Sign In

By signing in or creating an account, you agree with Associated Broadcasting Company's Terms & Conditions and Privacy Policy.

Train Cancelled: ಇಂದು 330ಕ್ಕೂ ಅಧಿಕ ರೈಲುಗಳ ಸಂಚಾರ ರದ್ದುಪಡಿಸಿದ ಭಾರತೀಯ ರೈಲ್ವೆ, ಸಂಪೂರ್ಣ ಪಟ್ಟಿ ಇಲ್ಲಿದೆ

ಭಾರತೀಯ ರೈಲ್ವೆ ಹಲವು ನಿರ್ವಹಣಾ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಫೆ.26 ರಂದು 331 ರೈಲುಗಳ ಸಂಚಾರವನ್ನು ರದ್ದುಪಡಿಸಿದೆ.

Train Cancelled: ಇಂದು 330ಕ್ಕೂ ಅಧಿಕ ರೈಲುಗಳ ಸಂಚಾರ ರದ್ದುಪಡಿಸಿದ ಭಾರತೀಯ ರೈಲ್ವೆ, ಸಂಪೂರ್ಣ ಪಟ್ಟಿ ಇಲ್ಲಿದೆ
ರೈಲು
Follow us
ನಯನಾ ರಾಜೀವ್
|

Updated on: Feb 26, 2023 | 7:30 AM

ಭಾರತೀಯ ರೈಲ್ವೆ(Indian Railways)ಹಲವು ನಿರ್ವಹಣಾ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ಫೆ.26 ರಂದು 331 ರೈಲುಗಳ ಸಂಚಾರವನ್ನು ರದ್ದುಪಡಿಸಿದೆ. ಇದಲ್ಲದೆ, IRCTC ವೆಬ್‌ಸೈಟ್‌ನಲ್ಲಿನ ಇತ್ತೀಚಿನ ಅಧಿಸೂಚನೆಯ ಪ್ರಕಾರ, ಇದೇ ರೀತಿಯ ನಿರ್ವಹಣೆ ಸಮಸ್ಯೆಗಳ ಹಿನ್ನೆಲೆಯಲ್ಲಿ 108 ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ರದ್ದಾದ ರೈಲುಗಳ ಪಟ್ಟಿಯು ಲಕ್ನೋ, ಬೊಕಾರೊ ಸ್ಟೀಲ್ ಸಿಟಿ, ಅಮರಾವತಿ, ನಾಗ್ಪುರ, ಪುಣೆ, ಪಠಾಣ್‌ಕೋಟ್, ಅಸನ್ಸೋಲ್, ಅಜಿಮ್‌ಗಂಜ್, ಸತಾರಾ ಮುಂತಾದ ಹಲವಾರು ಭಾರತೀಯ ನಗರಗಳಿಂದ ಚಲಿಸುವ ರೈಲುಗಳನ್ನು ಒಳಗೊಂಡಿದೆ.

ಫೆಬ್ರವರಿ 26 ರಂದು ರದ್ದುಗೊಂಡ ರೈಲುಗಳ ಪಟ್ಟಿ 01540, 01541, 01542, 01583, 01590, 01605, 01606, 01607, 01608, 01620, 01623, 01825, 01826, 01620, 01623, 01825, 01826, 02897 03657, 03658, 03659, 03660, 03661, 03662, 04129, 04139, 04169, 04170, 04203, 0420 4 04379, 04380, 04381, 04382, 04403, 04404, 04597, 04598, 04601, 04633, 04638, 04647, 04648, 04633, 05036, 05039, 05040, 05091, 05092, 05093, 05094, 05117, 05118, 05135, 05136, 05145, 05146, 05153, 05154 05459 , 05460 , 05470 , 05471 , 05517 , 05518 , 05591 ,05592, 06018, 06407, 06408, 06448, 06601, 06602, 06609, 06610, 06651, 06652, 06653, 06654, 06651, 07578, 07795, 07906, 07907, 08031, 08032, 08091, 08094, 08680, 09107, 09108, 09109, 09110, 09113, 09113, 09113, 09113 09355, 09356, 09431, 09432, 09433, 09434, 09437, 09438, 09459, 09475, 09476, 09481, 09482, 09475, 09476, 09481, 09482 11116, 11425, 11426, 12082, 12179, 12180, 12225, 12226, 12241, 12242, 12317, 12369, 12370, 12505, 12506, 12317, 12369, 12370, 12505, 12506, 12524, 12531 12858, 12891, 12892, 12977, 12987, 13019, 13309,13310, 13344, 13345, 13349, 13350, 14004, 14005, 14006, 14201, 14202, 14203, 14204, 14213, 14214, 14217, 14218, 14223, 1424, 14214, 14214, 14217, 1423, 1424 14674, 14819, 14820, 14821, 14822, 15009, 15010, 15025, 15053, 15054, 15069, 15070, 15081, 15082, 15083, 15084, 15111 15130, 15160, 15203, 15204, 15279, 15904, 16731, 16732, 16780, 16861, 17227, 17252, 17317, 17318, 17331, 17332, 17333 18627, 18628, 18631, 19109, 19110, 19119, 19120, 19614, 19804, 20411, 20412, 20602, 20890, 20909, 20948, 20949, 22197, 22305, 2290 36031, 36032, 36033, 36034, 36035, 36036, 36037,36038, 36085, 36086, 36825, 36829, 36836, 36840, 38923, 38924, 52538.

ಮತ್ತಷ್ಟು ಓದಿ: Train Cancelled: ಪ್ರಯಾಣಿಕರೇ ಗಮನಿಸಿ, ಒಟ್ಟು 50 ರೈಲುಗಳ ಸಂಚಾರ ರದ್ದು

indianrail.gov.in/mntes ಗೆ ಭೇಟಿ ನೀಡಿ ಮತ್ತು ಪ್ರಯಾಣದ ದಿನಾಂಕವನ್ನು ಆಯ್ಕೆಮಾಡಿ ನಂತರ ಪರದೆಯ ಮೇಲೆ ಕಾಣುವ Exceptional Trains ಆಯ್ಕೆ ಮಾಡಿ ಕ್ಯಾನ್ಸಲ್ ಟ್ರೈನ್ ಆಯ್ಕೆಯನ್ನು ಕ್ಲಿಕ್ ಮಾಡಿ Fully or Partially ಆಯ್ಕೆಯನ್ನು ಕ್ಲಿಕ್ ಮಾಡಿ ಹಾಗೆಯೇ ದಿನಾಂಕ, ಸಮಯ, ಮಾರ್ಗವನ್ನು ಕ್ಲಿಕ್ ಮಾಡಿ

ಈಗ ನೀವು ನಿಮ್ಮ ರೈಲಿನ ಬಗ್ಗೆ ಮಾಹಿತಿಯನ್ನು ತಿಳಿಯಬಹುದು https://www.irctchelp.in/live-train-running-status/ ವೆಬ್​ಸೈಟ್​ಗೆ ಭೇಟಿ ನೀಡಿ. ಬಾಕ್ಸ್​ನಲ್ಲಿ ರೈಲು ಸಂಖ್ಯೆಯನ್ನು ನಮೂದಿಸಿ ಸರ್ಚ್​ ಬಟನ್ ಒತ್ತಿ ಎಸ್​ಎಂಎಸ್​ ಮೂಲಕ ಚೆಕ್​ ಮಾಡುವುದಾದರೆ SMS AD ಎಂದು ಟೈಪ್ ಮಾಡಿ 139ಗೆ ಎಸ್​ಎಂಎಸ್​ ಕಳುಹಿಸಿ ಇಲ್ಲವಾದಲ್ಲಿ 139ಕ್ಕೆ ಕರೆ ಮಾಡಿ

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Daily Devotional: ಕಾಲಭೈರವೇಶ್ವರನಿಗೆ ನೈವೇದ್ಯೆ ಹೇಗೆ ಸಮರ್ಪಿಸಬೇಕು?
Daily Devotional: ಕಾಲಭೈರವೇಶ್ವರನಿಗೆ ನೈವೇದ್ಯೆ ಹೇಗೆ ಸಮರ್ಪಿಸಬೇಕು?
Daily Horoscope: ಈ ರಾಶಿಯವರು ಆರ್ಥಿಕವಾಗಿ ಸ್ವಲ್ಪ ಸಂಕಷ್ಟ ಎದುರಿಸಬಹುದು
Daily Horoscope: ಈ ರಾಶಿಯವರು ಆರ್ಥಿಕವಾಗಿ ಸ್ವಲ್ಪ ಸಂಕಷ್ಟ ಎದುರಿಸಬಹುದು
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಸೈಕಲ್ ತುಳಿಯುವ ಅಗತ್ಯವಿಲ್ಲಾಂತ ಮುಖಂಡರನ್ನು ತುಳಿಯುತ್ತಾರೆಯೇ? ಅಭಿಮಾನಿಗಳು
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ