AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Jai Jawan.. ಚೀನಾ-ಭಾರತ ಘರ್ಷಣೆಯಲ್ಲಿ ಹುತಾತ್ಮರಾದ 20 ಯೋಧರು ಇವರೇ

ದೆಹಲಿ: ಲಡಾಖ್​​ನಲ್ಲಿ ಚೀನಾ ಮತ್ತು ಭಾರತದ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಲೇಹ್​ನ ಸೇನಾ ಆಸ್ಪತ್ರೆಯ ಬಳಿ ಹುತಾತ್ಮ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿ ಬಳಿಕ ಪಾರ್ಥಿವ ಶರೀರಗಳನ್ನು ವಿಶೇಷ ವಿಮಾನಗಳಲ್ಲಿ ತವರು ರಾಜ್ಯಕ್ಕೆ ಕಳಿಸಲಾಗುತ್ತೆ‌‌. ಇವರ ಹೆಸರುಗಳು ಇಂತಿವೆ. 1. ಕರ್ನಲ್ ಬಿ.ಸಂತೋಷ್‌ಬಾಬು-ಹೈದರಾಬಾದ್(ತೆಲಂಗಾಣ) 2. ಸುಬೇದಾರ್ ನಾದುರಾಮ್ ಸೊರೆನ್-ಮಯೂರ್‌ಭಂಜ್(ಒಡಿಶಾ) 3. ಸುಬೇದಾರ್ ಮಂದೀಪ್ ಸಿಂಗ್-ಪಟಿಯಾಲಾ(ಪಂಜಾಬ್) 4. ಸುಬೇದಾರ್ ಸತ್ನಾಮ್ ಸಿಂಗ್-ಗುರುದಾಸ್‌ಪುರ(ಪಂಜಾಬ್) 5. ಹವಾಲ್ದಾರ್ ಕೆ.ಪಳನಿ-ಮಧುರೈ(ತಮಿಳುನಾಡು) 6. ಹವಾಲ್ದಾರ್ ಸುನಿಲ್ ಕುಮಾರ್-ಪಾಟ್ನಾ(ಬಿಹಾರ) 7. […]

Jai Jawan.. ಚೀನಾ-ಭಾರತ ಘರ್ಷಣೆಯಲ್ಲಿ ಹುತಾತ್ಮರಾದ 20 ಯೋಧರು ಇವರೇ
ಆಯೇಷಾ ಬಾನು
|

Updated on:Jun 18, 2020 | 10:44 AM

Share

ದೆಹಲಿ: ಲಡಾಖ್​​ನಲ್ಲಿ ಚೀನಾ ಮತ್ತು ಭಾರತದ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಲೇಹ್​ನ ಸೇನಾ ಆಸ್ಪತ್ರೆಯ ಬಳಿ ಹುತಾತ್ಮ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿ ಬಳಿಕ ಪಾರ್ಥಿವ ಶರೀರಗಳನ್ನು ವಿಶೇಷ ವಿಮಾನಗಳಲ್ಲಿ ತವರು ರಾಜ್ಯಕ್ಕೆ ಕಳಿಸಲಾಗುತ್ತೆ‌‌. ಇವರ ಹೆಸರುಗಳು ಇಂತಿವೆ.

1. ಕರ್ನಲ್ ಬಿ.ಸಂತೋಷ್‌ಬಾಬು-ಹೈದರಾಬಾದ್(ತೆಲಂಗಾಣ) 2. ಸುಬೇದಾರ್ ನಾದುರಾಮ್ ಸೊರೆನ್-ಮಯೂರ್‌ಭಂಜ್(ಒಡಿಶಾ) 3. ಸುಬೇದಾರ್ ಮಂದೀಪ್ ಸಿಂಗ್-ಪಟಿಯಾಲಾ(ಪಂಜಾಬ್) 4. ಸುಬೇದಾರ್ ಸತ್ನಾಮ್ ಸಿಂಗ್-ಗುರುದಾಸ್‌ಪುರ(ಪಂಜಾಬ್) 5. ಹವಾಲ್ದಾರ್ ಕೆ.ಪಳನಿ-ಮಧುರೈ(ತಮಿಳುನಾಡು) 6. ಹವಾಲ್ದಾರ್ ಸುನಿಲ್ ಕುಮಾರ್-ಪಾಟ್ನಾ(ಬಿಹಾರ) 7. ಹವಾಲ್ದಾರ್ ಬಿಪುಲ್ ರಾಯ್-ಮೀರತ್(ಉತ್ತರಪ್ರದೇಶ) 8. ಸಿಪಾಯಿ ದೀಪಕ್ ಕುಮಾರ್-ರೇವಾ(ಹರಿಯಾಣ) 9. ಸಿಪಾಯಿ ರಾಜೇಶ್ ಓರಂಗ್-ಬಿರ್‌ಬೂಮ್(ಪಶ್ಚಿಮಬಂಗಾಳ) 10. ಸಿಪಾಯಿ ಕೆ.ಕೆ.ಓಝಾ-ಸಾಹೀಬ್ ಗಂಜ್(ಜಾರ್ಖಂಡ್) 11. ಸಿಪಾಯಿ ಗಣೇಶ್ ರಾಮ್-ಕಂಕೇರ್(ಛತ್ತೀಸ್‌ಗಢ) 12. ಸಿಪಾಯಿ ಸಿ.ಕೆ.ಪ್ರಧಾನ್-ಕಂದಮಹಲ್(ಒಡಿಶಾ) 13. ಸಿಪಾಯಿ ಅಂಕುಷ್-ಅಮೀರ್‌ಪುರ(ಪಂಜಾಬ್) 14. ಸಿಪಾಯಿ ಗುರುವಿಂದರ್ ಸಿಂಗ್-ಸಂಗ್ರೂರ್(ಪಂಜಾಬ್) 15. ಸಿಪಾಯಿ ಗುರುತೇಜ್‌ ಸಿಂಗ್-ಮನ್ಸಾ(ಪಂಜಾಬ್) 16. ಚಂದನ್ ಕುಮಾರ್-ಭೋಜ್‌ಪುರ್(ಬಿಹಾರ) 17. ಸಿಪಾಯಿ ಕುಂದನ್ ಕುಮಾರ್-ಸಹರ್ಸಾ(ಬಿಹಾರ) 18. ಸಿಪಾಯಿ ಅಮನ್ ಕುಮಾರ್-ಸಮಷ್ಠಿಪುರ(ಬಿಹಾರ) 19. ಸಿಪಾಯಿ ಜೈ ಕಿಶೋರ್ ಸಿಂಗ್-ವೈಶಾಲಿ(ಬಿಹಾರ) 20. ಸಿಪಾಯಿ ಗಣೇಶ್ ಅನ್ಸಾಡ-ಪೂರ್ವಸಿಂಗ್‌ಭೂಮ್(ಪ.ಬಂ)

Published On - 3:11 pm, Wed, 17 June 20

Follow Us
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ