AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್​ ಮೊಬೈಲ್​ನ ಬಳಸೋಕೆ ಬರ್ತಿಲ್ಲ, ನೀವೇ ಇಟ್ಕೊಳ್ಳಿ ಅಂತಾ ವಾಪಸ್​ ಮಾಡಿದ ಪ್ರಾಮಾಣಿಕ ಕಳ್ಳ

ಕೊಲ್ಕತ್ತಾ: ಕದ್ದ ಮೊಬೈಲ್​ನ ಬಳಸೋಕೆ ಬರುತ್ತಿಲ್ಲ ಅಂತಾ ಕಳ್ಳನೊಬ್ಬ ಅದನ್ನ ಅದರ ಮಾಲೀಕನಿಗೆ ವಾಪಸ್​ ಮಾಡಿರುವ ಸ್ವಾರಸ್ಯಕರ ಘಟನೆ ಪಶ್ಚಿಮ ಬಂಗಾಳದಲ್ಲಿ ಬೆಳಕಿಗೆ ಬಂದಿದೆ. ವಸ್ತುವೊಂದನ್ನು ಖರೀದಿಸಲು ವ್ಯಕ್ತಿಯೊಬ್ಬ ಕಳೆದ ಸೋಮವಾರ ಅಂಗಡಿಯೊಂದಕ್ಕೆ ಭೇಟಿಕೊಟ್ಟಿದ್ದನಂತೆ. ಖರೀದಿ ಬಳಿಕ ಅಲ್ಲಿಂದ ಹೊರನಡೆದವನು ತನ್ನ ಫೋನ್​ನ ಮರೆತು ಅಂಗಡಿಯಲ್ಲೇ ಬಿಟ್ಟಿದ್ದ. ಇದನ್ನು ಗಮನಿಸಿದ್ದ ಚಾಲಾಕಿ ಕಳ್ಳ ಮೊಬೈಲ್​ನ ಮೆಲ್ಲಗೆ ತನ್ನ ಜೇಬಿನಲ್ಲಿ ಇಟ್ಟುಕೊಂಡು ಪರಾರಿಯಾಗಿದ್ದನಂತೆ. ಸ್ವಲ್ಪ ಸಮಯದ ನಂತರ ಮರೆತು ಹೋಗಿದ್ದ ಮೊಬೈಲ್​ನ ನೆನಪಸಿಕೊಂಡು ಅದರ ಮಾಲೀಕ ಅಂಗಡಿಗೆ ಬಂದ. […]

ನಿಮ್​ ಮೊಬೈಲ್​ನ ಬಳಸೋಕೆ ಬರ್ತಿಲ್ಲ, ನೀವೇ ಇಟ್ಕೊಳ್ಳಿ ಅಂತಾ ವಾಪಸ್​ ಮಾಡಿದ ಪ್ರಾಮಾಣಿಕ ಕಳ್ಳ
KUSHAL V
|

Updated on: Sep 08, 2020 | 7:49 PM

Share

ಕೊಲ್ಕತ್ತಾ: ಕದ್ದ ಮೊಬೈಲ್​ನ ಬಳಸೋಕೆ ಬರುತ್ತಿಲ್ಲ ಅಂತಾ ಕಳ್ಳನೊಬ್ಬ ಅದನ್ನ ಅದರ ಮಾಲೀಕನಿಗೆ ವಾಪಸ್​ ಮಾಡಿರುವ ಸ್ವಾರಸ್ಯಕರ ಘಟನೆ ಪಶ್ಚಿಮ ಬಂಗಾಳದಲ್ಲಿ ಬೆಳಕಿಗೆ ಬಂದಿದೆ.

ವಸ್ತುವೊಂದನ್ನು ಖರೀದಿಸಲು ವ್ಯಕ್ತಿಯೊಬ್ಬ ಕಳೆದ ಸೋಮವಾರ ಅಂಗಡಿಯೊಂದಕ್ಕೆ ಭೇಟಿಕೊಟ್ಟಿದ್ದನಂತೆ. ಖರೀದಿ ಬಳಿಕ ಅಲ್ಲಿಂದ ಹೊರನಡೆದವನು ತನ್ನ ಫೋನ್​ನ ಮರೆತು ಅಂಗಡಿಯಲ್ಲೇ ಬಿಟ್ಟಿದ್ದ. ಇದನ್ನು ಗಮನಿಸಿದ್ದ ಚಾಲಾಕಿ ಕಳ್ಳ ಮೊಬೈಲ್​ನ ಮೆಲ್ಲಗೆ ತನ್ನ ಜೇಬಿನಲ್ಲಿ ಇಟ್ಟುಕೊಂಡು ಪರಾರಿಯಾಗಿದ್ದನಂತೆ.

ಸ್ವಲ್ಪ ಸಮಯದ ನಂತರ ಮರೆತು ಹೋಗಿದ್ದ ಮೊಬೈಲ್​ನ ನೆನಪಸಿಕೊಂಡು ಅದರ ಮಾಲೀಕ ಅಂಗಡಿಗೆ ಬಂದ. ಅದು ಅಲ್ಲಿ ಕಾಣಿಸದಿದ್ದಾಗ ತನ್ನ ನಂಬರ್​ಗೆ ಕರೆಮಾಡಿದ್ದಾನೆ. ಆದರೆ, ಅಷ್ಟರಲ್ಲಿ ಚಾಲಾಕಿ ಕಳ್ಳ ಮೊಬೈಲ್​ ಸ್ವಿಚ್​ ಆಫ್​ ಮಾಡಿಬಿಟ್ಟಿದ್ದ.

ತನ್ನ ಹಣೆಬರಹವನ್ನ ಶಪಿಸುತ್ತಾ ಅಲ್ಲಿಂದ ಹೋಗಿದ್ದ ಮಾಲೀಕ ಮತ್ತೊಮ್ಮೆ ಯಾಕೆ ತನ್ನ ನಂಬರ್​ಗೆ ಡೈಯಲ್​ ಮಾಡಬಾರದೆಂದು ಪ್ರಯತ್ನಿಸಿದ್ದಾನೆ. ಈ ವೇಳೆ ರಿಂಗ್​ ಆದ ಫೋನ್​ನ ಎತ್ತಿಕೊಂಡ ಕಳ್ಳ ನಿಮ್ಮ ಫೋನ್​ Use ಮಾಡೋಕೆ ಕಷ್ಟವಾಗ್ತಿದೆ. ನೀವೇ ಇಟ್ಕೊಳ್ಳಿ ಅಂತಾ ಮಾಲೀಕನಿಗೆ ಹೇಳಿ ಮೊಬೈಲ್​ ವಾಪಸ್​ ಮಾಡಿದ್ದಾನಂತೆ.

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಮೋದಿ ಪ್ರಸ್ತಾಪಿಸಿದ ಅಂಗಾಂಗ ದಾನದ ಬಗ್ಗೆ ಡಾಕ್ಟರ್ ಹೇಳಿದ್ದಿಷ್ಟು
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್‌ ರೋಡ್‌ ಸಂಪರ್ಕಿಸುವ ರಸ್ತೆ ಆರಂಭ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್