AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಪಾರ್ಟಿಗಾಗಿ ಟಾಯ್ಲೆಟ್​ ಕಮೋಡ್​​ನಲ್ಲಿ ಪಾನೀಯ ತಯಾರಿಸಿದ ಯುವತಿ; ಅಸಹ್ಯದ ಪರಮಾವಧಿ ಎಂದ ನೆಟ್ಟಿಗರು

ಯುವತಿ ಮೊದಲು ವೆಸ್ಟರ್ನ್ ಟಾಯ್ಲೆಟ್ ಕಮೋಡ್​​ನಲ್ಲಿ ಐಸ್​ಕ್ರೀಮ್​, ಕ್ಯಾಂಡಿಗಳನ್ನು ತುಂಬುತ್ತಾಳೆ. ಅದಾದ ಬಳಿಕ ಫ್ಲಶ್ ಬಾಕ್ಸ್ ತೆರೆದು ಅದರಲ್ಲಿ, ಫಾಂಟಾ, ಸ್ಪಿರಿಟ್​, ಫ್ರೂಟ್ ಫ್ರಂಚ್​​ಗಳನ್ನು ಸುರಿಯುತ್ತಾಳೆ.

Viral Video: ಪಾರ್ಟಿಗಾಗಿ ಟಾಯ್ಲೆಟ್​ ಕಮೋಡ್​​ನಲ್ಲಿ ಪಾನೀಯ ತಯಾರಿಸಿದ ಯುವತಿ; ಅಸಹ್ಯದ ಪರಮಾವಧಿ ಎಂದ ನೆಟ್ಟಿಗರು
ಕಮೋಡ್​​ನಲ್ಲಿ ಪಾರ್ಟಿ ಡ್ರಿಂಕ್ ತಯಾರಿಸಿದ ಯುವತಿ
Lakshmi Hegde
|

Updated on: Apr 29, 2021 | 2:34 PM

Share

ಸೋಷಿಯಲ್ ಮೀಡಿಯಾಗಳಲ್ಲಿ ಎಂತೆಂಥಾ ವಿಚಿತ್ರ, ವಿಶಿಷ್ಟ, ವಿಲಕ್ಷಣ ವಿಡಿಯೋಗಳನ್ನು ನೋಡಿರುತ್ತೇವೆ. ಆದರೆ ಈಗ ವೈರಲ್​ ಆಗಿರುವ ವಿಡಿಯೋ ಇದೆಲ್ಲಕ್ಕೂ ಮಿಗಿಲಾಗಿದೆ. ವಿಲಕ್ಷಣ ಮಾತ್ರವಲ್ಲ, ಗಲೀಜು ಎನ್ನಿಸುತ್ತದೆ. ಮತ್ತೇನಲ್ಲ.. ಯುವತಿಯೊಬ್ಬಳು ಟಾಯ್ಲೆಟ್​​ನ ಕಮೋಡ್​ನಲ್ಲಿ ಪಾನೀಯವನ್ನು ತಯಾರಿಸಿ, ಪಾರ್ಟಿಗೆ ಬಂದ ಅತಿಥಿಗಳಿಗೆ ನೀಡುವ ವಿಡಿಯೋ ಇದು..!

ಅಸಹ್ಯ ಹುಟ್ಟಿಸುವ ಈ ವಿಡಿಯೋಕ್ಕೆ ಇದೀಗ 6.6 ಮಿಲಿಯನ್ಸ್​ಗೂ ಅಧಿಕ ವೀವ್ಸ್ ಬಂದಿದೆ. ವಿಡಿಯೋ ನೋಡಿದ ನೆಟ್ಟಿಗರು ನಿಜಕ್ಕೂ ದಿಗಿಲುಹುಟ್ಟಿಸುವಂತಿದೆ ಎಂದಿದ್ದಾರೆ. ಅಯ್ಯೋ..ಇದನ್ನು ನಂಬಲೇ ಸಾಧ್ಯವಾಗುತ್ತಿಲ್ಲ ಎಂದೂ ಹೇಳಿದವರು ಇದ್ದಾರೆ.

ಯುವತಿ ಮೊದಲು ವೆಸ್ಟರ್ನ್ ಟಾಯ್ಲೆಟ್ ಕಮೋಡ್​​ನಲ್ಲಿ ಐಸ್​ಕ್ರೀಮ್​, ಕ್ಯಾಂಡಿಗಳನ್ನು ತುಂಬುತ್ತಾಳೆ. ಅದಾದ ಬಳಿಕ ಫ್ಲಶ್ ಬಾಕ್ಸ್ ತೆರೆದು ಅದರಲ್ಲಿ, ಫಾಂಟಾ, ಸ್ಪಿರಿಟ್​, ಫ್ರೂಟ್ ಫ್ರಂಚ್​​ಗಳನ್ನು ಸುರಿಯುತ್ತಾಳೆ.  ನಂತರ  ಆಕೆ ಫ್ಲಶ್​ ಮಾಡುತ್ತಾಳೆ. ಅಲ್ಲಿಗೆ ಫ್ಲಶ್​ ಟ್ಯಾಂಕ್​​ನಲ್ಲಿದ್ದ ಪಾನೀಯಗಳು, ಕಮೋಡ್​ನಲ್ಲಿದ್ದ ಕ್ಯಾಂಡಿ, ಐಸ್​ಕ್ರೀಂಗಳ ಜತೆ ಮಿಶ್ರಣಗೊಂಡು ಪಾನೀಯ ಸಿದ್ಧವಾಗುತ್ತದೆ. ಹಾಗೇ, ಆ ನೀರನ್ನು ಆಕೆ ಗ್ಲಾಸ್​ಗೆ ಹಾಕುತ್ತಾಳೆ. ಟ್ವಿಟರ್​ನಲ್ಲಿ ಸಿಕ್ಕಾಪಟೆ ವೈರಲ್ ಆಗಿರುವ ಈ ವಿಡಿಯೋ ನೋಡಿದ ಜನರು ಅಸಹ್ಯ ವ್ಯಕ್ತಪಡಿಸಿದ್ದಾರೆ. ಇದು ಗಲೀಜಿನ ಪರಮಾವಧಿ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

Follow Us
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ