿತವಾದ ಮೇಲೆ ಪೇದೆಯನ್ನು ಬಂಧಿಸಿದ್ದಾರೆ.

Follow Us
ಚಿನ್ನದ ಬ್ಯಾಗ್ ಇದ್ದ ಬಸ್ಸನ್ನು ಫಾಲೋ ಮಾಡಿ ದೋಚಿದ್ದು ಹೇಗೆ ಗೊತ್ತಾ?
ಚಿನ್ನದ ಬ್ಯಾಗ್ ಇದ್ದ ಬಸ್ಸನ್ನು ಫಾಲೋ ಮಾಡಿ ದೋಚಿದ್ದು ಹೇಗೆ ಗೊತ್ತಾ?
ದೆಹಲಿಗೆ ಹೋಗಿ ಡಯೆಟ್ ಮರೆತ ರಾಗಿಣಿ ದ್ವಿವೇದಿ; ಭರ್ಜರಿ ಊಟ ಸವಿದ ನಟಿ
ದೆಹಲಿಗೆ ಹೋಗಿ ಡಯೆಟ್ ಮರೆತ ರಾಗಿಣಿ ದ್ವಿವೇದಿ; ಭರ್ಜರಿ ಊಟ ಸವಿದ ನಟಿ
ಪಾಕ್ ಆಟಗಾರನನ್ನು ಖರೀದಿಸಿದ ಕಾವ್ಯ ಮಾರನ್​ಗೆ ಭಾರತೀಯರಿಂದ ಹಿಡಿಶಾಪ
ಪಾಕ್ ಆಟಗಾರನನ್ನು ಖರೀದಿಸಿದ ಕಾವ್ಯ ಮಾರನ್​ಗೆ ಭಾರತೀಯರಿಂದ ಹಿಡಿಶಾಪ
ಪುಟ್ಟ ಬಾಲಕಿಯ ಕೈಯಲ್ಲೇ ಮೊಬೈಲ್ ಸ್ಫೋಟ; ಇಲ್ಲಿದೆ ವಿಡಿಯೋ
ಪುಟ್ಟ ಬಾಲಕಿಯ ಕೈಯಲ್ಲೇ ಮೊಬೈಲ್ ಸ್ಫೋಟ; ಇಲ್ಲಿದೆ ವಿಡಿಯೋ
ಲಕ್ಕುಂಡಿ ನಿಧಿ ರಹಸ್ಯ ಕೊನೆಗೂ ಬಯಲು, ಚಿನ್ನ ಎಷ್ಟು ಕೋಟಿ ಮೌಲ್ಯದ್ದು?
ಲಕ್ಕುಂಡಿ ನಿಧಿ ರಹಸ್ಯ ಕೊನೆಗೂ ಬಯಲು, ಚಿನ್ನ ಎಷ್ಟು ಕೋಟಿ ಮೌಲ್ಯದ್ದು?
ಮಧ್ಯಪ್ರಾಚ್ಯ ಯುದ್ಧದಿಂದ ಅಕ್ಕಿ ಉದ್ಯಮಕ್ಕೂ ಹೊಡೆತ!
ಮಧ್ಯಪ್ರಾಚ್ಯ ಯುದ್ಧದಿಂದ ಅಕ್ಕಿ ಉದ್ಯಮಕ್ಕೂ ಹೊಡೆತ!
ವಾಣಿಜ್ಯ ಸಿಲಿಂಡರ್ ಕೊರತೆ: ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​
ವಾಣಿಜ್ಯ ಸಿಲಿಂಡರ್ ಕೊರತೆ: ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​
ರೈಲಿನ ಕಿಟಕಿಯ ಸರಳುಗಳ ಮಧ್ಯೆ ಎಳನೀರು ಒಳಗೆಳೆಯಲು ವ್ಯಕ್ತಿಯ ಹರಸಾಹಸ
ರೈಲಿನ ಕಿಟಕಿಯ ಸರಳುಗಳ ಮಧ್ಯೆ ಎಳನೀರು ಒಳಗೆಳೆಯಲು ವ್ಯಕ್ತಿಯ ಹರಸಾಹಸ
ಸಿಲಿಂಡರ್ ಶಾರ್ಟೇಜ್; ರಾಜ್​​ಕುಮಾರ್ ನೆಚ್ಚಿನ ಹೋಟೆಲ್​​ಗೆ ಬೀಗ
ಸಿಲಿಂಡರ್ ಶಾರ್ಟೇಜ್; ರಾಜ್​​ಕುಮಾರ್ ನೆಚ್ಚಿನ ಹೋಟೆಲ್​​ಗೆ ಬೀಗ
ಮುಂಬೈನಲ್ಲಿರುವ ಮಹಾರಾಷ್ಟ್ರ ವಿಧಾನ ಭವನಕ್ಕೆ ಬಾಂಬ್ ಬೆದರಿಕೆ
ಮುಂಬೈನಲ್ಲಿರುವ ಮಹಾರಾಷ್ಟ್ರ ವಿಧಾನ ಭವನಕ್ಕೆ ಬಾಂಬ್ ಬೆದರಿಕೆ