AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಎಸ್​ಎಸ್​ ಎಂಬುದು ಮಿಲಿಟರಿ ಸಂಘಟನೆಯಾಗಲಿ, ಮಾರ್ಷಲ್​ ಆರ್ಟ್​ ಶಾಲೆಯಾಗಲಿ ಅಲ್ಲ: ಮೋಹನ್​ ಭಾಗವತ್​​

ಆರ್​ಎಸ್​ಎಸ್​​ ನ ಮಧ್ಯಪ್ರಾಂತ್ಯ ವಿಭಾಗದಿಂದ ಮಧ್ಯ ಪ್ರದೇಶದ ಗ್ವಾಲಿಯರ್​​ನಲ್ಲಿ ಆಯೋಜಿಸಲಾಗಿದ್ದ ನಾಲ್ಕು ದಿನಗಳ ಘೋಶ್​ ಶಿವಿರ್​ (ಸಂಗೀತ ಬ್ಯಾಂಡ್​ ಶಿಬಿರ) ಸಮಾರೋಪದಲ್ಲಿ ಮಾತನಾಡಿದರು.

ಆರ್​ಎಸ್​ಎಸ್​ ಎಂಬುದು ಮಿಲಿಟರಿ ಸಂಘಟನೆಯಾಗಲಿ, ಮಾರ್ಷಲ್​ ಆರ್ಟ್​ ಶಾಲೆಯಾಗಲಿ ಅಲ್ಲ: ಮೋಹನ್​ ಭಾಗವತ್​​
ಮೋಹನ್ ಭಾಗವತ್​
TV9 Web
| Edited By: |

Updated on:Nov 29, 2021 | 2:47 PM

Share

ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಎಂಬುದು ಮಿಲಿಟರಿ ಸಂಘಟನೆಯಲ್ಲ. ಕೌಟುಂಬಿಕ ವಾತಾವರಣ ಇರುವ ಒಂದು ಗುಂಪು ಎಂದು ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಹೇಳಿದ್ದಾರೆ.  ಸಂಘವು ಆಲ್​ ಇಂಡಿಯಾ ಸಂಗೀತ ಶಾಲೆಯಲ್ಲ.  ಇಲ್ಲಿ ಮಾರ್ಷಲ್​ ಆರ್ಟ್ಸ್​ಗಳೂ ನಡೆಯುತ್ತವೆ. ಹಾಗಂತ ಇದು ಜಿಮ್​ ಅಥವಾ ಮಾರ್ಷಲ್ ಆರ್ಟ್ಸ್​ ಕ್ಲಬ್​ ಅಲ್ಲ. ಕೆಲವೊಮ್ಮ ಆರ್​​ಎಸ್​ಎಸ್​​ನ್ನು ಪ್ಯಾರಾಮಿಲಿಟರಿ ಸಂಘಟನೆ ಎನ್ನಲಾಗುತ್ತದೆ. ಆದರೆ ಖಂಡಿತ ಇದು ಮಿಲಿಟರಿ ಆರ್ಗನೈಸೇಶನ್​ ಅಲ್ಲ. ನಮ್ಮ ಸಂಘವೆಂದರೆ ಕೌಟುಂಬಿಕ ವಾತಾವರಣವಿರುವ ಒಂದು ಗುಂಪು ಎಂದು ಭಾಗವತ್​ ತಿಳಿಸಿದರು. 

ಆರ್​ಎಸ್​ಎಸ್​​ ನ ಮಧ್ಯಪ್ರಾಂತ್ಯ ವಿಭಾಗದಿಂದ ಮಧ್ಯ ಪ್ರದೇಶದ ಗ್ವಾಲಿಯರ್​​ನಲ್ಲಿ ಆಯೋಜಿಸಲಾಗಿದ್ದ ನಾಲ್ಕು ದಿನಗಳ ಘೋಶ್​ ಶಿವಿರ್​ (ಸಂಗೀತ ಬ್ಯಾಂಡ್​ ಶಿಬಿರ) ಸಮಾರೋಪದಲ್ಲಿ ಮಾತನಾಡಿದರು. ಪಾಶ್ಚಿಮಾತ್ರ ದೇಶಗಳು ಸಂಗೀತವನ್ನು ಒಂದು ಮನರಂಜನೆಯೆಂದು ಪರಗಣಿಸಿವೆ. ಅವರು ಥ್ರಿಲ್​​ಗಾಗಿ ಅದನ್ನು ಕೇಳುತ್ತಾರೆ. ಆದರೆ ಭಾರತದಲ್ಲಿ ಸಂಗೀತವೆಂದರೆ ಆತ್ಮಸಂತೋಷದ ಮಾರ್ಗ. ಮನಸನ್ನು ಶಾಂತಗೊಳಿಸುವ ಒಂದು ಕಲೆ ಎಂದು ಮೋಹನ್ ಭಾಗವತ್​ ಹೇಳಿದ್ದಾರೆ.

ಭಾರತ ಈ ಬಾರಿ ಸ್ವಾತಂತ್ರ್ಯ ಬಂದ 75ನೇ ವರ್ಷದ ಆಚರಣೆಯಲ್ಲಿದೆ. 1857ರಲ್ಲಿ ಶುರುವಾದ ಸ್ವಾತಂತ್ರ್ಯ ಹೋರಾಟಕ್ಕೆ ಜಯ ಸಿಕ್ಕಿದ್ದು 1947ರ ಆಗಸ್ಟ್​ 15ರಂದು. ಅಂದು ಸಂಪೂರ್ಣವಾಗಿ ವಿದೇಶಿ ಶಕ್ತಿ ನಮ್ಮಲ್ಲಿಂದ ತೊಲಗಿತು.  ಅದಾದ ಬಳಿಕ ದೇಶವನ್ನು ಕಟ್ಟಲು ಬಹಳಷ್ಟು ಶ್ರಮ ಬೇಕಾಯಿತು. ವಿದೇಶಿಗರು ಮಾಡಿದ ಹಾನಿಗಳು, ಲೂಟಿಗಳನ್ನು ಸರಿದೂಗಿಸಿ, ಒಂದು ಹಂತಕ್ಕೆ ತರಲು ಸುಮಾರು 10-12ವರ್ಷಗಳು ಹಿಡಿದವು ಎಂದು ಇತಿಹಾಸದ ಬಗ್ಗೆ ಮಾಹಿತಿ ನೀಡಿದರು.

ಇದನ್ನೂ ಓದಿ: Farm Laws Repeal Bill 2021 ಕೃಷಿ ಕಾನೂನುಗಳ ರದ್ದತಿ ಮಸೂದೆ 2021ಗೆ ರಾಜ್ಯಸಭೆ ಅಂಗೀಕಾರ

Published On - 2:46 pm, Mon, 29 November 21

Follow Us
ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?
ಗಾಯಕಿ ಆಶಾ ಭೋಸ್ಲೆ ಕನ್ನಡದಲ್ಲಿ 4ನೇ ಗೀತೆ ಹಾಡಲು ಒಪ್ಪಿಕೊಂಡಿದ್ದು ಹೇಗೆ?
ಸಂಪುಟ ಪುನಾರಚನೆಗೆ ಎಐಸಿಸಿ ಅಧ್ಯಕ್ಷ ಖರ್ಗೆ ಮಹತ್ವದ ಭರವಸೆ: ಶಾಸಕರು ಖುಷ್​
ಸಂಪುಟ ಪುನಾರಚನೆಗೆ ಎಐಸಿಸಿ ಅಧ್ಯಕ್ಷ ಖರ್ಗೆ ಮಹತ್ವದ ಭರವಸೆ: ಶಾಸಕರು ಖುಷ್​
ಚೊಚ್ಚಲ ಪಂದ್ಯದಲ್ಲೇ ಮೂವರನ್ನು ಶೂನ್ಯಕ್ಕೆ ಔಟ್ ಮಾಡಿದ ಪ್ರಫುಲ್
ಚೊಚ್ಚಲ ಪಂದ್ಯದಲ್ಲೇ ಮೂವರನ್ನು ಶೂನ್ಯಕ್ಕೆ ಔಟ್ ಮಾಡಿದ ಪ್ರಫುಲ್
ಅತ್ಯಧಿಕ ಸೊನ್ನೆ.. ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮಾ
ಅತ್ಯಧಿಕ ಸೊನ್ನೆ.. ಅನಗತ್ಯ ದಾಖಲೆ ಬರೆದ ಅಭಿಷೇಕ್ ಶರ್ಮಾ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಹೇಗಿದೆ ನೋಡಿ ಕುಂದಾಪುರದ ವಂಡ್ಸೆ ಶಾಲೆಯ ರೋಬೋಟ್​​ ಟೀಚರ್​​ ಪಾಠ
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಹೆರಿಗೆಗೆ ಹೋದಾಗ ಮತ್ತೊಂದು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಂಚಮಸಾಲಿ ಗುರುಪೀಠದಿಂದ ಉಚ್ಛಾಟನೆ ಮಾಡಿರುವ ಬಗ್ಗೆ ವಚನಾನಂದ ಸ್ವಾಮೀಜಿ ಮಾತು
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಪಾದಚಾರಿಗಳ ಮೇಲೆ ಎರಗಿದ ಕಾರು; ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್
ಬಸವಜಯ ಮೃತ್ಯುಂಜಯಶ್ರೀ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಬಿಗ್​​ ಟ್ವಿಸ್ಟ್