Online fraud: ಷೇರ್ ಮಾರ್ಕೆಟ್​​ನಲ್ಲಿ ಬಂಪರ್​ ಲಾಭದ ಆಸೆ ತೋರಿಸಿ, ಆನ್​​ಲೈನ್​ನಲ್ಲಿ ಸೈಬರ್ ದೋಖಾ

ಚಂದೂಲಾಲ್​ ತಮ್ಮ ಬ್ಯಾಂಕ್​ ಖಾತೆಯಿಂದ ಸೈಬರ್ ವಂಚಕನ ಖಾತೆಗೆ 5,000 ರೂಪಾಯಿ ಹಣ ವರ್ಗಾಯಿಸಿದ್ದಾರೆ. ಷೇರ್ ಮಾರ್ಕೆಟ್​​ನಲ್ಲಿ ತನ್ನ ಲೆಕ್ಕದಲ್ಲಿ ಹಣ ಹೂಡುವಂತೆ ಸೂಚಿಸಿದ್ದಾರೆ. ಮುಂದೆ ಒಂದು ವಾರದಲ್ಲಿ ವಂಚಕ ನೀಡಿದ್ದ ಬ್ಯಾಂಕ್​ ಖಾತೆಗಳಿಗೆ ಚಂದೂಲಾಲ್​ 9.12 ಲಕ್ಷ ರೂಪಾಯಿ ಹಣ ವರ್ಗಾಯಿಸಿದ್ದಾರೆ ಎಂದು ಹೈದರಾಬಾದ್ ಸೈಬರ್​​ ಕ್ರೈಂ ಪೊಲೀಸರು ವಂಚಕನ ಮೋಡಸ್​ ಆಪರೆಂಡಿ ಬಗ್ಗೆ ಮಾಹಿತಿ ನೀಡಿದ್ದಾರೆ.

Online fraud:  ಷೇರ್ ಮಾರ್ಕೆಟ್​​ನಲ್ಲಿ ಬಂಪರ್​ ಲಾಭದ ಆಸೆ ತೋರಿಸಿ, ಆನ್​​ಲೈನ್​ನಲ್ಲಿ ಸೈಬರ್ ದೋಖಾ
Online fraud: ಷೇರ್ ಮಾರ್ಕೆಟ್​​ನಲ್ಲಿ ಬಂಪರ್​ ಲಾಭದ ಆಸೆ ತೋರಿಸಿ, ಆನ್​​ಲೈನ್​ನಲ್ಲಿ ಸೈಬರ್ ದೋಖಾ
Follow us
| Updated By: ಸಾಧು ಶ್ರೀನಾಥ್​

Updated on: Oct 25, 2021 | 6:36 PM

ಸೈಬರ್​ ಖದೀಮರು ಷೇರ್ ಮಾರ್ಕೆಟ್​​ನಲ್ಲಿ ಹಣ ಹೂಡಿದರೆ ಬಂಪರ್​ ಲಾಭದ ತಂದುಕೊಡುವ ಆಸೆ ತೋರಿಸಿ, ಆನ್​​ಲೈನ್​ನಲ್ಲಿ ಸೈಬರ್ ಮೋಸಾ ಮಾಡಿದ್ದಾರೆ. ಹೈದರಾಬಾದ್​​ನ ರಾಮನಗರ ನಿವಾಸಿ ಚಂದೂಲಾಲ್ ಚೌಧರಿ ಅವರ ವಾಟ್ಸಪ್​ ನಂಬರಿಗೆ ವ್ಯಕ್ತಿಯೊಬ್ಬ ಮೆಸೆಜ್​ ಕಳಿಸಿದ್ದಾನೆ. ಸಣ್ಣ ಮೊತ್ತದ ಹೂಡಿಕೆಯಿಂದಲೆ ಬಂಪರ್​ ಲಾಭದ ತಂದುಕೊಡುವ ಆಮಿಷವೊಡ್ಡಿದ್ದಾನೆ. ಮತ್ತು ಇದರಲ್ಲಿ ಆಸಕ್ತಿಯಿದ್ದರೆ ತಾನುಕಳಿಸಿರುವ ಮೊಬೈಲ್​ ಆ್ಯಪ್​ ಡೌನ್​ ಲೋಡ್​ ಮಾಡಿಕೊಳ್ಳಲು ವಂಚಕ ಸೂಚಿಸಿದ್ದಾನೆ.

ಮೊದಲು ಚಂದೂಲಾಲ್​ ತಮ್ಮ ಬ್ಯಾಂಕ್​ ಖಾತೆಯಿಂದ ಸೈಬರ್ ವಂಚಕನ ಖಾತೆಗೆ 5,000 ರೂಪಾಯಿ ಹಣ ವರ್ಗಾಯಿಸಿದ್ದಾರೆ. ಷೇರ್ ಮಾರ್ಕೆಟ್​​ನಲ್ಲಿ ತನ್ನ ಲೆಕ್ಕದಲ್ಲಿ ಹಣ ಹೂಡುವಂತೆ ಸೂಚಿಸಿದ್ದಾರೆ. ಮುಂದೆ ಒಂದು ವಾರದಲ್ಲಿ ವಂಚಕ ನೀಡಿದ್ದ ಬ್ಯಾಂಕ್​ ಖಾತೆಗಳಿಗೆ ಚಂದೂಲಾಲ್​ 9.12 ಲಕ್ಷ ರೂಪಾಯಿ ಹಣ ವರ್ಗಾಯಿಸಿದ್ದಾರೆ ಎಂದು ಹೈದರಾಬಾದ್ ಸೈಬರ್​​ ಕ್ರೈಂ ಪೊಲೀಸರು ವಂಚಕನ ಮೋಡಸ್​ ಆಪರೆಂಡಿ ಬಗ್ಗೆ ಮಾಹಿತಿ ನೀಡಿದ್ದಾರೆ.

ಆದರೆ ಕ್ರಮೇಣ ತಾನು ಮೋಸ ಹೋಗಿರುವುದು ಚಂದೂಲಾಲ್ ಚೌಧರಿ ಅನುಭವಕ್ಕೆ ಬಂದಿದೆ. ಸೈಬರ್​​ ವಂಚಕನು ತನ್ನ ಲಕ್ಷಾಂತರ ರೂಪಾಯಿ ಹಣವನ್ನು ಸ್ವಾಹಾ ಮಾಡಿರುವುದು ಗೊತ್ತಾಗಿದೆ. ಆಗ ಚಂದೂಲಾಲ್ ಚೌಧರಿ ಹೈದರಾಬಾದ್ ಸೈಬರ್​​ ಕ್ರೈಂ ಪೊಲೀಸರ ಬಳಿ ಹೋಗಿ ತನಗೆ ಮೋಸವಾಗಿರುವ ಬಗ್ಗೆ ದೂರು ನೀಡಿದ್ದಾರೆ. ಸೈಬರ್​​ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ನೈಸ್ ಮುಖ್ಯಸ್ಥ ಸೂಟ್ಕೇಸ್ ತಗೊಂಡು ದೇವೇಗೌಡ್ರ ಮನೆಗೆ ಬಂದಿದ್ರು |TV9Kannada

(Hyderabad man Chandulal Chowdhary duped lakhs of rupees in online fraud say Hyderabad Cyber crime officials )

ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ