AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಫೋನ್ ನೋಡಿ ಬದಲಾಯ್ತು ಡೆಲಿವರಿ ಬಾಯ್​ನ ನಿಯತ್ತು: 10 ಐಫೋನ್​ಗಳನ್ನು ಕದ್ದು, ನಕಲಿ ಮೊಬೈಲ್​ಗಳನ್ನಿಟ್ಟು​ ಸಿಕ್ಕಿಬಿದ್ದ

10 ಐಫೋನ್​ಗಳನ್ನು ಡೆಲಿವರಿ ಮಾಡಲು ಡೆಲಿವರಿ ಎಕ್ಸಿಕ್ಯೂಟಿವ್ ಲಲಿತ್​ಗೆ ನೀಡಲಾಗಿತ್ತು. ಐಫೋನ್(iPhone) ​ಗಳನ್ನು ನೋಡಿದ ಬಳಿಕ ಅವರ ನಿಯತ್ತು ಬದಲಾಗಿತ್ತು.

ಐಫೋನ್ ನೋಡಿ ಬದಲಾಯ್ತು ಡೆಲಿವರಿ ಬಾಯ್​ನ ನಿಯತ್ತು: 10 ಐಫೋನ್​ಗಳನ್ನು ಕದ್ದು, ನಕಲಿ ಮೊಬೈಲ್​ಗಳನ್ನಿಟ್ಟು​  ಸಿಕ್ಕಿಬಿದ್ದ
ಐಫೋನ್
ನಯನಾ ರಾಜೀವ್
|

Updated on: Apr 28, 2023 | 7:59 AM

Share

10 ಐಫೋನ್​ಗಳನ್ನು ಡೆಲಿವರಿ ಮಾಡಲು ಡೆಲಿವರಿ ಎಕ್ಸಿಕ್ಯೂಟಿವ್ ಲಲಿತ್​ಗೆ ನೀಡಲಾಗಿತ್ತು. ಐಫೋನ್(iPhone) ​ಗಳನ್ನು ನೋಡಿದ ಬಳಿಕ ಅವರ ನಿಯತ್ತು ಬದಲಾಗಿತ್ತು. ಅಸಲಿ ಐಫೋನ್ ಬದಲಿಗೆ ನಕಲಿ ಐಫೋನ್​ಗಳನ್ನು ಡೆಲಿವರಿ ಮಾಡಿದ್ದ. ಇತ್ತ ಕಂಪನಿಯ ಬಳಿ ಗ್ರಾಹಕರು ಆರ್ಡರ್​ ಕ್ಯಾನ್ಸಲ್ ಮಾಡಿದ್ದಾರೆ ಎಂದು ಐಫೋನ್ ಬಾಕ್ಸ್​ಗಳನ್ನು ಕಂಪನಿಗೆ ಹಿಂದಿರುಗಿಸಿದ್ದ, ಬಳಿಕ ಅದರಲ್ಲಿರುವುದು ಕೂಡ ನಕಲಿ ಐಫೋನ್​ಗಳು ಎಂಬುದು ಗೊತ್ತಾಗಿದೆ.

ಅಸಲಿಗೆ ನಡೆದದ್ದೇನು? ಡೆಲಿವರಿ ಬಾಯ್ ಓರ್ವನ ಮೇಲೆ 10 ಐಫೋನ್​ಗಳನ್ನು ಕದ್ದಿರುವ ಆರೋಪ ಹೊರಿಸಲಾಗಿದೆ. ಮಾರ್ಚ್​ 27 ರಂದು ಡೆಲಿವರಿ ಎಕ್ಸಿಕ್ಯೂಟಿವ್ ಲಲಿತ್ 10 ಐಫೋನ್​ಗಳು ಮತ್ತು ಏರ್​ಪಾಡ್​ಗಳನ್ನು ಒಳಗೊಂಡಿರುವ ಪಾರ್ಸೆಲ್​ ಒಂದನ್ನು ಡೆಲಿವರಿ ಮಾಡಲು ತೆರಳಿದ್ದರು.

ರಾತ್ರಿ ಹತ್ತು ಗಂಟೆಗೆ ಲಲಿತ್ ಸಹೋದರ ಮನೋಜ್ ತನ್ವಾರ್ ಅವರು ಮೊಬೈಲ್​ಗಳನ್ನು ವಾಪಸ್ ನೀಡಿ ಗ್ರಾಹಕರ ಸಂಪರ್ಕಿಸಲು ಸಾಧ್ಯವಾಗಿಲ್ಲ ಹಾಗಾಗಿ ಫೋನ್​ಗಳು ವಾಪಸ್ ಬಂದಿವೆ ಎಂದು ಸುಳ್ಳು ಹೇಳಿದ್ದ. ಅಸಲಿಗೆ ಗ್ರಾಹಕರಿಗೆ ಕೊಟ್ಟಿದ್ದು ಹಾಗೂ ಕಂಪನಿಗೆ ಮರಳಿಸಿದ್ದು ಎರಡೂ ಕೂಡ ನಕಲಿಯಾಗಿತ್ತು ಎಂದು ರವಿ ದೂರಿನಲ್ಲಿ ತಿಳಿಸಿದ್ದಾರೆ.

ಮತ್ತಷ್ಟು ಓದಿ: ಚೀನಾ ಒಡೆತನದ ಪಿಜನ್ ಎಜುಕೇಶನ್ ಟೆಕ್ನಾಲಜಿ ಇಂಡಿಯಾ ಕಂಪೆನಿ‌ ಮೇಲೆ ಇಡಿ ದಾಳಿ

ಅತ್ತ ಪಾರ್ಸೆಲ್ ಸ್ವೀಕರಿಸಿದ್ದ ಗ್ರಾಹಕರು ಕೂಡ ಆರ್ಡರ್​ ಅನ್ನು ಕ್ಯಾನ್ಸಲ್ ಮಾಡಿದ್ದರು. ಲಲಿತ್ ವಿರುದ್ಧ ಸೆಕ್ಷನ್ 420 , 408 ಅಡಿಯಲ್ಲಿ ಬಿಲಾಸ್​ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ
ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ