AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Train Cancelled: ಮಾರ್ಚ್​ 21ರವರೆಗೆ ದೆಹಲಿ, ಕೇರಳ ಮಾರ್ಗದಲ್ಲಿ ಹಲವು ರೈಲುಗಳ ಸಂಚಾರ ರದ್ದು

ಪಲ್ವಾನ್(Palwan) ಹಾಗೂ ಮಥುರಾ(Mathura) ನಿಲ್ದಾಣದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಕೆಲವು ರೈಲುಗಳನ್ನು ಬೇರೆ ಮಾರ್ಗಗಳಿಗೆ ತಿರುಗಿಸಲಾಗಿದೆ, ಇನ್ನೂ ಕೆಲವು ರೈಲುಗಳು ವಿಳಂಬವಾಗಲಿವೆ ಎಂದು ಭಾರತೀಯ ರೈಲ್ವೆ(Indian Railways) ತಿಳಿಸಿದೆ. ದೆಹಲಿ ಹಾಗೂ ಕೇರಳ ಮಾರ್ಗದಲ್ಲಿ ಹಲವು ರೈಲುಗಳನ್ನು ರದ್ದುಗೊಳಿಸಲಾಗಿದೆ. ಪ್ರಸ್ತುತ ಈ ರೈಲುಗಳು ಉತ್ತರ ಪ್ರದೇಶದ ಮಥುರಾ ಜಂಕ್ಷನ್ ರೈಲು ನಿಲ್ದಾಣ ಹಾಗೂ ನವೆಂಬರ್ 27 ರಿಂದ ಮಾರ್ಚ್ 21, 2024 ರವರೆಗೆ ನಿರ್ವಹಣಾ ಕಾರ್ಯವನ್ನು ಕೈಗೊಳ್ಳುವ ಪಲ್ವಾಲ್-ಮಥುರಾ ವಿಭಾಗದ ಮೂಲಕ ಹಾದು ಹೋಗುತ್ತಿವೆ.

Train Cancelled: ಮಾರ್ಚ್​ 21ರವರೆಗೆ ದೆಹಲಿ, ಕೇರಳ ಮಾರ್ಗದಲ್ಲಿ ಹಲವು ರೈಲುಗಳ ಸಂಚಾರ ರದ್ದು
ರೈಲುImage Credit source: Metro Rail News
Follow us
ನಯನಾ ರಾಜೀವ್
|

Updated on: Nov 24, 2023 | 11:24 AM

ಪಲ್ವಾನ್(Palwan) ಹಾಗೂ ಮಥುರಾ(Mathura) ನಿಲ್ದಾಣದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಕೆಲವು ರೈಲುಗಳನ್ನು ಬೇರೆ ಮಾರ್ಗಗಳಿಗೆ ತಿರುಗಿಸಲಾಗಿದೆ, ಇನ್ನೂ ಕೆಲವು ರೈಲುಗಳು ವಿಳಂಬವಾಗಲಿವೆ ಎಂದು ಭಾರತೀಯ ರೈಲ್ವೆ(Indian Railways) ತಿಳಿಸಿದೆ. ದೆಹಲಿ ಹಾಗೂ ಕೇರಳ ಮಾರ್ಗದಲ್ಲಿ ಹಲವು ರೈಲುಗಳನ್ನು ರದ್ದುಗೊಳಿಸಲಾಗಿದೆ. ಪ್ರಸ್ತುತ ಈ ರೈಲುಗಳು ಉತ್ತರ ಪ್ರದೇಶದ ಮಥುರಾ ಜಂಕ್ಷನ್ ರೈಲು ನಿಲ್ದಾಣ ಹಾಗೂ ನವೆಂಬರ್ 27 ರಿಂದ ಮಾರ್ಚ್ ವರೆಗೆ ನಿರ್ವಹಣಾ ಕಾರ್ಯವನ್ನು ಕೈಗೊಳ್ಳುವ ಪಲ್ವಾಲ್-ಮಥುರಾ  ಮೂಲಕ ಹಾದು ಹೋಗುತ್ತಿವೆ.

ಈ ಕಾರಣದಿಂದಾಗಿ, ಕೇರಳ ಎಕ್ಸ್‌ಪ್ರೆಸ್ ಸೇರಿದಂತೆ ಕೇರಳ ಮತ್ತು ನವದೆಹಲಿ ನಡುವಿನ ಕೆಲವು ಪ್ರಮುಖ ರೈಲುಗಳ ಸೇವೆಗಳ ಮೇಲೆ ಪರಿಣಾಮ ಬೀರಲಿದೆ ಎಂದು ಭಾರತೀಯ ರೈಲ್ವೆ ಹೇಳಿದೆ. ಕೆಲವು ರೈಲುಗಳನ್ನು ರದ್ದುಗೊಳಿಸಲಾಗಿದೆ ಮತ್ತು ಕೆಲವು ರೈಲುಗಳನ್ನು ಬೇರೆ ಬೇರೆ ಮಾರ್ಗಗಳಿಗೆ ತಿರುಗಿಸಲಾಗಿದೆ ಎಂದು ಭಾರತೀಯ ರೈಲ್ವೆ ಹೇಳಿದೆ. ಇದಲ್ಲದೆ, ಕೆಲವು ರೈಲುಗಳು 40 ನಿಮಿಷದಿಂದ ಒಂದು ಗಂಟೆ ತಡವಾಗಿ ಬರಲಿವೆ ಎಂದು ರೈಲ್ವೆ ಮಾಹಿತಿ ನೀಡಿದೆ.

ರದ್ದುಗೊಂಡ ರೈಲುಗಳ ಸಂಪೂರ್ಣ ಪಟ್ಟಿ 12283 ಎರ್ನಾಕುಲಂ – ನಿಜಾಮುದ್ದೀನ್ ದುರಂತೋ ಎಕ್ಸ್‌ಪ್ರೆಸ್ (ಜನವರಿ 16, 23 ಮತ್ತು 30; ಫೆಬ್ರವರಿ 6)

12284 ನಿಜಾಮುದ್ದೀನ್ – ಎರ್ನಾಕುಲಂ ದುರಂತೋ (ಜನವರಿ 13, 20 ಮತ್ತು 27; ಫೆಬ್ರವರಿ 7)

12483 ಕೊಚುವೇಲಿ – ಅಮೃತಸರ ಸೂಪರ್‌ಫಾಸ್ಟ್ (ಜನವರಿ 17, 24 ಮತ್ತು 31; ಫೆಬ್ರವರಿ 7)

12484 ಅಮೃತಸರ – ಕೊಚುವೇಲಿ ಸೂಪರ್‌ಫಾಸ್ಟ್ (ಜನವರಿ 14, 21 ಮತ್ತು 28; ಫೆಬ್ರವರಿ 4)

12625 ತಿರುವನಂತಪುರಂ – ನವದೆಹಲಿ ಕೇರಳ ಎಕ್ಸ್‌ಪ್ರೆಸ್ (ಜನವರಿ 27 ರಿಂದ ಫೆಬ್ರವರಿ 3)

12626 ನವದೆಹಲಿ – ತಿರುವನಂತಪುರಂ ಕೇರಳ ಎಕ್ಸ್‌ಪ್ರೆಸ್ (ಜನವರಿ 29 ರಿಂದ ಫೆಬ್ರವರಿ 2)

12643 ತಿರುವನಂತಪುರಂ – ನಿಜಾಮುದ್ದೀನ್ ಸ್ವರ್ಣ ಜಯಂತಿ (ಜನವರಿ 9, 16, 23 ಮತ್ತು 30)

12644 ನಿಜಾಮುದ್ದೀನ್ – ತಿರುವನಂತಪುರಂ ಸ್ವರ್ಣ ಜಯಂತಿ (ಜನವರಿ 12, 19 ಮತ್ತು 26; ಫೆಬ್ರವರಿ 2)

12645 ಎರ್ನಾಕುಲಂ – ನಿಜಾಮುದ್ದೀನ್ ಮಿಲೇನಿಯಮ್ ಸೂಪರ್‌ಫಾಸ್ಟ್ (ಜನವರಿ 6, 13, 20 ಮತ್ತು 27; ಫೆಬ್ರವರಿ 3)

12646 ನಿಜಾಮುದ್ದೀನ್ – ಎರ್ನಾಕುಲಂ ಮಿಲೇನಿಯಮ್ ಸೂಪರ್‌ಫಾಸ್ಟ್ (ಜನವರಿ 9, 16, 23 ಮತ್ತು 30; ಫೆಬ್ರವರಿ 6)

22653 ತಿರುವನಂತಪುರಂ – ನಿಜಾಮುದ್ದೀನ್ ಸೂಪರ್‌ಫಾಸ್ಟ್ (ಜನವರಿ 13, 20 ಮತ್ತು 27; ಫೆಬ್ರವರಿ 3

22654 ನಿಜಾಮುದ್ದೀನ್ – ತಿರುವನಂತಪುರಂ ಸೂಪರ್‌ಫಾಸ್ಟ್ (ಜನವರಿ 15, 22 ಮತ್ತು 29; ಫೆಬ್ರವರಿ 5)

22655 ಎರ್ನಾಕುಲಂ – ನಿಜಾಮುದ್ದೀನ್ ಸೂಪರ್‌ಫಾಸ್ಟ್ (ಜನವರಿ 10, 17, 24 ಮತ್ತು 31)

22656 ನಿಜಾಮುದ್ದೀನ್ – ಎರ್ನಾಕುಲಂ ಸೂಪರ್‌ಫಾಸ್ಟ್ (ಜನವರಿ 12, 19 ಮತ್ತು 26; ಫೆಬ್ರವರಿ 2)

22659 ಕೊಚುವೇಲಿ ಋಷಿಕೇಶ ಸೂಪರ್‌ಫಾಸ್ಟ್ (ಜನವರಿ 12, 19 ಮತ್ತು 26; ಫೆಬ್ರವರಿ 2)

22660 ರಿಷಿಕೇಶ – ಕೊಚುವೇಲಿ ಸೂಪರ್‌ಫಾಸ್ಟ್ (ಜನವರಿ 15, 22 ಮತ್ತು 29; ಫೆಬ್ರವರಿ 5)

ಈ ರೈಲುಗಳ ಮಾರ್ಗ ಬದಲು 22659 ಕೊಚುವೇಲಿ ರಿಷಿಕೇಶ ಸೂಪರ್‌ಫಾಸ್ಟ್ (ಡಿಸೆಂಬರ್ 29)

22660 ರಿಷಿಕೇಶ – ಕೊಚುವೇಲಿ ಸೂಪರ್‌ಫಾಸ್ಟ್ (ನವೆಂಬರ್ 27; ಜನವರಿ 1)

12617 ಎರ್ನಾಕುಲಂ – ನಿಜಾಮುದ್ದೀನ್ ಮಂಗಳಾ ಎಕ್ಸ್‌ಪ್ರೆಸ್ (ಜನವರಿ 1, ಫೆಬ್ರವರಿ 3)

12618 ನಿಜಾಮುದ್ದೀನ್ – ಎರ್ನಾಕುಲಂ ಮಂಗಳಾ ಎಕ್ಸ್‌ಪ್ರೆಸ್ (ಜನವರಿ 11, ಫೆಬ್ರವರಿ 5)

12217 ಕೊಚುವೇಲಿ – ಚಂಡೀಗಢ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ (ಜನವರಿ 8, 13, 15, 20, 22, 27 ಮತ್ತು 29; ಫೆಬ್ರವರಿ 3)

12218 ಚಂಡೀಗಢ – ಕೊಚುವೇಲಿ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ (ಡಿಸೆಂಬರ್ 23 – 27; ಜನವರಿ 3, 10, 12, 17, 19, 24, 26 ಮತ್ತು 31),ಫೆಬ್ರವರಿ 3.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್
ದುರಂತದಲ್ಲಿ ಮಡಿದವರು ಭಾರತೀಯರು; ಕನ್ನಡ, ತೆಲುಗು ತಾರತಮ್ಯ ಬೇಡ: ಶಿವಕುಮಾರ್
ದುರಂತದಲ್ಲಿ ಮಡಿದವರು ಭಾರತೀಯರು; ಕನ್ನಡ, ತೆಲುಗು ತಾರತಮ್ಯ ಬೇಡ: ಶಿವಕುಮಾರ್
ಏರ್ ಇಂಡಿಯಾ ವಿಮಾನ ಪತನವಾದ ಜಾಗದಲ್ಲಿ ಬಿದ್ದ ಪ್ರಯಾಣಿಕರ ಲಗೇಜ್ ರಾಶಿ
ಏರ್ ಇಂಡಿಯಾ ವಿಮಾನ ಪತನವಾದ ಜಾಗದಲ್ಲಿ ಬಿದ್ದ ಪ್ರಯಾಣಿಕರ ಲಗೇಜ್ ರಾಶಿ
ಚಾಲಕನ ಹುಚ್ಚು ಸಾಹಸ: ಹಳ್ಳದಲ್ಲಿ ಸಿಲುಕಿದ ಜನರಿದ್ದ ಟ್ರ್ಯಾಕ್ಟರ್
ಚಾಲಕನ ಹುಚ್ಚು ಸಾಹಸ: ಹಳ್ಳದಲ್ಲಿ ಸಿಲುಕಿದ ಜನರಿದ್ದ ಟ್ರ್ಯಾಕ್ಟರ್
ಲಂಡನ್​ಗೆ ಹೊರಟಿದ್ದ ವಿಮಾನಕ್ಕೆ ಅದರ ಸಾಮರ್ಥ್ಯದಷ್ಟು ಇಂಧನ ತುಂಬಲಾಗಿತ್ತು
ಲಂಡನ್​ಗೆ ಹೊರಟಿದ್ದ ವಿಮಾನಕ್ಕೆ ಅದರ ಸಾಮರ್ಥ್ಯದಷ್ಟು ಇಂಧನ ತುಂಬಲಾಗಿತ್ತು
ಜಾತಿಗಣತಿ ಸಮೀಕ್ಷೆಗೆ ₹200 ಕೋಟಿ ಖರ್ಚಾಗಿದೆ ಎಂದರೆ ಸಚಿವನಲ್ಲಿ ಉತ್ತರವಿಲ್ಲ
ಜಾತಿಗಣತಿ ಸಮೀಕ್ಷೆಗೆ ₹200 ಕೋಟಿ ಖರ್ಚಾಗಿದೆ ಎಂದರೆ ಸಚಿವನಲ್ಲಿ ಉತ್ತರವಿಲ್ಲ
Ahmedabad Plane Crash: ಅಹಮದಾಬಾದ್​​ನಲ್ಲಿ ಏರ್​ ಇಂಡಿಯಾ ವಿಮಾನ ಪತನ
Ahmedabad Plane Crash: ಅಹಮದಾಬಾದ್​​ನಲ್ಲಿ ಏರ್​ ಇಂಡಿಯಾ ವಿಮಾನ ಪತನ
ಗೃಹ ಸಚಿವ ಕೇವಲ ತಮ್ಮ ಗೃಹಕ್ಕೆ ಮಾತ್ರ ಸಚಿವರು: ಆರ್ ಅಶೋಕ
ಗೃಹ ಸಚಿವ ಕೇವಲ ತಮ್ಮ ಗೃಹಕ್ಕೆ ಮಾತ್ರ ಸಚಿವರು: ಆರ್ ಅಶೋಕ
ವಾಲ್ಮೀಕಿ ನಿಗಮ ಪ್ರಕರಣದಲ್ಲಿ ಸರ್ಕಾರ ಸಮಗ್ರ ತನಿಖೆ ಮಾಡಿಸಿದೆ: ಗೃಹ ಸಚಿವ
ವಾಲ್ಮೀಕಿ ನಿಗಮ ಪ್ರಕರಣದಲ್ಲಿ ಸರ್ಕಾರ ಸಮಗ್ರ ತನಿಖೆ ಮಾಡಿಸಿದೆ: ಗೃಹ ಸಚಿವ
ತುಂಬಿ ಹರಿಯುತ್ತಿರುವ ಗೊನ್ವಾರ ಗ್ರಾಮ ಹೊರವಲಯದಲ್ಲಿರುವ ಹೊಳೆ
ತುಂಬಿ ಹರಿಯುತ್ತಿರುವ ಗೊನ್ವಾರ ಗ್ರಾಮ ಹೊರವಲಯದಲ್ಲಿರುವ ಹೊಳೆ