AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಫೋನ್ ನೋಡಿ ಬದಲಾಯ್ತು ಡೆಲಿವರಿ ಬಾಯ್​ನ ನಿಯತ್ತು: 10 ಐಫೋನ್​ಗಳನ್ನು ಕದ್ದು, ನಕಲಿ ಮೊಬೈಲ್​ಗಳನ್ನಿಟ್ಟು​ ಸಿಕ್ಕಿಬಿದ್ದ

10 ಐಫೋನ್​ಗಳನ್ನು ಡೆಲಿವರಿ ಮಾಡಲು ಡೆಲಿವರಿ ಎಕ್ಸಿಕ್ಯೂಟಿವ್ ಲಲಿತ್​ಗೆ ನೀಡಲಾಗಿತ್ತು. ಐಫೋನ್(iPhone) ​ಗಳನ್ನು ನೋಡಿದ ಬಳಿಕ ಅವರ ನಿಯತ್ತು ಬದಲಾಗಿತ್ತು.

ಐಫೋನ್ ನೋಡಿ ಬದಲಾಯ್ತು ಡೆಲಿವರಿ ಬಾಯ್​ನ ನಿಯತ್ತು: 10 ಐಫೋನ್​ಗಳನ್ನು ಕದ್ದು, ನಕಲಿ ಮೊಬೈಲ್​ಗಳನ್ನಿಟ್ಟು​  ಸಿಕ್ಕಿಬಿದ್ದ
ಐಫೋನ್
ನಯನಾ ರಾಜೀವ್
|

Updated on: Apr 28, 2023 | 7:59 AM

Share

10 ಐಫೋನ್​ಗಳನ್ನು ಡೆಲಿವರಿ ಮಾಡಲು ಡೆಲಿವರಿ ಎಕ್ಸಿಕ್ಯೂಟಿವ್ ಲಲಿತ್​ಗೆ ನೀಡಲಾಗಿತ್ತು. ಐಫೋನ್(iPhone) ​ಗಳನ್ನು ನೋಡಿದ ಬಳಿಕ ಅವರ ನಿಯತ್ತು ಬದಲಾಗಿತ್ತು. ಅಸಲಿ ಐಫೋನ್ ಬದಲಿಗೆ ನಕಲಿ ಐಫೋನ್​ಗಳನ್ನು ಡೆಲಿವರಿ ಮಾಡಿದ್ದ. ಇತ್ತ ಕಂಪನಿಯ ಬಳಿ ಗ್ರಾಹಕರು ಆರ್ಡರ್​ ಕ್ಯಾನ್ಸಲ್ ಮಾಡಿದ್ದಾರೆ ಎಂದು ಐಫೋನ್ ಬಾಕ್ಸ್​ಗಳನ್ನು ಕಂಪನಿಗೆ ಹಿಂದಿರುಗಿಸಿದ್ದ, ಬಳಿಕ ಅದರಲ್ಲಿರುವುದು ಕೂಡ ನಕಲಿ ಐಫೋನ್​ಗಳು ಎಂಬುದು ಗೊತ್ತಾಗಿದೆ.

ಅಸಲಿಗೆ ನಡೆದದ್ದೇನು? ಡೆಲಿವರಿ ಬಾಯ್ ಓರ್ವನ ಮೇಲೆ 10 ಐಫೋನ್​ಗಳನ್ನು ಕದ್ದಿರುವ ಆರೋಪ ಹೊರಿಸಲಾಗಿದೆ. ಮಾರ್ಚ್​ 27 ರಂದು ಡೆಲಿವರಿ ಎಕ್ಸಿಕ್ಯೂಟಿವ್ ಲಲಿತ್ 10 ಐಫೋನ್​ಗಳು ಮತ್ತು ಏರ್​ಪಾಡ್​ಗಳನ್ನು ಒಳಗೊಂಡಿರುವ ಪಾರ್ಸೆಲ್​ ಒಂದನ್ನು ಡೆಲಿವರಿ ಮಾಡಲು ತೆರಳಿದ್ದರು.

ರಾತ್ರಿ ಹತ್ತು ಗಂಟೆಗೆ ಲಲಿತ್ ಸಹೋದರ ಮನೋಜ್ ತನ್ವಾರ್ ಅವರು ಮೊಬೈಲ್​ಗಳನ್ನು ವಾಪಸ್ ನೀಡಿ ಗ್ರಾಹಕರ ಸಂಪರ್ಕಿಸಲು ಸಾಧ್ಯವಾಗಿಲ್ಲ ಹಾಗಾಗಿ ಫೋನ್​ಗಳು ವಾಪಸ್ ಬಂದಿವೆ ಎಂದು ಸುಳ್ಳು ಹೇಳಿದ್ದ. ಅಸಲಿಗೆ ಗ್ರಾಹಕರಿಗೆ ಕೊಟ್ಟಿದ್ದು ಹಾಗೂ ಕಂಪನಿಗೆ ಮರಳಿಸಿದ್ದು ಎರಡೂ ಕೂಡ ನಕಲಿಯಾಗಿತ್ತು ಎಂದು ರವಿ ದೂರಿನಲ್ಲಿ ತಿಳಿಸಿದ್ದಾರೆ.

ಮತ್ತಷ್ಟು ಓದಿ: ಚೀನಾ ಒಡೆತನದ ಪಿಜನ್ ಎಜುಕೇಶನ್ ಟೆಕ್ನಾಲಜಿ ಇಂಡಿಯಾ ಕಂಪೆನಿ‌ ಮೇಲೆ ಇಡಿ ದಾಳಿ

ಅತ್ತ ಪಾರ್ಸೆಲ್ ಸ್ವೀಕರಿಸಿದ್ದ ಗ್ರಾಹಕರು ಕೂಡ ಆರ್ಡರ್​ ಅನ್ನು ಕ್ಯಾನ್ಸಲ್ ಮಾಡಿದ್ದರು. ಲಲಿತ್ ವಿರುದ್ಧ ಸೆಕ್ಷನ್ 420 , 408 ಅಡಿಯಲ್ಲಿ ಬಿಲಾಸ್​ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!