AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

TikTok ಮಾಡ ಬೇಡ ಅಂದಿದ್ದಕ್ಕೆ ಮೊದಲು ಪತ್ನಿ, ನಂತರ ಪುತ್ರ Suicide

ಹೈದರಾಬಾದ್: ಈ TikTok ಅದೆಷ್ಟು ಪ್ರತಿಭೆಗಳನ್ನು ಗುರುತಿಸಿದೆಯೋ, ಅದೆಷ್ಟು ಮನೆಗಳನ್ನು ಹಾಳು ಮಾಡಿದೆಯೋ ಅದರ ಸೃಷ್ಟಿಕರ್ತ ಚೀನಾನೇ ಹೇಳಬೇಕು! ಸದ್ಯಕ್ಕಂತೂ ಇದಕ್ಕೆ ಕೊನೆ-ಮೊದಲು ಇಲ್ಲ ಎಂಬಂತಾಗಿದೆ. ವಿಜಯವಾಡದಲ್ಲಿ ಇಂತಹ ತಾಜಾ ಪ್ರಕರಣವೊಂದು ನಡೆದಿದೆ. ಟಿಕ್​ಟಾಕ್​ ಮಾಡಬೇಡ ಎಂದು  ಮನೆಯ ಯಜಮಾನ ಪತಿರಾಯ ತನ್ನ ಹೆಂಡತಿಗೆ ಕ್ಲಾಸ್​ ತೆಗೆದುಕೊಂಡಿದ್ದಾನೆ. ಇಷ್ಟಕ್ಕೇ ಅದು ವಿಕೋಪಕ್ಕೆ ಹೋಗಿ ಎರಡು ಪ್ರಾಣಗಳಿಗೆ ಎರವಾಗಿದೆ. ಪತ್ನಿ ಮತ್ತು ಮಗ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯವಾಡದ ಜಕ್ಕಂಪೂಡಿ ವೈಎಸ್ಆ​ರ್ ಕಾಲೋನಿಯಲ್ಲಿ ನಡೆದಿದೆ. ಇದಕ್ಕೆ ಹೊಣೆ […]

TikTok ಮಾಡ ಬೇಡ ಅಂದಿದ್ದಕ್ಕೆ ಮೊದಲು ಪತ್ನಿ, ನಂತರ ಪುತ್ರ Suicide
ಸಾಧು ಶ್ರೀನಾಥ್​
|

Updated on:May 19, 2020 | 5:34 PM

Share

ಹೈದರಾಬಾದ್: ಈ TikTok ಅದೆಷ್ಟು ಪ್ರತಿಭೆಗಳನ್ನು ಗುರುತಿಸಿದೆಯೋ, ಅದೆಷ್ಟು ಮನೆಗಳನ್ನು ಹಾಳು ಮಾಡಿದೆಯೋ ಅದರ ಸೃಷ್ಟಿಕರ್ತ ಚೀನಾನೇ ಹೇಳಬೇಕು! ಸದ್ಯಕ್ಕಂತೂ ಇದಕ್ಕೆ ಕೊನೆ-ಮೊದಲು ಇಲ್ಲ ಎಂಬಂತಾಗಿದೆ. ವಿಜಯವಾಡದಲ್ಲಿ ಇಂತಹ ತಾಜಾ ಪ್ರಕರಣವೊಂದು ನಡೆದಿದೆ. ಟಿಕ್​ಟಾಕ್​ ಮಾಡಬೇಡ ಎಂದು  ಮನೆಯ ಯಜಮಾನ ಪತಿರಾಯ ತನ್ನ ಹೆಂಡತಿಗೆ ಕ್ಲಾಸ್​ ತೆಗೆದುಕೊಂಡಿದ್ದಾನೆ. ಇಷ್ಟಕ್ಕೇ ಅದು ವಿಕೋಪಕ್ಕೆ ಹೋಗಿ ಎರಡು ಪ್ರಾಣಗಳಿಗೆ ಎರವಾಗಿದೆ. ಪತ್ನಿ ಮತ್ತು ಮಗ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯವಾಡದ ಜಕ್ಕಂಪೂಡಿ ವೈಎಸ್ಆ​ರ್ ಕಾಲೋನಿಯಲ್ಲಿ ನಡೆದಿದೆ.

ಇದಕ್ಕೆ ಹೊಣೆ ಯಾರು?: ಹೆಂಡತಿ ಟಿಕ್​ಟಾಕ್ ಮಾಡುತ್ತಿದುದ್ದನ್ನು ನೋಡಿದ ಗಂಡ ಟಿಕ್​ಟಾಕ್ ವಿಡಿಯೋ ಮಾಡ ಬೇಡ ಎಂದು ಬೈದಿದ್ದಾನೆ. ಅದಕ್ಕೆ ಮನನೊಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಸಹಿಸಲಾಗದೆ, ಮಗ ಕೂಡ ಸೈನೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಟುಂಬದಲ್ಲಿ ಈಗ ವಿಷಾದ ರಾಗವೇ ಕೇಳಿಬರುತ್ತಿದೆ. ಇದಕ್ಕೆ ಹೊಣೆ ಯಾರು ಎಂದು ಅಕ್ಕಪಕ್ಕದ ಜನ ಮಾತನಾಡಿಕೊಳ್ಳುವಂತಾಗಿದೆ.  ವಿಜಯವಾಡ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

Published On - 5:32 pm, Tue, 19 May 20

ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!