Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಕಲ ಗೌರವಗಳೊಂದಿಗೆ ಕಟ್ಟಬೊಮ್ಮನ್ ನೌಕಾ ನೆಲೆಯಲ್ಲಿ ‘1971 ಯುದ್ಧ ವಿಜಯ ಜ್ಯೋತಿ’ ಸ್ವೀಕಾರ

1971 War Victory Flame: ಕಳೆದ ವರ್ಷ ಡಿಸೆಂಬರ್‌ನಲ್ಲಿ ಸುವರ್ಣ ಮಹೋತ್ಸವ ಆಚರಣೆಯನ್ನು ಪ್ರಾರಂಭಿಸಿದಾಗ, ರಾಷ್ಟ್ರೀಯ ಯುದ್ಧ ಸ್ಮಾರಕದ ಅಮರ ಜ್ಯೋತಿಯಿಂದ ನಾಲ್ಕು ವಿಜಯ ಜ್ಯೋತಿ ಬೆಳಗಿಸಲಾಯಿತು. ಪ್ರತಿಯೊಂದು ಜ್ಯೋತಿಯನ್ನು 1971 ರ ಯುದ್ಧ ಪರಿಣತರು ಮತ್ತು ವೀರನಾರಿಸ್ (ಹುತಾತ್ಮರ ವಿಧವೆಯರು) ನಗರಗಳು ಮತ್ತು ಹಳ್ಳಿಗಳ ಮೂಲಕ ನಾಲ್ಕು ದಿಕ್ಕುಗಳಿಗೆ ಕೊಂಡೊಯ್ಯಲಾಗುತ್ತಿದೆ.

ಸಕಲ ಗೌರವಗಳೊಂದಿಗೆ ಕಟ್ಟಬೊಮ್ಮನ್ ನೌಕಾ ನೆಲೆಯಲ್ಲಿ '1971 ಯುದ್ಧ ವಿಜಯ ಜ್ಯೋತಿ' ಸ್ವೀಕಾರ
ವಿಜಯ ಜ್ಯೋತಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jul 12, 2021 | 1:39 PM

ಚೆನ್ನೈ: 1971 ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ಗೆಲುವನ್ನು ಸಂಕೇತಿಸುವ ವಿಜಯ ಜ್ಯೋತಿ (The Victory Flame) ಅನ್ನು ಭಾನುವಾರ ತಿರುನೆಲ್ವೇಲಿ ಬಳಿಯ ಕಟ್ಟಬೊಮ್ಮನ್‌ನ ಭಾರತೀಯ ನೌಕಾ ನೆಲೆಯಲ್ಲಿ (ಐಎನ್‌ಎಸ್) ಸ್ವೀಕರಿಸಲಾಯಿತು. ಜ್ಯೋತಿ ಸ್ವೀಕರಿಸಲು ವಿಧ್ಯುಕ್ತ ಗೌರವವನ್ನು ಆಯೋಜಿಸಲಾಗಿದೆ. ಸ್ಟೇಷನ್ ಕಮಾಂಡರ್ ಕ್ಯಾಪ್ಟನ್ ಆಶಿಶ್ ಕೆ ಶರ್ಮಾ ಮತ್ತು ರಕ್ಷಣಾ, ನಾಗರಿಕ ಆಡಳಿತ ಮತ್ತು ಅನುಭವಿಗಳ ಇತರ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಜ್ಯೋತಿ ಸ್ವೀಕರಿಸಿದರು.

1971 ರ ಭಾರತ-ಪಾಕ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತೀಯ ಸಶಸ್ತ್ರ ಪಡೆಗಳ ವಿಜಯವನ್ನು ಗುರುತಿಸಲು ಕಳೆದ ವರ್ಷ ಡಿಸೆಂಬರ್‌ನಲ್ಲಿ ಸುವರ್ಣ ಮಹೋತ್ಸವ ಆಚರಣೆಯನ್ನು ಪ್ರಾರಂಭಿಸಲಾಯಿತು. ಅಧಿಕೃತ ಪ್ರಕಟಣೆಯ ಪ್ರಕಾರ ಮಾಲಾರ್ಪಣೆ ಮತ್ತು ಯುದ್ಧದ ಸಮಯದಲ್ಲಿ ಯೋಧರು ಮಾಡಿದ ತ್ಯಾಗಗಳನ್ನು ನೆನಪಿಟ್ಟುಕೊಳ್ಳಲು ಮತ್ತು ಗೌರವ ಸಲ್ಲಿಸಲು ಎರಡು ನಿಮಿಷಗಳ ಮೌನವನ್ನು ಆಚರಿಸಲಾಯಿತು.

ವಿಜಯ ಜ್ಯೋತಿಯನ್ನು ನಂತರ ಕನ್ಯಾಕುಮಾರಿಗೆ ಕರೆದೊಯ್ಯಲಾಯಿತು, ಅಲ್ಲಿ ನಾಗರಿಕ ಆಡಳಿತವು ಹಿರಿಯ ಅನುಭವಿಗಳನ್ನು ಸನ್ಮಾನಿಸಲು ಯೋಜಿಸಿದೆ. ಇದಲ್ಲದೆ ಜ್ಯೋತಿಯನ್ನು 1971 ರ ಯುದ್ಧ ವೀರರ ಮನೆಗಳಿಗೆ, ದಿವಂಗತ ಸಿಪಾಯಿ ಕಾಸಿಮಣಿ ಮತ್ತು ದಿವಂಗತ ನಾಯಕ್ ಸಾಂಗಿಲಿ ಚೆಲ್ಲಯ್ಯ ಅವರ ಮನೆಗಳಿಗೆ ಕೊಂಡೊಯ್ಯುವ ಸಾಧ್ಯತೆಯಿದೆ. 1971 ರ ಯುದ್ಧದ ಸಮಯದಲ್ಲಿ ಇವರಿಬ್ಬರು ಮಹತ್ತರವಾದ ತ್ಯಾಗ ಮಾಡಿದ್ದರು.

ಲಭ್ಯವಿರುವ ವಿವರಗಳ ಪ್ರಕಾರ, ಐಎನ್ಎಸ್ ಕಟ್ಟಬೊಮ್ಮನ್ ನಂತರ, ವಿಜಯ ಜ್ಯೋತಿ ಅನ್ನು ಕೋಸ್ಟ್ ಗೌರ್ಡ್ ಮತ್ತು ನಂತರ ಐಎನ್ಎಸ್ ಪರುಂದು ಸ್ವೀಕರಿಸಬೇಕಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಸುವರ್ಣ ಮಹೋತ್ಸವ ಆಚರಣೆಯನ್ನು ಪ್ರಾರಂಭಿಸಿದಾಗ, ರಾಷ್ಟ್ರೀಯ ಯುದ್ಧ ಸ್ಮಾರಕದ ಅಮರ ಜ್ಯೋತಿಯಿಂದ ನಾಲ್ಕು ವಿಜಯ ಜ್ಯೋತಿ ಬೆಳಗಿಸಲಾಯಿತು. ಪ್ರತಿಯೊಂದು ಜ್ಯೋತಿಯನ್ನು 1971 ರ ಯುದ್ಧ ಪರಿಣತರು ಮತ್ತು ವೀರನಾರಿಸ್ (ಹುತಾತ್ಮರ ವಿಧವೆಯರು) ನಗರಗಳು ಮತ್ತು ಹಳ್ಳಿಗಳ ಮೂಲಕ ನಾಲ್ಕು  ದಿಕ್ಕುಗಳಿಗೆ ಕೊಂಡೊಯ್ಯಲಾಗುತ್ತಿದೆ.

ಇದನ್ನೂ ಓದಿ: ಪಕ್ಷಕ್ಕೆ ಬೀಗ ಹಾಕಿ, ರಾಜಕೀಯಕ್ಕೆ ಸಂಪೂರ್ಣ ವಿದಾಯ ಹೇಳಿದ ರಜನೀಕಾಂತ್; ಇನ್ನೇನಿದ್ದರೂ ಕೇವಲ ಅಭಿಮಾನಿಗಳ ಸಂಘ!

(The Victory Flame which symbolises India’s win over Pakistan in the 1971 war received at INS Kattabomman)

ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ
ರಾಜೇಂದ್ರ ನೀಡಿದ ದೂರನ್ನು ಗೃಹ ಸಚಿವ ನೋಡಿಕೊಳ್ಳುತ್ತಾರೆ: ಶಿವಕುಮಾರ್
ರಾಜೇಂದ್ರ ನೀಡಿದ ದೂರನ್ನು ಗೃಹ ಸಚಿವ ನೋಡಿಕೊಳ್ಳುತ್ತಾರೆ: ಶಿವಕುಮಾರ್
ತೀವ್ರ ಕುತೂಹಲ ಮೂಡಿಸಿರುವ ಬಸನಗೌಡ ಯತ್ನಾಳ್ ಮುಂದಿನ ನಡೆ
ತೀವ್ರ ಕುತೂಹಲ ಮೂಡಿಸಿರುವ ಬಸನಗೌಡ ಯತ್ನಾಳ್ ಮುಂದಿನ ನಡೆ
ಹನಿ ಟ್ರ್ಯಾಪ್ ಪ್ರಕರಣ ವೈಯಕ್ತಿಕವಾದದ್ದು, ಕಾಮೆಂಟ್ ಮಾಡಲಾರೆ: ರಾಜು ಕಾಗೆ
ಹನಿ ಟ್ರ್ಯಾಪ್ ಪ್ರಕರಣ ವೈಯಕ್ತಿಕವಾದದ್ದು, ಕಾಮೆಂಟ್ ಮಾಡಲಾರೆ: ರಾಜು ಕಾಗೆ
ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಡಿಕೆ ಶಿವಕುಮಾರ್
ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಡಿಕೆ ಶಿವಕುಮಾರ್
ಏನು ಮಾಡಿದರೂ ನಡೆಯುತ್ತೆ ಎಂಬ ದುರಹಂಕಾರ ಸರ್ಕಾರಕ್ಕೆ: ನಾಗರಿಕರು
ಏನು ಮಾಡಿದರೂ ನಡೆಯುತ್ತೆ ಎಂಬ ದುರಹಂಕಾರ ಸರ್ಕಾರಕ್ಕೆ: ನಾಗರಿಕರು
ದೈಹಿಕ ಹಲ್ಲೆ, ಮಾನಸಿಕ ಕಿರುಕುಳ ಮತ್ತು ಹಣೆಗೆ ಗನ್ ಇಟ್ಟು ಬೆದರಿಕೆ: ವರ್ಷಾ
ದೈಹಿಕ ಹಲ್ಲೆ, ಮಾನಸಿಕ ಕಿರುಕುಳ ಮತ್ತು ಹಣೆಗೆ ಗನ್ ಇಟ್ಟು ಬೆದರಿಕೆ: ವರ್ಷಾ
ಮಂಗಳೂರು: ಪಿಲುಕುಳ ಮೃಗಾಲಯದಲ್ಲಿ ಭಾರಿ ಅವ್ಯವಹಾರ ಆರೋಪ
ಮಂಗಳೂರು: ಪಿಲುಕುಳ ಮೃಗಾಲಯದಲ್ಲಿ ಭಾರಿ ಅವ್ಯವಹಾರ ಆರೋಪ
ಶ್ವೇತಭವನ ಆವರಣಕ್ಕೆ ನುಸುಳಿದ ಮಗು, ಭದ್ರತಾ ಸಿಬ್ಬಂದಿ ಮಾಡಿದ್ದೇನು?
ಶ್ವೇತಭವನ ಆವರಣಕ್ಕೆ ನುಸುಳಿದ ಮಗು, ಭದ್ರತಾ ಸಿಬ್ಬಂದಿ ಮಾಡಿದ್ದೇನು?
ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದಲ್ಲಿ ಮಮತಾ ಬ್ಯಾನರ್ಜಿ ಭಾಷಣದ ವೇಳೆ ಗದ್ದಲ
ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದಲ್ಲಿ ಮಮತಾ ಬ್ಯಾನರ್ಜಿ ಭಾಷಣದ ವೇಳೆ ಗದ್ದಲ