AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಟ್ಸ್​ಆ್ಯಪ್ ಬಳಸಿ.. ಜಿಯೋಮಾರ್ಟ್​ ಮೂಲಕ ಖರೀದಿ ನಡೆಸಿ!

ವಾಟ್ಸ್​ಆ್ಯಪ್​ ಮೂಲಕ ಹೆಚ್ಚಿನ ಶ್ರಮವಿಲ್ಲದೇ ಭಾರತೀಯ ಈ ಕಾಮರ್ಸ್​ ಕ್ಷೇತ್ರದಲ್ಲಿ ಧೂಳೆಬ್ಬಿಸಲು ರಿಲಯನ್ಸ್ ಉಪಾಯ ಹೂಡಿದೆ.

ವಾಟ್ಸ್​ಆ್ಯಪ್ ಬಳಸಿ.. ಜಿಯೋಮಾರ್ಟ್​ ಮೂಲಕ ಖರೀದಿ ನಡೆಸಿ!
ಸಾಂಕೇತಿಕ ಚಿತ್ರ
guruganesh bhat
|

Updated on: Jan 18, 2021 | 4:10 PM

Share

ಮುಂಬೈ: ವಾಟ್ಸ್​ಆ್ಯಪ್​ ಮೂಲಕವೇ ಅಗತ್ಯ ಸಾಮಾಗ್ರಿಗಳನ್ನು ಖರೀದಿಸಲು ಸಾಧ್ಯವಾದರೆ..? ಹೌದು, ಈ ಸೌಲಭ್ಯ ಒದಗಿಸಲು ಜಿಯೋಮಾರ್ಟ್​ ಮುಂದಾಗಿದೆ. ಮುಂದಿನ 6 ತಿಂಗಳಲ್ಲಿ ನೀವು ವಾಟ್ಸ್​ಆ್ಯಪ್​ನಲ್ಲಿ ಮೆಸೇಜ್ ಕಳುಹಿಸುವ ಮೂಲಕವೇ ಜಿಯೋಮಾರ್ಟ್​ನಿಂದ ಶಾಪಿಂಗ್ ಮಾಡಬಹುದಾಗಿದೆ. ಈ ಮೂಲಕ ಅಂತರ್ಜಾಲ ಮಾರುಕಟ್ಟೆ ಕ್ಷೇತ್ರದಲ್ಲಿ ಅಮೆಜಾನ್ ಮತ್ತು ಫ್ಲಿಫ್​ಕಾರ್ಟ್​ಗಳಿಗೆ ಸೆಡ್ಡು ಹೊಡೆಯುವ ಯತ್ನಕ್ಕೆ JioMart ಮುಂದಾಗಿದೆ.

ವಾಟ್ಸ್​ಆ್ಯಪ್​ ಮೂಲಕ ಹೆಚ್ಚು ಶ್ರಮವಿಲ್ಲದೇ ಭಾರತದ ಇ-ಕಾಮರ್ಸ್​ ಕ್ಷೇತ್ರದಲ್ಲಿ ಧೂಳೆಬ್ಬಿಸಲು ರಿಲಯನ್ಸ್ ಉಪಾಯ ಹೂಡಿದೆ. ಹಿಂದಿನ ವರ್ಷವಷ್ಟೇ ಜಿಯೋಗೆ ಸಂಬಂಧಿಸಿದ ಡಿಜಿಟಲ್ ಪ್ಲಾಟ್​ಫಾರ್ಮ್​ಗಳಲ್ಲಿ ಫೇಸ್​ಬುಕ್  ಹೂಡಿಕೆ ಮಾಡಿತ್ತು.

ಹೇಗೆ ನೆರವಾಗಲಿದೆ ವಾಟ್ಸ್​ಆ್ಯಪ್? ಭಾರತದಲ್ಲಿ ವಾಟ್ಸ್​ಆ್ಯಪ್​ ಬಳಕೆದಾರರ ಸಂಖ್ಯೆ 40 ಕೋಟಿಗೂ ಹೆಚ್ಚು. ಇವರಿಗೆ ವಾಟ್ಸ್​ಆ್ಯಪ್ ಮೂಲಕವೇ ಅಗತ್ಯ ಸಾಮಾಗ್ರಿ ಖರೀದಿಸುವ ಸೌಲಭ್ಯ  ಒದಗಿಸುವುದು ಜಿಯೋಮಾರ್ಟ್​ನ​ ಯೋಜನೆಯಾಗಿದೆ. ಅಮೆಜಾನ್, ಫ್ಲಿಫ್​ಕಾರ್ಟ್​ಗಳಲ್ಲಿ ಅಗತ್ಯ ಸಾಮಾಗ್ರಿಗಳನ್ನು ಖರೀದಿಸುವ ಬದಲು ವಾಟ್ಸ್​ಆ್ಯಪ್​ ಮೂಲಕವೇ  ಗ್ರಾಹಕರು ಸುಲಭವಾಗಿ ಶಾಪಿಂಗ್ ಮಾಡಬಹುದು ಎಂಬುದು ರಿಲಯನ್ಸ್​ನ ಯೋಜನೆಯಾಗಿದೆ. ಅಲ್ಲದೇ, ವಾಟ್ಸ್​ಆ್ಯಪ್​ ಬಳಸಿ ಗ್ರಾಮೀಣ ಭಾಗದಲ್ಲೂ ಆನ್​ಲೈನ್ ಶಾಪಿಂಗ್​ ಉತ್ತೇಜಿಸುವ ಉದ್ದೇಶ ಜಿಯೋಮಾರ್ಟ್​ನದ್ದಾಗಿದೆ.

ಗೂಗಲ್ ಸರ್ಚ್​ನಲ್ಲಿ ಬಂತು ವಾಟ್ಸ್ಆ್ಯಪ್ ಖಾಸಗಿ ಗ್ರೂಪ್ ಚಾಟ್ ಆಹ್ವಾನದ ಲಿಂಕ್ !

Follow Us
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ನೆಲಮಂಗಲದಲ್ಲಿ ಹೊತ್ತಿ ಉರಿದ ಫ್ಲೈವುಡ್ ಗೋದಾಮು
ನೆಲಮಂಗಲದಲ್ಲಿ ಹೊತ್ತಿ ಉರಿದ ಫ್ಲೈವುಡ್ ಗೋದಾಮು
ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್​​ ಮರ: 15ಕ್ಕೂ ಹೆಚ್ಚು ಬೈಕ್​ಗಳು ಜಖಂ
ಬಿರುಗಾಳಿ ಮಳೆಗೆ ಧರೆಗುರುಳಿದ ಬೃಹತ್​​ ಮರ: 15ಕ್ಕೂ ಹೆಚ್ಚು ಬೈಕ್​ಗಳು ಜಖಂ
ಗೂಳಿ ಮತ್ತು ನಾಯಿ ನಡುವೆ ಕಾದಾಟ, ಇಬ್ಬರು ಮಹಿಳೆಯರಿಗೆ ಗಾಯ
ಗೂಳಿ ಮತ್ತು ನಾಯಿ ನಡುವೆ ಕಾದಾಟ, ಇಬ್ಬರು ಮಹಿಳೆಯರಿಗೆ ಗಾಯ
ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಎದೆ ನಡುಗಿಸಿದ 'ಫ್ಲೈ 91' ವಿಮಾನ
ಹುಬ್ಬಳ್ಳಿಯಲ್ಲಿ ಮತ್ತೊಮ್ಮೆ ಪ್ರಯಾಣಿಕರ ಎದೆ ನಡುಗಿಸಿದ 'ಫ್ಲೈ 91' ವಿಮಾನ
ಬೆಳಗಾವಿ, ಬೀದರ್​​ನಲ್ಲಿ ಬಿಸಿಲಿಗೆ ಸಾವಾಗಿಲ್ಲ: ಅಸಲಿ ಸತ್ಯ ರಿವೀಲ್​
ಬೆಳಗಾವಿ, ಬೀದರ್​​ನಲ್ಲಿ ಬಿಸಿಲಿಗೆ ಸಾವಾಗಿಲ್ಲ: ಅಸಲಿ ಸತ್ಯ ರಿವೀಲ್​
ಅತ್ತಿಕೋಣೆಯಲ್ಲಿಕುಡಿಯುವ ನೀರಿಗಾಗಿ ಅಪಾಯಕಾರಿ ದೋಣಿ ಯಾನದ ಸಾಹಸ!
ಅತ್ತಿಕೋಣೆಯಲ್ಲಿಕುಡಿಯುವ ನೀರಿಗಾಗಿ ಅಪಾಯಕಾರಿ ದೋಣಿ ಯಾನದ ಸಾಹಸ!
ಸ್ನೇಹಿತನ ಹೊಸ ಕಾರು ಓಡಿಸಿದ ಸಚಿವ ಪರಮೇಶ್ವರ್!
ಸ್ನೇಹಿತನ ಹೊಸ ಕಾರು ಓಡಿಸಿದ ಸಚಿವ ಪರಮೇಶ್ವರ್!
‘ಎಲ್ರ ಕಾಲೆಳಿತದೆ ಕಾಲ’ ಕನ್ನಡ ಸಿನಿಮಾ ಬಗ್ಗೆ ಅನುರಾಗ್ ಕಶ್ಯಪ್ ಮಾತು
‘ಎಲ್ರ ಕಾಲೆಳಿತದೆ ಕಾಲ’ ಕನ್ನಡ ಸಿನಿಮಾ ಬಗ್ಗೆ ಅನುರಾಗ್ ಕಶ್ಯಪ್ ಮಾತು
ಪತಿಗೆ ನಿದ್ದೆ ಮಾತ್ರೆ ನೀಡಿ ಪ್ರಿಯಕರನೊಂದಿಗೆ ವಿವಾಹಿತೆ ಎಸ್ಕೇಪ್​?
ಪತಿಗೆ ನಿದ್ದೆ ಮಾತ್ರೆ ನೀಡಿ ಪ್ರಿಯಕರನೊಂದಿಗೆ ವಿವಾಹಿತೆ ಎಸ್ಕೇಪ್​?