ಕುಡಿಯುವ ನೀರಿಗಾಗಿ ಇದೆಂತಹ ದಾರುಣ ಪರಿಸ್ಥಿತಿ! ಚಿತ್ರಗಳಿವೆ

ಮಧ್ಯಪ್ರದೇಶ: ಛತ್ತಾರಪುರ ಜಿಲ್ಲೆಯಲ್ಲಿ ಈ ವರ್ಷವೂ ಕುಡಿಯುವ ನೀರಿಗಾಗಿ ದಾರುಣ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯ ಪತಾಪುರ ಗ್ರಾಮಸ್ಥರು ಒಂದೇ ಒಂದು ಕೊಡ ಕುಡಿಯುವ ನೀರು ಹೊತ್ತುತರಲು ದಿನಾ ಮೈಲಿಗಳಗಟ್ಟಲೆ ನಡೆಯುತ್ತಾರೆ. ಇದಕ್ಕೆ ಪರಿಹಾರವೊಂದನ್ನು ಕಂಡುಹಿಡಿಯಲು ಜಿಲ್ಲಾ ಪಂಚಾಯತ್ ಸಿಇಒ ದೊಡ್ಡ ಮನಸ್ಸು ಮಾಡಿದ್ದು, ಸೂಕ್ತ ಯೋಜನೆ ರೂಪಿಸುವಂತೆ ತಮ್ಮ ಅಧಿಕಾರಿಗಳಿಗೆ ಸೂಚಿಸಿದ್ದಾರೆ. MP: Villagers of Patapur in Chhattarpur Dist walk long miles along rocky terrain to fetch water due to […]

ಕುಡಿಯುವ ನೀರಿಗಾಗಿ ಇದೆಂತಹ ದಾರುಣ ಪರಿಸ್ಥಿತಿ! ಚಿತ್ರಗಳಿವೆ
ಸಾಧು ಶ್ರೀನಾಥ್​ Edited By:

Updated on: May 27, 2020 | 3:22 PM

ಮಧ್ಯಪ್ರದೇಶ: ಛತ್ತಾರಪುರ ಜಿಲ್ಲೆಯಲ್ಲಿ ಈ ವರ್ಷವೂ ಕುಡಿಯುವ ನೀರಿಗಾಗಿ ದಾರುಣ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯ ಪತಾಪುರ ಗ್ರಾಮಸ್ಥರು ಒಂದೇ ಒಂದು ಕೊಡ ಕುಡಿಯುವ ನೀರು ಹೊತ್ತುತರಲು ದಿನಾ ಮೈಲಿಗಳಗಟ್ಟಲೆ ನಡೆಯುತ್ತಾರೆ. ಇದಕ್ಕೆ ಪರಿಹಾರವೊಂದನ್ನು ಕಂಡುಹಿಡಿಯಲು ಜಿಲ್ಲಾ ಪಂಚಾಯತ್ ಸಿಇಒ ದೊಡ್ಡ ಮನಸ್ಸು ಮಾಡಿದ್ದು, ಸೂಕ್ತ ಯೋಜನೆ ರೂಪಿಸುವಂತೆ ತಮ್ಮ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Published On - 3:17 pm, Wed, 27 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us