AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಎಸ್​ಎಸ್​ ಎಂಬುದು ಮಿಲಿಟರಿ ಸಂಘಟನೆಯಾಗಲಿ, ಮಾರ್ಷಲ್​ ಆರ್ಟ್​ ಶಾಲೆಯಾಗಲಿ ಅಲ್ಲ: ಮೋಹನ್​ ಭಾಗವತ್​​

ಆರ್​ಎಸ್​ಎಸ್​​ ನ ಮಧ್ಯಪ್ರಾಂತ್ಯ ವಿಭಾಗದಿಂದ ಮಧ್ಯ ಪ್ರದೇಶದ ಗ್ವಾಲಿಯರ್​​ನಲ್ಲಿ ಆಯೋಜಿಸಲಾಗಿದ್ದ ನಾಲ್ಕು ದಿನಗಳ ಘೋಶ್​ ಶಿವಿರ್​ (ಸಂಗೀತ ಬ್ಯಾಂಡ್​ ಶಿಬಿರ) ಸಮಾರೋಪದಲ್ಲಿ ಮಾತನಾಡಿದರು.

ಆರ್​ಎಸ್​ಎಸ್​ ಎಂಬುದು ಮಿಲಿಟರಿ ಸಂಘಟನೆಯಾಗಲಿ, ಮಾರ್ಷಲ್​ ಆರ್ಟ್​ ಶಾಲೆಯಾಗಲಿ ಅಲ್ಲ: ಮೋಹನ್​ ಭಾಗವತ್​​
ಮೋಹನ್ ಭಾಗವತ್​
TV9 Web
| Edited By: |

Updated on:Nov 29, 2021 | 2:47 PM

Share

ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಎಂಬುದು ಮಿಲಿಟರಿ ಸಂಘಟನೆಯಲ್ಲ. ಕೌಟುಂಬಿಕ ವಾತಾವರಣ ಇರುವ ಒಂದು ಗುಂಪು ಎಂದು ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಹೇಳಿದ್ದಾರೆ.  ಸಂಘವು ಆಲ್​ ಇಂಡಿಯಾ ಸಂಗೀತ ಶಾಲೆಯಲ್ಲ.  ಇಲ್ಲಿ ಮಾರ್ಷಲ್​ ಆರ್ಟ್ಸ್​ಗಳೂ ನಡೆಯುತ್ತವೆ. ಹಾಗಂತ ಇದು ಜಿಮ್​ ಅಥವಾ ಮಾರ್ಷಲ್ ಆರ್ಟ್ಸ್​ ಕ್ಲಬ್​ ಅಲ್ಲ. ಕೆಲವೊಮ್ಮ ಆರ್​​ಎಸ್​ಎಸ್​​ನ್ನು ಪ್ಯಾರಾಮಿಲಿಟರಿ ಸಂಘಟನೆ ಎನ್ನಲಾಗುತ್ತದೆ. ಆದರೆ ಖಂಡಿತ ಇದು ಮಿಲಿಟರಿ ಆರ್ಗನೈಸೇಶನ್​ ಅಲ್ಲ. ನಮ್ಮ ಸಂಘವೆಂದರೆ ಕೌಟುಂಬಿಕ ವಾತಾವರಣವಿರುವ ಒಂದು ಗುಂಪು ಎಂದು ಭಾಗವತ್​ ತಿಳಿಸಿದರು. 

ಆರ್​ಎಸ್​ಎಸ್​​ ನ ಮಧ್ಯಪ್ರಾಂತ್ಯ ವಿಭಾಗದಿಂದ ಮಧ್ಯ ಪ್ರದೇಶದ ಗ್ವಾಲಿಯರ್​​ನಲ್ಲಿ ಆಯೋಜಿಸಲಾಗಿದ್ದ ನಾಲ್ಕು ದಿನಗಳ ಘೋಶ್​ ಶಿವಿರ್​ (ಸಂಗೀತ ಬ್ಯಾಂಡ್​ ಶಿಬಿರ) ಸಮಾರೋಪದಲ್ಲಿ ಮಾತನಾಡಿದರು. ಪಾಶ್ಚಿಮಾತ್ರ ದೇಶಗಳು ಸಂಗೀತವನ್ನು ಒಂದು ಮನರಂಜನೆಯೆಂದು ಪರಗಣಿಸಿವೆ. ಅವರು ಥ್ರಿಲ್​​ಗಾಗಿ ಅದನ್ನು ಕೇಳುತ್ತಾರೆ. ಆದರೆ ಭಾರತದಲ್ಲಿ ಸಂಗೀತವೆಂದರೆ ಆತ್ಮಸಂತೋಷದ ಮಾರ್ಗ. ಮನಸನ್ನು ಶಾಂತಗೊಳಿಸುವ ಒಂದು ಕಲೆ ಎಂದು ಮೋಹನ್ ಭಾಗವತ್​ ಹೇಳಿದ್ದಾರೆ.

ಭಾರತ ಈ ಬಾರಿ ಸ್ವಾತಂತ್ರ್ಯ ಬಂದ 75ನೇ ವರ್ಷದ ಆಚರಣೆಯಲ್ಲಿದೆ. 1857ರಲ್ಲಿ ಶುರುವಾದ ಸ್ವಾತಂತ್ರ್ಯ ಹೋರಾಟಕ್ಕೆ ಜಯ ಸಿಕ್ಕಿದ್ದು 1947ರ ಆಗಸ್ಟ್​ 15ರಂದು. ಅಂದು ಸಂಪೂರ್ಣವಾಗಿ ವಿದೇಶಿ ಶಕ್ತಿ ನಮ್ಮಲ್ಲಿಂದ ತೊಲಗಿತು.  ಅದಾದ ಬಳಿಕ ದೇಶವನ್ನು ಕಟ್ಟಲು ಬಹಳಷ್ಟು ಶ್ರಮ ಬೇಕಾಯಿತು. ವಿದೇಶಿಗರು ಮಾಡಿದ ಹಾನಿಗಳು, ಲೂಟಿಗಳನ್ನು ಸರಿದೂಗಿಸಿ, ಒಂದು ಹಂತಕ್ಕೆ ತರಲು ಸುಮಾರು 10-12ವರ್ಷಗಳು ಹಿಡಿದವು ಎಂದು ಇತಿಹಾಸದ ಬಗ್ಗೆ ಮಾಹಿತಿ ನೀಡಿದರು.

ಇದನ್ನೂ ಓದಿ: Farm Laws Repeal Bill 2021 ಕೃಷಿ ಕಾನೂನುಗಳ ರದ್ದತಿ ಮಸೂದೆ 2021ಗೆ ರಾಜ್ಯಸಭೆ ಅಂಗೀಕಾರ

Published On - 2:46 pm, Mon, 29 November 21

Follow Us
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ದಿನ ಭವಿಷ್ಯ: ಶನಿವಾರ ಈ ಮೂರು ದೇವರ ಆರಾಧನೆಯಿಂದ ಸಿಗಲಿದೆ ಸರ್ವ ಸಿದ್ಧಿ
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
ಅಡವಿಟ್ಟ ಚಿನ್ನ ಬಿಡಿಸಿಕೊಳ್ಳಲು ಅಧ್ಯಾತ್ಮದಲ್ಲಿದೆ ಐಡಿಯಾ!
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
15 ದಿನದೊಳಗೆ ರೈತರಿಗೆ ಪರಿಹಾರ, ಇಲ್ಲಾಂದ್ರೆ ರಾಜಕೀಯ ನಿವೃತ್ತಿ: ಬಾಲಕೃಷ್ಣ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
‘ಮೋಡ ಕವಿದ ವಾತಾವರಣ’ ಸಿನಿಮಾದಲ್ಲಿದೆ ಹಲವು ವಿಶೇಷ; ವಿವರಿಸಿದ ಚಿತ್ರತಂಡ
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಫೀಲ್ಡಿಗಿಳಿದ ಸಚಿವ: ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ ಡೆಡ್​​ಲೈನ್ ಫಿಕ್ಸ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
ಗ್ಯಾರಂಟಿ ಯೋಜನೆಗಳಿಗೆ ಮತ್ತೊಂದು ರೂಲ್ಸ್: ಮನೆಗೆ ಬಂದು ದಾಖಲೆ ಚೆಕ್ಕಿಂಗ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
‘ನಾನು ಇಲ್ಲಿ ನಿಂತಿದ್ದಕ್ಕೆ ಟೈಗರ್ ಪ್ರಭಾಕರ್ ಕಾರಣ’: ವಿನೋದ್ ಪ್ರಭಾಕರ್
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ