AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಫೋನ್ ನೋಡಿ ಬದಲಾಯ್ತು ಡೆಲಿವರಿ ಬಾಯ್​ನ ನಿಯತ್ತು: 10 ಐಫೋನ್​ಗಳನ್ನು ಕದ್ದು, ನಕಲಿ ಮೊಬೈಲ್​ಗಳನ್ನಿಟ್ಟು​ ಸಿಕ್ಕಿಬಿದ್ದ

10 ಐಫೋನ್​ಗಳನ್ನು ಡೆಲಿವರಿ ಮಾಡಲು ಡೆಲಿವರಿ ಎಕ್ಸಿಕ್ಯೂಟಿವ್ ಲಲಿತ್​ಗೆ ನೀಡಲಾಗಿತ್ತು. ಐಫೋನ್(iPhone) ​ಗಳನ್ನು ನೋಡಿದ ಬಳಿಕ ಅವರ ನಿಯತ್ತು ಬದಲಾಗಿತ್ತು.

ಐಫೋನ್ ನೋಡಿ ಬದಲಾಯ್ತು ಡೆಲಿವರಿ ಬಾಯ್​ನ ನಿಯತ್ತು: 10 ಐಫೋನ್​ಗಳನ್ನು ಕದ್ದು, ನಕಲಿ ಮೊಬೈಲ್​ಗಳನ್ನಿಟ್ಟು​  ಸಿಕ್ಕಿಬಿದ್ದ
ಐಫೋನ್
ನಯನಾ ರಾಜೀವ್
|

Updated on: Apr 28, 2023 | 7:59 AM

Share

10 ಐಫೋನ್​ಗಳನ್ನು ಡೆಲಿವರಿ ಮಾಡಲು ಡೆಲಿವರಿ ಎಕ್ಸಿಕ್ಯೂಟಿವ್ ಲಲಿತ್​ಗೆ ನೀಡಲಾಗಿತ್ತು. ಐಫೋನ್(iPhone) ​ಗಳನ್ನು ನೋಡಿದ ಬಳಿಕ ಅವರ ನಿಯತ್ತು ಬದಲಾಗಿತ್ತು. ಅಸಲಿ ಐಫೋನ್ ಬದಲಿಗೆ ನಕಲಿ ಐಫೋನ್​ಗಳನ್ನು ಡೆಲಿವರಿ ಮಾಡಿದ್ದ. ಇತ್ತ ಕಂಪನಿಯ ಬಳಿ ಗ್ರಾಹಕರು ಆರ್ಡರ್​ ಕ್ಯಾನ್ಸಲ್ ಮಾಡಿದ್ದಾರೆ ಎಂದು ಐಫೋನ್ ಬಾಕ್ಸ್​ಗಳನ್ನು ಕಂಪನಿಗೆ ಹಿಂದಿರುಗಿಸಿದ್ದ, ಬಳಿಕ ಅದರಲ್ಲಿರುವುದು ಕೂಡ ನಕಲಿ ಐಫೋನ್​ಗಳು ಎಂಬುದು ಗೊತ್ತಾಗಿದೆ.

ಅಸಲಿಗೆ ನಡೆದದ್ದೇನು? ಡೆಲಿವರಿ ಬಾಯ್ ಓರ್ವನ ಮೇಲೆ 10 ಐಫೋನ್​ಗಳನ್ನು ಕದ್ದಿರುವ ಆರೋಪ ಹೊರಿಸಲಾಗಿದೆ. ಮಾರ್ಚ್​ 27 ರಂದು ಡೆಲಿವರಿ ಎಕ್ಸಿಕ್ಯೂಟಿವ್ ಲಲಿತ್ 10 ಐಫೋನ್​ಗಳು ಮತ್ತು ಏರ್​ಪಾಡ್​ಗಳನ್ನು ಒಳಗೊಂಡಿರುವ ಪಾರ್ಸೆಲ್​ ಒಂದನ್ನು ಡೆಲಿವರಿ ಮಾಡಲು ತೆರಳಿದ್ದರು.

ರಾತ್ರಿ ಹತ್ತು ಗಂಟೆಗೆ ಲಲಿತ್ ಸಹೋದರ ಮನೋಜ್ ತನ್ವಾರ್ ಅವರು ಮೊಬೈಲ್​ಗಳನ್ನು ವಾಪಸ್ ನೀಡಿ ಗ್ರಾಹಕರ ಸಂಪರ್ಕಿಸಲು ಸಾಧ್ಯವಾಗಿಲ್ಲ ಹಾಗಾಗಿ ಫೋನ್​ಗಳು ವಾಪಸ್ ಬಂದಿವೆ ಎಂದು ಸುಳ್ಳು ಹೇಳಿದ್ದ. ಅಸಲಿಗೆ ಗ್ರಾಹಕರಿಗೆ ಕೊಟ್ಟಿದ್ದು ಹಾಗೂ ಕಂಪನಿಗೆ ಮರಳಿಸಿದ್ದು ಎರಡೂ ಕೂಡ ನಕಲಿಯಾಗಿತ್ತು ಎಂದು ರವಿ ದೂರಿನಲ್ಲಿ ತಿಳಿಸಿದ್ದಾರೆ.

ಮತ್ತಷ್ಟು ಓದಿ: ಚೀನಾ ಒಡೆತನದ ಪಿಜನ್ ಎಜುಕೇಶನ್ ಟೆಕ್ನಾಲಜಿ ಇಂಡಿಯಾ ಕಂಪೆನಿ‌ ಮೇಲೆ ಇಡಿ ದಾಳಿ

ಅತ್ತ ಪಾರ್ಸೆಲ್ ಸ್ವೀಕರಿಸಿದ್ದ ಗ್ರಾಹಕರು ಕೂಡ ಆರ್ಡರ್​ ಅನ್ನು ಕ್ಯಾನ್ಸಲ್ ಮಾಡಿದ್ದರು. ಲಲಿತ್ ವಿರುದ್ಧ ಸೆಕ್ಷನ್ 420 , 408 ಅಡಿಯಲ್ಲಿ ಬಿಲಾಸ್​ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!
ಜಮೀರ್ JDS ಸೇರ್ಪಡೆ ಚರ್ಚೆ ಬಗ್ಗೆ ಕುಮಾರಸ್ವಾಮಿ ಸ್ಫೋಟಕ ಹೇಳಿಕೆ!