AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Summer Vacation: ಬೇಸಿಗೆಯಲ್ಲಿ ಹಿಮಾಚಲದ ಈ ತಾಣಗಳಿಗೆ ಭೇಟಿ ನೀಡಿ

ಮಕ್ಕಳಿಗೆ ಇನ್ನೇನು ರಜೆ ಪ್ರಾರಂಭವಾಗುತ್ತಿದೆ. ಆದರೆ ಈ ಬಿಸಿಲಿಗೆ ಎಲ್ಲೂ ಹೋಗಲು ಮನಸ್ಸಿಲ್ಲ ಅನ್ನುವವರೇ ಜಾಸ್ತಿ. ಆದ್ದರಿಂದ ಬೇಸಿಗೆಯಲ್ಲಿ ಭೇಟಿ ನೀಡಲು ಯೋಗ್ಯವಾದ ಪ್ರದೇಶಗಳ ಕುರಿತು ಮಾಹಿತಿ ಇಲ್ಲಿದೆ.

ಅಕ್ಷತಾ ವರ್ಕಾಡಿ
|

Updated on: Apr 08, 2023 | 3:15 PM

Share
ಮಕ್ಕಳಿಗೆ ಇನ್ನೇನು ರಜೆ ಪ್ರಾರಂಭವಾಗುತ್ತಿದೆ. ಆದರೆ ಈ ಬಿಸಿಲಿಗೆ ಎಲ್ಲೂ ಹೋಗಲು ಮನಸ್ಸಿಲ್ಲ ಅನ್ನುವವರೇ ಜಾಸ್ತಿ. ಆದ್ದರಿಂದ ಬೇಸಿಗೆಯ ರಜಾ ದಿನಗಳಲ್ಲಿ ಹಿಮಾಚಲದ ಈ ತಾಣಗಳಿಗೆ ಭೇಟಿ ನೀಡಿ.

ಮಕ್ಕಳಿಗೆ ಇನ್ನೇನು ರಜೆ ಪ್ರಾರಂಭವಾಗುತ್ತಿದೆ. ಆದರೆ ಈ ಬಿಸಿಲಿಗೆ ಎಲ್ಲೂ ಹೋಗಲು ಮನಸ್ಸಿಲ್ಲ ಅನ್ನುವವರೇ ಜಾಸ್ತಿ. ಆದ್ದರಿಂದ ಬೇಸಿಗೆಯ ರಜಾ ದಿನಗಳಲ್ಲಿ ಹಿಮಾಚಲದ ಈ ತಾಣಗಳಿಗೆ ಭೇಟಿ ನೀಡಿ.

1 / 7
ತೀರ್ಥನ್​​ ಕಣಿವೆ: ಸಮುದ್ರ ಮಟ್ಟದಿಂದ 1600 ಮೀಟರ್ ಎತ್ತರದಲ್ಲಿರುವ ಈ ಕಣಿವೆ ಬೇಸಿಗೆಯ ಪ್ರವಾಸಕ್ಕೆ ಉತ್ತಮ ತಾಣವಾಗಿದೆ. ಪ್ರಕೃತಿ ಪ್ರಿಯರಿಗಂತೂ ಈ ಸ್ಥಳ ಖಂಡಿತವಾಗಿಯೂ ಇಷ್ಟವಾಗುತ್ತದೆ.

ತೀರ್ಥನ್​​ ಕಣಿವೆ: ಸಮುದ್ರ ಮಟ್ಟದಿಂದ 1600 ಮೀಟರ್ ಎತ್ತರದಲ್ಲಿರುವ ಈ ಕಣಿವೆ ಬೇಸಿಗೆಯ ಪ್ರವಾಸಕ್ಕೆ ಉತ್ತಮ ತಾಣವಾಗಿದೆ. ಪ್ರಕೃತಿ ಪ್ರಿಯರಿಗಂತೂ ಈ ಸ್ಥಳ ಖಂಡಿತವಾಗಿಯೂ ಇಷ್ಟವಾಗುತ್ತದೆ.

2 / 7
ಶೋಗಿ: ಶಿಮ್ಲಾದಿಂದ ಸುಮಾರು 13ಕಿ.ಮೀ ದೂರದಲ್ಲಿರುವ ಶೋಗಿಯು ಮತ್ತೊಂದು ರಮಣೀಯ ಸ್ಥಳವಾಗಿದೆ. ಇಲ್ಲಿ ನೀವು ವೈವಿಧ್ಯಮಯ ಸಸ್ಯ ಹಾಗೂ ಪ್ರಾಣಿಗಳನ್ನು ಕಾಣಬಹುದು. ಜೊತೆಗೆ ದೇವಾಲಯಗಳಿಗೂ ಭೇಟಿ ನೀಡಬಹುದು.

ಶೋಗಿ: ಶಿಮ್ಲಾದಿಂದ ಸುಮಾರು 13ಕಿ.ಮೀ ದೂರದಲ್ಲಿರುವ ಶೋಗಿಯು ಮತ್ತೊಂದು ರಮಣೀಯ ಸ್ಥಳವಾಗಿದೆ. ಇಲ್ಲಿ ನೀವು ವೈವಿಧ್ಯಮಯ ಸಸ್ಯ ಹಾಗೂ ಪ್ರಾಣಿಗಳನ್ನು ಕಾಣಬಹುದು. ಜೊತೆಗೆ ದೇವಾಲಯಗಳಿಗೂ ಭೇಟಿ ನೀಡಬಹುದು.

3 / 7
ಜಿಭಿ: ತೀರ್ಥನ್​​​ ಕಣಿವೆಯಲ್ಲಿ ನೆಲೆಗೊಂಡಿರುವ ಈ ಕಣಿವೆಯೂ ಸಣ್ಣ ಕುಗ್ರಾಮವಾಗಿದ್ದು, ಸಂಪೂರ್ಣವಾಗಿ ಹಚ್ಚ ಹಸಿರಿನಿಂದ ಕೂಡಿರುತ್ತದೆ. ಸಿಹಿನೀರಿನ ಸರೋವರಗಳು, ದಟ್ಟವಾದ ಕಾಡು ಮತ್ತು ಪ್ರಾಚೀನ ದೇವಾಲಯವನ್ನು ನೀವಿಲ್ಲಿ ಕಣ್ತುಂಬಿಸಿಕೊಳ್ಳಬಹುದು.

ಜಿಭಿ: ತೀರ್ಥನ್​​​ ಕಣಿವೆಯಲ್ಲಿ ನೆಲೆಗೊಂಡಿರುವ ಈ ಕಣಿವೆಯೂ ಸಣ್ಣ ಕುಗ್ರಾಮವಾಗಿದ್ದು, ಸಂಪೂರ್ಣವಾಗಿ ಹಚ್ಚ ಹಸಿರಿನಿಂದ ಕೂಡಿರುತ್ತದೆ. ಸಿಹಿನೀರಿನ ಸರೋವರಗಳು, ದಟ್ಟವಾದ ಕಾಡು ಮತ್ತು ಪ್ರಾಚೀನ ದೇವಾಲಯವನ್ನು ನೀವಿಲ್ಲಿ ಕಣ್ತುಂಬಿಸಿಕೊಳ್ಳಬಹುದು.

4 / 7
ಫಾಗು : ಈ ಪ್ರಶಾಂತ ಕುಗ್ರಾಮವು ಯಾವಾಗಲೂ ಹಿಮ ಮತ್ತು ಮಂಜಿನಿಂದ ಆವೃತವಾಗಿರುವುದನ್ನು ಕಾಣಬಹುದು. 2450 ಮೀ ಎತ್ತರದಲ್ಲಿರುವ ಈ ತಾಣದಲ್ಲಿ ರಮಣೀಯ ನೋಟಗಳನ್ನು ಆನಂದಿಸಬಹುದು. ಇಲ್ಲಿನ ಬಹುತೇಕ ರಸ್ತೆಗಳು ಸೇಬಿನಿಂದ ತುಂಬಿರುತ್ತದೆ.

ಫಾಗು : ಈ ಪ್ರಶಾಂತ ಕುಗ್ರಾಮವು ಯಾವಾಗಲೂ ಹಿಮ ಮತ್ತು ಮಂಜಿನಿಂದ ಆವೃತವಾಗಿರುವುದನ್ನು ಕಾಣಬಹುದು. 2450 ಮೀ ಎತ್ತರದಲ್ಲಿರುವ ಈ ತಾಣದಲ್ಲಿ ರಮಣೀಯ ನೋಟಗಳನ್ನು ಆನಂದಿಸಬಹುದು. ಇಲ್ಲಿನ ಬಹುತೇಕ ರಸ್ತೆಗಳು ಸೇಬಿನಿಂದ ತುಂಬಿರುತ್ತದೆ.

5 / 7
ಕಸೌಲಿ: ಇಲ್ಲಿನ ಸುಂದರವಾದ ಪಾದಯಾತ್ರೆಯ ಹಾದಿಗಳು ಸಂಪೂರ್ಣವಾಗಿ ಹಿಮದಿಂದ ಆವೃತವಾಗಿರುವುದನ್ನು ಕಾಣಬಹುದು. ಅತ್ಯಂತ ಶಾಂತಿಯಿಂದ ಆವೃತವಾಗಿರುವ ಈ ಪ್ರದೇಶ ಹಿಮಾಚಲ ಪ್ರದೇಶದ ಅತ್ಯುತ್ತಮ ರಜಾ ತಾಣವಾಗಿದೆ.

ಕಸೌಲಿ: ಇಲ್ಲಿನ ಸುಂದರವಾದ ಪಾದಯಾತ್ರೆಯ ಹಾದಿಗಳು ಸಂಪೂರ್ಣವಾಗಿ ಹಿಮದಿಂದ ಆವೃತವಾಗಿರುವುದನ್ನು ಕಾಣಬಹುದು. ಅತ್ಯಂತ ಶಾಂತಿಯಿಂದ ಆವೃತವಾಗಿರುವ ಈ ಪ್ರದೇಶ ಹಿಮಾಚಲ ಪ್ರದೇಶದ ಅತ್ಯುತ್ತಮ ರಜಾ ತಾಣವಾಗಿದೆ.

6 / 7
ಚಿತ್ಕುಲ್​​: ಹಿಮಾಚಲಪ್ರದೇಶದ ಕಿನ್ನೌರ್​​ ಜಿಲ್ಲೆಯ ಒಂದು ಹಳ್ಳಿ ಇದಾಗಿದ್ದು, ಭಾರತ ಮತ್ತು ಚೀನಾ ಗಡಿಯಲ್ಲಿದೆ. ನೀವಿಲ್ಲಿ ಬೇಸಿಗೆಯಲ್ಲಿಯೂ ಕೂಡ ಹಚ್ಚಹಸಿರಿನ ಬೆಟ್ಟ ಗುಡ್ಡವನ್ನು ಕಣ್ತುಂಬಿಸಿಕೊಳ್ಳಬಹುದು.

ಚಿತ್ಕುಲ್​​: ಹಿಮಾಚಲಪ್ರದೇಶದ ಕಿನ್ನೌರ್​​ ಜಿಲ್ಲೆಯ ಒಂದು ಹಳ್ಳಿ ಇದಾಗಿದ್ದು, ಭಾರತ ಮತ್ತು ಚೀನಾ ಗಡಿಯಲ್ಲಿದೆ. ನೀವಿಲ್ಲಿ ಬೇಸಿಗೆಯಲ್ಲಿಯೂ ಕೂಡ ಹಚ್ಚಹಸಿರಿನ ಬೆಟ್ಟ ಗುಡ್ಡವನ್ನು ಕಣ್ತುಂಬಿಸಿಕೊಳ್ಳಬಹುದು.

7 / 7
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್