AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Summer Vacation: ಬೇಸಿಗೆಯಲ್ಲಿ ಹಿಮಾಚಲದ ಈ ತಾಣಗಳಿಗೆ ಭೇಟಿ ನೀಡಿ

ಮಕ್ಕಳಿಗೆ ಇನ್ನೇನು ರಜೆ ಪ್ರಾರಂಭವಾಗುತ್ತಿದೆ. ಆದರೆ ಈ ಬಿಸಿಲಿಗೆ ಎಲ್ಲೂ ಹೋಗಲು ಮನಸ್ಸಿಲ್ಲ ಅನ್ನುವವರೇ ಜಾಸ್ತಿ. ಆದ್ದರಿಂದ ಬೇಸಿಗೆಯಲ್ಲಿ ಭೇಟಿ ನೀಡಲು ಯೋಗ್ಯವಾದ ಪ್ರದೇಶಗಳ ಕುರಿತು ಮಾಹಿತಿ ಇಲ್ಲಿದೆ.

ಅಕ್ಷತಾ ವರ್ಕಾಡಿ
|

Updated on: Apr 08, 2023 | 3:15 PM

Share
ಮಕ್ಕಳಿಗೆ ಇನ್ನೇನು ರಜೆ ಪ್ರಾರಂಭವಾಗುತ್ತಿದೆ. ಆದರೆ ಈ ಬಿಸಿಲಿಗೆ ಎಲ್ಲೂ ಹೋಗಲು ಮನಸ್ಸಿಲ್ಲ ಅನ್ನುವವರೇ ಜಾಸ್ತಿ. ಆದ್ದರಿಂದ ಬೇಸಿಗೆಯ ರಜಾ ದಿನಗಳಲ್ಲಿ ಹಿಮಾಚಲದ ಈ ತಾಣಗಳಿಗೆ ಭೇಟಿ ನೀಡಿ.

ಮಕ್ಕಳಿಗೆ ಇನ್ನೇನು ರಜೆ ಪ್ರಾರಂಭವಾಗುತ್ತಿದೆ. ಆದರೆ ಈ ಬಿಸಿಲಿಗೆ ಎಲ್ಲೂ ಹೋಗಲು ಮನಸ್ಸಿಲ್ಲ ಅನ್ನುವವರೇ ಜಾಸ್ತಿ. ಆದ್ದರಿಂದ ಬೇಸಿಗೆಯ ರಜಾ ದಿನಗಳಲ್ಲಿ ಹಿಮಾಚಲದ ಈ ತಾಣಗಳಿಗೆ ಭೇಟಿ ನೀಡಿ.

1 / 7
ತೀರ್ಥನ್​​ ಕಣಿವೆ: ಸಮುದ್ರ ಮಟ್ಟದಿಂದ 1600 ಮೀಟರ್ ಎತ್ತರದಲ್ಲಿರುವ ಈ ಕಣಿವೆ ಬೇಸಿಗೆಯ ಪ್ರವಾಸಕ್ಕೆ ಉತ್ತಮ ತಾಣವಾಗಿದೆ. ಪ್ರಕೃತಿ ಪ್ರಿಯರಿಗಂತೂ ಈ ಸ್ಥಳ ಖಂಡಿತವಾಗಿಯೂ ಇಷ್ಟವಾಗುತ್ತದೆ.

ತೀರ್ಥನ್​​ ಕಣಿವೆ: ಸಮುದ್ರ ಮಟ್ಟದಿಂದ 1600 ಮೀಟರ್ ಎತ್ತರದಲ್ಲಿರುವ ಈ ಕಣಿವೆ ಬೇಸಿಗೆಯ ಪ್ರವಾಸಕ್ಕೆ ಉತ್ತಮ ತಾಣವಾಗಿದೆ. ಪ್ರಕೃತಿ ಪ್ರಿಯರಿಗಂತೂ ಈ ಸ್ಥಳ ಖಂಡಿತವಾಗಿಯೂ ಇಷ್ಟವಾಗುತ್ತದೆ.

2 / 7
ಶೋಗಿ: ಶಿಮ್ಲಾದಿಂದ ಸುಮಾರು 13ಕಿ.ಮೀ ದೂರದಲ್ಲಿರುವ ಶೋಗಿಯು ಮತ್ತೊಂದು ರಮಣೀಯ ಸ್ಥಳವಾಗಿದೆ. ಇಲ್ಲಿ ನೀವು ವೈವಿಧ್ಯಮಯ ಸಸ್ಯ ಹಾಗೂ ಪ್ರಾಣಿಗಳನ್ನು ಕಾಣಬಹುದು. ಜೊತೆಗೆ ದೇವಾಲಯಗಳಿಗೂ ಭೇಟಿ ನೀಡಬಹುದು.

ಶೋಗಿ: ಶಿಮ್ಲಾದಿಂದ ಸುಮಾರು 13ಕಿ.ಮೀ ದೂರದಲ್ಲಿರುವ ಶೋಗಿಯು ಮತ್ತೊಂದು ರಮಣೀಯ ಸ್ಥಳವಾಗಿದೆ. ಇಲ್ಲಿ ನೀವು ವೈವಿಧ್ಯಮಯ ಸಸ್ಯ ಹಾಗೂ ಪ್ರಾಣಿಗಳನ್ನು ಕಾಣಬಹುದು. ಜೊತೆಗೆ ದೇವಾಲಯಗಳಿಗೂ ಭೇಟಿ ನೀಡಬಹುದು.

3 / 7
ಜಿಭಿ: ತೀರ್ಥನ್​​​ ಕಣಿವೆಯಲ್ಲಿ ನೆಲೆಗೊಂಡಿರುವ ಈ ಕಣಿವೆಯೂ ಸಣ್ಣ ಕುಗ್ರಾಮವಾಗಿದ್ದು, ಸಂಪೂರ್ಣವಾಗಿ ಹಚ್ಚ ಹಸಿರಿನಿಂದ ಕೂಡಿರುತ್ತದೆ. ಸಿಹಿನೀರಿನ ಸರೋವರಗಳು, ದಟ್ಟವಾದ ಕಾಡು ಮತ್ತು ಪ್ರಾಚೀನ ದೇವಾಲಯವನ್ನು ನೀವಿಲ್ಲಿ ಕಣ್ತುಂಬಿಸಿಕೊಳ್ಳಬಹುದು.

ಜಿಭಿ: ತೀರ್ಥನ್​​​ ಕಣಿವೆಯಲ್ಲಿ ನೆಲೆಗೊಂಡಿರುವ ಈ ಕಣಿವೆಯೂ ಸಣ್ಣ ಕುಗ್ರಾಮವಾಗಿದ್ದು, ಸಂಪೂರ್ಣವಾಗಿ ಹಚ್ಚ ಹಸಿರಿನಿಂದ ಕೂಡಿರುತ್ತದೆ. ಸಿಹಿನೀರಿನ ಸರೋವರಗಳು, ದಟ್ಟವಾದ ಕಾಡು ಮತ್ತು ಪ್ರಾಚೀನ ದೇವಾಲಯವನ್ನು ನೀವಿಲ್ಲಿ ಕಣ್ತುಂಬಿಸಿಕೊಳ್ಳಬಹುದು.

4 / 7
ಫಾಗು : ಈ ಪ್ರಶಾಂತ ಕುಗ್ರಾಮವು ಯಾವಾಗಲೂ ಹಿಮ ಮತ್ತು ಮಂಜಿನಿಂದ ಆವೃತವಾಗಿರುವುದನ್ನು ಕಾಣಬಹುದು. 2450 ಮೀ ಎತ್ತರದಲ್ಲಿರುವ ಈ ತಾಣದಲ್ಲಿ ರಮಣೀಯ ನೋಟಗಳನ್ನು ಆನಂದಿಸಬಹುದು. ಇಲ್ಲಿನ ಬಹುತೇಕ ರಸ್ತೆಗಳು ಸೇಬಿನಿಂದ ತುಂಬಿರುತ್ತದೆ.

ಫಾಗು : ಈ ಪ್ರಶಾಂತ ಕುಗ್ರಾಮವು ಯಾವಾಗಲೂ ಹಿಮ ಮತ್ತು ಮಂಜಿನಿಂದ ಆವೃತವಾಗಿರುವುದನ್ನು ಕಾಣಬಹುದು. 2450 ಮೀ ಎತ್ತರದಲ್ಲಿರುವ ಈ ತಾಣದಲ್ಲಿ ರಮಣೀಯ ನೋಟಗಳನ್ನು ಆನಂದಿಸಬಹುದು. ಇಲ್ಲಿನ ಬಹುತೇಕ ರಸ್ತೆಗಳು ಸೇಬಿನಿಂದ ತುಂಬಿರುತ್ತದೆ.

5 / 7
ಕಸೌಲಿ: ಇಲ್ಲಿನ ಸುಂದರವಾದ ಪಾದಯಾತ್ರೆಯ ಹಾದಿಗಳು ಸಂಪೂರ್ಣವಾಗಿ ಹಿಮದಿಂದ ಆವೃತವಾಗಿರುವುದನ್ನು ಕಾಣಬಹುದು. ಅತ್ಯಂತ ಶಾಂತಿಯಿಂದ ಆವೃತವಾಗಿರುವ ಈ ಪ್ರದೇಶ ಹಿಮಾಚಲ ಪ್ರದೇಶದ ಅತ್ಯುತ್ತಮ ರಜಾ ತಾಣವಾಗಿದೆ.

ಕಸೌಲಿ: ಇಲ್ಲಿನ ಸುಂದರವಾದ ಪಾದಯಾತ್ರೆಯ ಹಾದಿಗಳು ಸಂಪೂರ್ಣವಾಗಿ ಹಿಮದಿಂದ ಆವೃತವಾಗಿರುವುದನ್ನು ಕಾಣಬಹುದು. ಅತ್ಯಂತ ಶಾಂತಿಯಿಂದ ಆವೃತವಾಗಿರುವ ಈ ಪ್ರದೇಶ ಹಿಮಾಚಲ ಪ್ರದೇಶದ ಅತ್ಯುತ್ತಮ ರಜಾ ತಾಣವಾಗಿದೆ.

6 / 7
ಚಿತ್ಕುಲ್​​: ಹಿಮಾಚಲಪ್ರದೇಶದ ಕಿನ್ನೌರ್​​ ಜಿಲ್ಲೆಯ ಒಂದು ಹಳ್ಳಿ ಇದಾಗಿದ್ದು, ಭಾರತ ಮತ್ತು ಚೀನಾ ಗಡಿಯಲ್ಲಿದೆ. ನೀವಿಲ್ಲಿ ಬೇಸಿಗೆಯಲ್ಲಿಯೂ ಕೂಡ ಹಚ್ಚಹಸಿರಿನ ಬೆಟ್ಟ ಗುಡ್ಡವನ್ನು ಕಣ್ತುಂಬಿಸಿಕೊಳ್ಳಬಹುದು.

ಚಿತ್ಕುಲ್​​: ಹಿಮಾಚಲಪ್ರದೇಶದ ಕಿನ್ನೌರ್​​ ಜಿಲ್ಲೆಯ ಒಂದು ಹಳ್ಳಿ ಇದಾಗಿದ್ದು, ಭಾರತ ಮತ್ತು ಚೀನಾ ಗಡಿಯಲ್ಲಿದೆ. ನೀವಿಲ್ಲಿ ಬೇಸಿಗೆಯಲ್ಲಿಯೂ ಕೂಡ ಹಚ್ಚಹಸಿರಿನ ಬೆಟ್ಟ ಗುಡ್ಡವನ್ನು ಕಣ್ತುಂಬಿಸಿಕೊಳ್ಳಬಹುದು.

7 / 7
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ