AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Solar Eclipse 2023: ಏಪ್ರಿಲ್ 20ರಂದು ಅಪರೂಪದ ಹೈಬ್ರಿಡ್ ಸೂರ್ಯ ಗ್ರಹಣ ಎಲ್ಲೆಲ್ಲಿ ಗೋಚರವಾಗಲಿದೆ?

ಏಪ್ರಿಲ್ 20ರಂದು ಸಂಭವಿಸಲಿರುವ ಸೂರ್ಯಗ್ರಹಣವು ಬೆಳಗ್ಗೆ 10.04ಕ್ಕೆ ಆರಂಭವಾಗಲಿದ್ದು, 11.30ಕ್ಕೆ ಇದು ಗರಿಷ್ಠ ಪಾಯಿಂಟ್​​ಗೆ ತಲುಪಲಿದೆ. ಈ ಸೂರ್ಯಗ್ರಹಣವು ಸುಮಾರು 2 ಗಂಟೆ ವರೆಗೆ ಇರಲಿದ್ದು ಸೂರ್ಯ ಸಂಪೂರ್ಣ ಆವೃತಗೊಂಡರೆ ಅದು ಒಂದು ನಿಮಿಷದೊಳಗಷ್ಟೇ ಇರುತ್ತದೆ.

Solar Eclipse 2023: ಏಪ್ರಿಲ್ 20ರಂದು ಅಪರೂಪದ ಹೈಬ್ರಿಡ್ ಸೂರ್ಯ ಗ್ರಹಣ ಎಲ್ಲೆಲ್ಲಿ ಗೋಚರವಾಗಲಿದೆ?
ಸೂರ್ಯಗ್ರಹಣ ವೀಕ್ಷಣೆ
ರಶ್ಮಿ ಕಲ್ಲಕಟ್ಟ
|

Updated on: Apr 19, 2023 | 4:42 PM

Share

ಸೂರ್ಯ ಮತ್ತು ಭೂಮಿ ನಡುವೆ ಚಂದ್ರ ಬರುವ ಮೂಲಕ ಭೂಮಿ ಮೇಲೆ ನೆರಳು ಬಿದ್ದು ಸೂರ್ಯ ಗ್ರಹಣ (Solar eclipse)ವುಂಟಾಗಲಿದೆ. ಏಪ್ರಿಲ್ 20ರಂದು ಸೂರ್ಯ ಗ್ರಹಣ ಸಂಭವಿಸಲಿದೆ. ಗುರುವಾರ ಕಾಣಿಸಲಿರುವ ಸೂರ್ಯ ಗ್ರಹಣ ಭಾಗಶಃ ಸೂರ್ಯಗ್ರಹಣ (partial solar eclipse) ಅಥವಾ ಸಂಪೂರ್ಣ ಸೂರ್ಯ ಗ್ರಹಣ (total solar eclipse)ವಾಗಿರಲಿದೆ. ಇಲ್ಲದೇ ಇದ್ದರೆ ಇದು ಎರಡೂ ಇರುವ ಗ್ರಹಣ ಆಗಿರಲಿದೆ. ಜಗತ್ತಿನ ಯಾವುದಾದರೊಂದು ಮೂಲೆಯಲ್ಲಿ 8 ತಿಂಗಳಿಗೊಮ್ಮೆ ಸೂರ್ಯ ಗ್ರಹಣ ಆಗುತ್ತದೆ.

ಹೈಬ್ರಿಡ್ ಸೂರ್ಯ ಗ್ರಹಣ ಯಾವಾಗ ಶುರು ಆಗುತ್ತದೆ?

ಏಪ್ರಿಲ್ 20ರಂದು ಸಂಭವಿಸಲಿರುವ ಸೂರ್ಯ ಗ್ರಹಣವು ಬೆಳಗ್ಗೆ 10.04ಕ್ಕೆ ಆರಂಭವಾಗಲಿದ್ದು, 11.30ಕ್ಕೆ ಇದು ಗರಿಷ್ಠ ಪಾಯಿಂಟ್​​ಗೆ ತಲುಪಲಿದೆ. ಈ ಸೂರ್ಯ ಗ್ರಹಣವು ಸುಮಾರು 2 ಗಂಟೆ ವರೆಗೆ ಇರಲಿದ್ದು ಸೂರ್ಯ ಸಂಪೂರ್ಣ ಆವೃತಗೊಂಡರೆ ಅದು ಒಂದು ನಿಮಿಷದೊಳಗಷ್ಟೇ ಇರುತ್ತದೆ.

2023ರ ಹೈಬ್ರಿಡ್ ಸೂರ್ಯ ಗ್ರಹಣ ಎಲ್ಲೆಲ್ಲಿ ಗೋಚರಿಸುತ್ತದೆ?

ಸೂರ್ಯ ಗ್ರಹಣದ ಹಾದಿ ಭಾರತ ಮೂಲಕ ಹಾದುಹೋಗುವುದಿಲ್ಲ. ಇದು ದಕ್ಷಿಣ,ಪೂರ್ವ ಏಷ್ಯಾ , ಆಸ್ಟ್ರೇಲಿಯಾ, ದಿ ಪೆಸಿಫಿಕ್, ಹಿಂದೂ ಮಹಾಸಾಗರ ಮತ್ತು ಅಂಟಾರ್ಟಿಕಾದಲ್ಲಿ ಕಾಣಿಸುತ್ತದೆ.ಸಂಪೂರ್ಣ ಗ್ರಹಣವು ಪಶ್ಚಿಮ ಆಸ್ಟ್ರೇಲಿಯಾದ ಎಕ್ಸ್​​ಮೌತ್​​ನಲ್ಲಿ ಕಾಣಿಸಲಿದೆ. ಇನ್ನುಳಿದಂತೆ ಆಮ್ಸ್ಟರ್ಡ್ಯಾಮ್ ದ್ವೀಪ, ಪೋರ್ಟ್ ಆಕ್ಸ್ ಫ್ರಾನ್ಸಿಯಾಸ್, ಪರ್ತ್, ಜಕಾರ್ತಾ, ಮಾಕಾಸ್ಸರ್, ದಿಲಿ, ಡಾರ್ವಿನ್, ಜನರಲ್ ಸಾಂಟೋಸ್, ಮನಕ್ವಾರಿ, ಪೋರ್ಟ್ ಮೊರೆಸ್ಬಿ, ಗೆರುಲ್ಮುಡ್, ಹೊನಿಯಾರ, ಹಗಾತ್ನಾ, ಸೈಪಾನ್, ಬೇಕರ್ ಐಲ್ಯಾಂಡ್, ಪಲಿಕಿರ್, ಫನಾಫುಟಿ, ಯರೇನ್,ತರಾವಾ,ಮಾಜುರೋದಲ್ಲಿ ಗೋಚರಿಸಲಿದೆ.

ಹೈಬ್ರಿಡ್ ಸೂರ್ಯ ಗ್ರಹಣ ಭಾರತದಲ್ಲಿ ಗೋಚರಿಸಲಿದೆಯೇ?

ಇಲ್ಲ, ಇದು ಭಾರತದಲ್ಲಿ ಗೋಚರವಾಗುವುದು ಇಲ್ಲ

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?