AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ರಾಮಸ್ಥನ ಸವಾಲ್​! ಘರ್ಜಿಸಿದ JCB ಡ್ರೈವರ್.. ಮುಂದೇನಾಯ್ತು?

ಹೈದರಾಬಾದ್​: JCB ಯಂತ್ರದ ಚಾಲಕನಿಗೆ ಸವಾಲ್​ ಒಡ್ಡಿ ಯಂತ್ರದಿಂದ ಪೆಟ್ಟುತಿಂದ ಗ್ರಾಮಸ್ಥನೊಬ್ಬನ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ. ತೆಲಂಗಾಣದ ಮುಲುಗು ಗ್ರಾಮದಲ್ಲಿ ನಿನ್ನೆ ನಡೆದಿರುವ ಈ ಘಟನೆಯಲ್ಲಿ ಗ್ರಾಮಸ್ಥನೊಬ್ಬ ಜೆಸಿಬಿ ಯಂತ್ರದ ಚಾಲಕನಿಗೆ ಕೆಲಸ ಮುಂದುವರೆಸಲು ಅಡ್ಡಿಪಡಿಸುವ ದೃಶ್ಯ ಕಂಡುಬಂದಿದೆ. ನಂತರ ಚಾಲಕನೊಟ್ಟಿಗೆ ವಾಗ್ವಾದಕ್ಕೆ ಇಳಿಯುತ್ತಾನೆ. ಇದರಿಂದ ಸಿಟ್ಟಾದ ಚಾಲಕ ಒಂದೆರಡು ಬಾರಿ ಯಂತ್ರದ ಬಕೆಟ್​ನಿಂದ ಆತನ ತಲೆಯ ಮೇಲೆ ಮೊಟಕುತ್ತಾನೆ. ಆದ್ರೇ ಗ್ರಾಮಸ್ಥ ಇದಕ್ಕೂ ಬಗ್ಗೋದಿಲ್ಲ. ಕೊನೆಗೆ ಕೋಪಗೊಂಡ ಚಾಲಕ ಬಕೆಟ್​ನಿಂದ ಬಲವಾಗಿ […]

ಗ್ರಾಮಸ್ಥನ ಸವಾಲ್​! ಘರ್ಜಿಸಿದ JCB ಡ್ರೈವರ್.. ಮುಂದೇನಾಯ್ತು?
KUSHAL V
| Updated By: |

Updated on:Jul 08, 2020 | 6:02 PM

Share

ಹೈದರಾಬಾದ್​: JCB ಯಂತ್ರದ ಚಾಲಕನಿಗೆ ಸವಾಲ್​ ಒಡ್ಡಿ ಯಂತ್ರದಿಂದ ಪೆಟ್ಟುತಿಂದ ಗ್ರಾಮಸ್ಥನೊಬ್ಬನ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.

ತೆಲಂಗಾಣದ ಮುಲುಗು ಗ್ರಾಮದಲ್ಲಿ ನಿನ್ನೆ ನಡೆದಿರುವ ಈ ಘಟನೆಯಲ್ಲಿ ಗ್ರಾಮಸ್ಥನೊಬ್ಬ ಜೆಸಿಬಿ ಯಂತ್ರದ ಚಾಲಕನಿಗೆ ಕೆಲಸ ಮುಂದುವರೆಸಲು ಅಡ್ಡಿಪಡಿಸುವ ದೃಶ್ಯ ಕಂಡುಬಂದಿದೆ. ನಂತರ ಚಾಲಕನೊಟ್ಟಿಗೆ ವಾಗ್ವಾದಕ್ಕೆ ಇಳಿಯುತ್ತಾನೆ. ಇದರಿಂದ ಸಿಟ್ಟಾದ ಚಾಲಕ ಒಂದೆರಡು ಬಾರಿ ಯಂತ್ರದ ಬಕೆಟ್​ನಿಂದ ಆತನ ತಲೆಯ ಮೇಲೆ ಮೊಟಕುತ್ತಾನೆ. ಆದ್ರೇ ಗ್ರಾಮಸ್ಥ ಇದಕ್ಕೂ ಬಗ್ಗೋದಿಲ್ಲ.

ಕೊನೆಗೆ ಕೋಪಗೊಂಡ ಚಾಲಕ ಬಕೆಟ್​ನಿಂದ ಬಲವಾಗಿ ಅವನ ತಲೆಗೆ ಹೊಡೆಯುತ್ತಾನೆ. ಇದರಿಂದ ಬ್ಯಾಲೆನ್ಸ್​ ಕಳೆದುಕೊಂಡ ಗ್ರಾಮಸ್ಥ ಯಂತ್ರಕ್ಕೆ ಜೋರಾಗಿ ಡಿಕ್ಕಿ ಹೊಡೆದು ಬೀಳುತ್ತಾನೆ.

ಕೂಡಲೇ ಅಲ್ಲಿಂದ ಯಂತ್ರದೊಂದಿಗೆ ಡ್ರೈವರ್​ ಎಸ್ಕೇಪ್​ ಆಗಿದ್ದಾನೆ. ಇನ್ನು ಈ ಘಟನೆ ಸ್ಥಳೀಯ ಪೊಲೀಸರ ಗಮನಕ್ಕೆ ಬಂದಿದ್ದು ಚಾಲಕನ ವಿರುದ್ಧ FIR ದಾಖಲಿಸಿದ್ದಾರೆ. ಗ್ರಾಮಸ್ಥ ಕುಡಿದ ಅಮಲಿನಲ್ಲಿ ಚಾಲಕನೊಟ್ಟಿಗೆ ಜಗಳ ತೆಗೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

Published On - 1:25 pm, Wed, 8 July 20

ಇಂದು ಈ ರಾಶಿಯವರು ಎಚ್ಚರಿಕೆಯಿಂದಿರಬೇಕು
ಇಂದು ಈ ರಾಶಿಯವರು ಎಚ್ಚರಿಕೆಯಿಂದಿರಬೇಕು
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ