AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿಯ ಯುವ ಕಾರ್ಯಕರ್ತರಾಗಿದ್ದಾಗ ಮೋದಿ ತಮ್ಮ ಡೈರಿಯಲ್ಲಿ ಬರೆದ ಸಾಲುಗಳಿವು

ಯುವ ಮನಸ್ಸಿನಲ್ಲಿ ಬಿತ್ತಿದ ಅಂತಾರಾಷ್ಟ್ರೀಯ ಸೌಹಾರ್ದತೆ ಮತ್ತು ಏಕತೆಯ ಕನಸಿನ ಬೀಜಗಳು. ವಿಶ್ವಶಾಂತಿ ದಿನದಂದು ಬಿಜೆಪಿಯ ಯುವ ಕಾರ್ಯಕರ್ತರಾಗಿದ್ದ ನರೇಂದ್ರ ಮೋದಿಯವರ ಡೈರಿಯ ಪುಟ...

ಬಿಜೆಪಿಯ ಯುವ ಕಾರ್ಯಕರ್ತರಾಗಿದ್ದಾಗ ಮೋದಿ ತಮ್ಮ ಡೈರಿಯಲ್ಲಿ ಬರೆದ ಸಾಲುಗಳಿವು
ನರೇಂದ್ರ ಮೋದಿ
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on: Sep 22, 2022 | 4:27 PM

Share

ವಿಶ್ವದಾದ್ಯಂತ ಸೆಪ್ಟೆಂಬರ್ 21 ರಂದು ‘ಅಂತರರಾಷ್ಟ್ರೀಯ ಶಾಂತಿ ದಿನ’ (International Day of Peace)ಆಚರಿಸಲಾಗುತ್ತದೆ. ಸಹಾನುಭೂತಿ ಮತ್ತು ದ್ವೇಷವನ್ನು ಜಯಿಸುವ ಪ್ರಪಂಚದ ಗುರಿಯೊಂದಿಗೆ 2022 ರ ಅಂತರರಾಷ್ಟ್ರೀಯ ಶಾಂತಿ ದಿನವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಹಳೇ ಖಾಸಗಿ ಡೈರಿಯ ಪುಟವೊಂದನ್ನು ಮೋದಿ ಆರ್ಕೈವ್ ಎಂಬ ಟ್ವಿಟರ್ ಹ್ಯಾಂಡಲ್​​ನಲ್ಲಿ ಶೇರ್ ಮಾಡಲಾಗಿದೆ. ಯುವ ಮನಸ್ಸಿನಲ್ಲಿ ಬಿತ್ತಿದ ಅಂತಾರಾಷ್ಟ್ರೀಯ ಸೌಹಾರ್ದತೆ ಮತ್ತು ಏಕತೆಯ ಕನಸಿನ ಬೀಜಗಳು. ವಿಶ್ವಶಾಂತಿ ದಿನದಂದು ಬಿಜೆಪಿಯ ಯುವ ಕಾರ್ಯಕರ್ತರಾಗಿದ್ದ ನರೇಂದ್ರ ಮೋದಿಯವರ ಡೈರಿಯ ಪುಟ ಎಂದು  ಡೈರಿಯ ಹಾಳೆಯ ಚಿತ್ರವನ್ನು ಟ್ವೀಟ್ ಮಾಡಲಾಗಿದೆ.

ಈ ಡೈರಿಯ ಪುಟದಲ್ಲಿ ಕೈ ಬರಹದಲ್ಲಿ ಬರೆಯಲಾಗಿದ್ದು ಅದು ಹೀಗಿದೆ.

ನಮ್ಮ ಪ್ರಜ್ಞೆ, ನಮ್ಮ ಅಸ್ತಿತ್ವದ ಸಾರ – ವೈವಿಧ್ಯತೆಯಲ್ಲಿ ಏಕತೆ

ಕೆಲಸದ ಸಂಸ್ಕೃತಿ – ತ್ಯಾಗವು ಪ್ರತಿಫಲ ಪಡೆಯುತ್ತದೆ

ಕಾರ್ಯಶೈಲಿ – ದೇವರು ನಮ್ಮೆಲ್ಲರನ್ನು ಕಾಪಾಡಲಿ. ನಮ್ಮೆಲ್ಲರನ್ನೂ ಒಟ್ಟಿಗೆ ಪೋಷಿಸಲಿ

ರಾಷ್ಟ್ರೀಯ ಆಕಾಂಕ್ಷೆ – ನಾನು ಈ ಜೀವನವನ್ನು ದೇಶ ಸೇವೆಗಾಗಿ ಅರ್ಪಿಸುತ್ತೇನೆ, ಅದು ನನ್ನದಲ್ಲ

ಇಡೀ ಪ್ರಪಂಚವೇ ನಮ್ಮ ಕುಟುಂಬ

ನಮ್ಮ ಸಂಪ್ರದಾಯ – ಮುಂದುವರಿಯಿರಿ (ನಿರಂತರರಾಗಿರಿ, ಹೊಸ ಆಲೋಚನೆಗಳಿಗೆ ತೆರೆದುಕೊಳ್ಳಿ ಮತ್ತು ಸಾಹಸವನ್ನು ಮುಂದುವರಿಸಿ)

ಇಡೀ ಜಗತ್ತು ಸುಖವಾಗಿರಬೇಕೆಂಬುದು ನಮ್ಮ ಕನಸು

ನಮ್ಮ ತತ್ವ – ನಾನು ರಾಜ್ಯವನ್ನು ಹುಡುಕುವುದಿಲ್ಲ ಅಥವಾ ನಾನು ಸ್ವರ್ಗವನ್ನು ಬಯಸುವುದಿಲ್ಲ, ಪುನರ್ಜನ್ಮವೂ ಅಲ್ಲ!

ಮಾತೃಭೂಮಿಗೆ ನಮನ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?