AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್​ ಮೊಬೈಲ್​ನ ಬಳಸೋಕೆ ಬರ್ತಿಲ್ಲ, ನೀವೇ ಇಟ್ಕೊಳ್ಳಿ ಅಂತಾ ವಾಪಸ್​ ಮಾಡಿದ ಪ್ರಾಮಾಣಿಕ ಕಳ್ಳ

ಕೊಲ್ಕತ್ತಾ: ಕದ್ದ ಮೊಬೈಲ್​ನ ಬಳಸೋಕೆ ಬರುತ್ತಿಲ್ಲ ಅಂತಾ ಕಳ್ಳನೊಬ್ಬ ಅದನ್ನ ಅದರ ಮಾಲೀಕನಿಗೆ ವಾಪಸ್​ ಮಾಡಿರುವ ಸ್ವಾರಸ್ಯಕರ ಘಟನೆ ಪಶ್ಚಿಮ ಬಂಗಾಳದಲ್ಲಿ ಬೆಳಕಿಗೆ ಬಂದಿದೆ. ವಸ್ತುವೊಂದನ್ನು ಖರೀದಿಸಲು ವ್ಯಕ್ತಿಯೊಬ್ಬ ಕಳೆದ ಸೋಮವಾರ ಅಂಗಡಿಯೊಂದಕ್ಕೆ ಭೇಟಿಕೊಟ್ಟಿದ್ದನಂತೆ. ಖರೀದಿ ಬಳಿಕ ಅಲ್ಲಿಂದ ಹೊರನಡೆದವನು ತನ್ನ ಫೋನ್​ನ ಮರೆತು ಅಂಗಡಿಯಲ್ಲೇ ಬಿಟ್ಟಿದ್ದ. ಇದನ್ನು ಗಮನಿಸಿದ್ದ ಚಾಲಾಕಿ ಕಳ್ಳ ಮೊಬೈಲ್​ನ ಮೆಲ್ಲಗೆ ತನ್ನ ಜೇಬಿನಲ್ಲಿ ಇಟ್ಟುಕೊಂಡು ಪರಾರಿಯಾಗಿದ್ದನಂತೆ. ಸ್ವಲ್ಪ ಸಮಯದ ನಂತರ ಮರೆತು ಹೋಗಿದ್ದ ಮೊಬೈಲ್​ನ ನೆನಪಸಿಕೊಂಡು ಅದರ ಮಾಲೀಕ ಅಂಗಡಿಗೆ ಬಂದ. […]

ನಿಮ್​ ಮೊಬೈಲ್​ನ ಬಳಸೋಕೆ ಬರ್ತಿಲ್ಲ, ನೀವೇ ಇಟ್ಕೊಳ್ಳಿ ಅಂತಾ ವಾಪಸ್​ ಮಾಡಿದ ಪ್ರಾಮಾಣಿಕ ಕಳ್ಳ
KUSHAL V
|

Updated on: Sep 08, 2020 | 7:49 PM

Share

ಕೊಲ್ಕತ್ತಾ: ಕದ್ದ ಮೊಬೈಲ್​ನ ಬಳಸೋಕೆ ಬರುತ್ತಿಲ್ಲ ಅಂತಾ ಕಳ್ಳನೊಬ್ಬ ಅದನ್ನ ಅದರ ಮಾಲೀಕನಿಗೆ ವಾಪಸ್​ ಮಾಡಿರುವ ಸ್ವಾರಸ್ಯಕರ ಘಟನೆ ಪಶ್ಚಿಮ ಬಂಗಾಳದಲ್ಲಿ ಬೆಳಕಿಗೆ ಬಂದಿದೆ.

ವಸ್ತುವೊಂದನ್ನು ಖರೀದಿಸಲು ವ್ಯಕ್ತಿಯೊಬ್ಬ ಕಳೆದ ಸೋಮವಾರ ಅಂಗಡಿಯೊಂದಕ್ಕೆ ಭೇಟಿಕೊಟ್ಟಿದ್ದನಂತೆ. ಖರೀದಿ ಬಳಿಕ ಅಲ್ಲಿಂದ ಹೊರನಡೆದವನು ತನ್ನ ಫೋನ್​ನ ಮರೆತು ಅಂಗಡಿಯಲ್ಲೇ ಬಿಟ್ಟಿದ್ದ. ಇದನ್ನು ಗಮನಿಸಿದ್ದ ಚಾಲಾಕಿ ಕಳ್ಳ ಮೊಬೈಲ್​ನ ಮೆಲ್ಲಗೆ ತನ್ನ ಜೇಬಿನಲ್ಲಿ ಇಟ್ಟುಕೊಂಡು ಪರಾರಿಯಾಗಿದ್ದನಂತೆ.

ಸ್ವಲ್ಪ ಸಮಯದ ನಂತರ ಮರೆತು ಹೋಗಿದ್ದ ಮೊಬೈಲ್​ನ ನೆನಪಸಿಕೊಂಡು ಅದರ ಮಾಲೀಕ ಅಂಗಡಿಗೆ ಬಂದ. ಅದು ಅಲ್ಲಿ ಕಾಣಿಸದಿದ್ದಾಗ ತನ್ನ ನಂಬರ್​ಗೆ ಕರೆಮಾಡಿದ್ದಾನೆ. ಆದರೆ, ಅಷ್ಟರಲ್ಲಿ ಚಾಲಾಕಿ ಕಳ್ಳ ಮೊಬೈಲ್​ ಸ್ವಿಚ್​ ಆಫ್​ ಮಾಡಿಬಿಟ್ಟಿದ್ದ.

ತನ್ನ ಹಣೆಬರಹವನ್ನ ಶಪಿಸುತ್ತಾ ಅಲ್ಲಿಂದ ಹೋಗಿದ್ದ ಮಾಲೀಕ ಮತ್ತೊಮ್ಮೆ ಯಾಕೆ ತನ್ನ ನಂಬರ್​ಗೆ ಡೈಯಲ್​ ಮಾಡಬಾರದೆಂದು ಪ್ರಯತ್ನಿಸಿದ್ದಾನೆ. ಈ ವೇಳೆ ರಿಂಗ್​ ಆದ ಫೋನ್​ನ ಎತ್ತಿಕೊಂಡ ಕಳ್ಳ ನಿಮ್ಮ ಫೋನ್​ Use ಮಾಡೋಕೆ ಕಷ್ಟವಾಗ್ತಿದೆ. ನೀವೇ ಇಟ್ಕೊಳ್ಳಿ ಅಂತಾ ಮಾಲೀಕನಿಗೆ ಹೇಳಿ ಮೊಬೈಲ್​ ವಾಪಸ್​ ಮಾಡಿದ್ದಾನಂತೆ.

ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?