Sign In

By signing in or creating an account, you agree with Associated Broadcasting Company's Terms & Conditions and Privacy Policy.

Basavanagudi Nandi Teppotsava: 10 ವರ್ಷದ ಬಳಿಕ ಬಸವನಗುಡಿಯಲ್ಲಿ ನಂದಿ ತೆಪ್ಪೋತ್ಸವ, ಭಕ್ತಿಯಲ್ಲಿ ಮಿಂದೆದ್ದ ಜನ

ಬಸವನಗುಡಿಯ ಐತಿಹಾಸಿಕ ಕಡಲೆ ಕಾಯಿ ಪರಿಷೆ ನ.20ರಿಂದ ಶುರುವಾಗಿದೆ. ಹೀಗಾಗಿ ಬಸವಗುಡಿಯ ಸುತ್ತಾ- ಮುತ್ತಾ ಜಾತ್ರೆಯ ವಾತಾವರಣ ಮನೆಮಾಡಿದೆ. ಇನ್ನು ಬಸವನಗುಡಿಗೆ ಹೊಂದಿಕೊಂಡಂತೆ ಇರುವ ಕೆರೆಯಲ್ಲಿ 10 ವರ್ಷದ ಬಳಿಕ ಬಸವಣ್ಣನ ತೆಪ್ಪೋತ್ಸವ ನ.21ರಂದು ನಡೆದಿದೆ.

TV9 Web
| Updated By: ಆಯೇಷಾ ಬಾನು

Updated on:Nov 22, 2022 | 8:54 AM

ಬಸವನಗುಡಿಯ ಐತಿಹಾಸಿಕ ಕಡಲೆ ಕಾಯಿ ಪರಿಷೆ ನ.20ರಿಂದ ಶುರುವಾಗಿದೆ. ಹೀಗಾಗಿ ಬಸವಗುಡಿಯ ಸುತ್ತಾ- ಮುತ್ತಾ ಜಾತ್ರೆಯ ವಾತಾವರಣ ಮನೆಮಾಡಿದೆ. ಇನ್ನು ಬಸವನಗುಡಿಗೆ ಹೊಂದಿಕೊಂಡಂತೆ ಇರುವ ಕೆರೆಯಲ್ಲಿ 10 ವರ್ಷದ ಬಳಿಕ ಬಸವಣ್ಣನ ತೆಪ್ಪೋತ್ಸವ ನ.21ರಂದು ನಡೆದಿದೆ.

ಬಸವನಗುಡಿಯ ಐತಿಹಾಸಿಕ ಕಡಲೆ ಕಾಯಿ ಪರಿಷೆ ನ.20ರಿಂದ ಶುರುವಾಗಿದೆ. ಹೀಗಾಗಿ ಬಸವಗುಡಿಯ ಸುತ್ತಾ- ಮುತ್ತಾ ಜಾತ್ರೆಯ ವಾತಾವರಣ ಮನೆಮಾಡಿದೆ. ಇನ್ನು ಬಸವನಗುಡಿಗೆ ಹೊಂದಿಕೊಂಡಂತೆ ಇರುವ ಕೆರೆಯಲ್ಲಿ 10 ವರ್ಷದ ಬಳಿಕ ಬಸವಣ್ಣನ ತೆಪ್ಪೋತ್ಸವ ನ.21ರಂದು ನಡೆದಿದೆ.

1 / 7
ಕಡಲೆ ಕಾಯಿ ಪರಿಷೆ ಹಿನ್ನೆಲೆಯಲ್ಲಿ ಚಾಮರಾಜಪೇಟೆಯ ಕೆಂಪಾಬುದಿ ಕೆರೆಯಲ್ಲಿ ಬಸವಣ್ಣ ಮೂರ್ತಿಯ ತೆಪ್ಪೋತ್ಸವ ನಡೆಸಲಾಯ್ತು. ಅರ್ಚಕರು ಬಸವಣ್ಣನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ್ರು. ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿಸುಬ್ರಹ್ಮಣ್ಯ ತೆಪ್ಪೋತ್ಸವ ಉದ್ಘಾಟಿಸಿದ್ರು.

ಕಡಲೆ ಕಾಯಿ ಪರಿಷೆ ಹಿನ್ನೆಲೆಯಲ್ಲಿ ಚಾಮರಾಜಪೇಟೆಯ ಕೆಂಪಾಬುದಿ ಕೆರೆಯಲ್ಲಿ ಬಸವಣ್ಣ ಮೂರ್ತಿಯ ತೆಪ್ಪೋತ್ಸವ ನಡೆಸಲಾಯ್ತು. ಅರ್ಚಕರು ಬಸವಣ್ಣನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ್ರು. ಸಂಸದ ತೇಜಸ್ವಿ ಸೂರ್ಯ, ಶಾಸಕ ರವಿಸುಬ್ರಹ್ಮಣ್ಯ ತೆಪ್ಪೋತ್ಸವ ಉದ್ಘಾಟಿಸಿದ್ರು.

2 / 7
ಬಸವಣ್ಣನ ಮೂರ್ತಿಯನ್ನ ತೆಪ್ಪದ ಒಳಗೆ ಕೂರಿಸಿಕೊಂಡು ಕೆರೆಯಲ್ಲಿ ಉತ್ಸವ ಮಾಡಲಾಯ್ತು. ಕೆರೆ ಸುತ್ತ ಲೈಟಿಂಗ್ಸ್ ಅಳವಡಿಸಿದ್ದು ಸುತ್ತಮುತ್ತಲ ಜನ ತೆಪ್ಪೋತ್ಸವ ಕಣ್ತುಂಬಿಕೊಂಡ್ರು.

ಬಸವಣ್ಣನ ಮೂರ್ತಿಯನ್ನ ತೆಪ್ಪದ ಒಳಗೆ ಕೂರಿಸಿಕೊಂಡು ಕೆರೆಯಲ್ಲಿ ಉತ್ಸವ ಮಾಡಲಾಯ್ತು. ಕೆರೆ ಸುತ್ತ ಲೈಟಿಂಗ್ಸ್ ಅಳವಡಿಸಿದ್ದು ಸುತ್ತಮುತ್ತಲ ಜನ ತೆಪ್ಪೋತ್ಸವ ಕಣ್ತುಂಬಿಕೊಂಡ್ರು.

3 / 7
10 ವರ್ಷಗಳ ಹಿಂದೆ ಕೆಂಪಾಬುದಿ ಕೆರೆಯಲ್ಲಿ ತೆಪ್ಪೋತ್ಸವ ನಡೆಸಲಾಗಿತ್ತು. ಆದಾದ ನಂತರ ಕೆರೆಯಲ್ಲಿ ನೀರಿಲ್ಲದಾ ಕಾರಣ ತೆಪ್ಪೋತ್ಸವ ಮಾಡಿರಲಿಲ್ಲ. ಈ ವರ್ಷ ಮಳೆ ಚೆನ್ನಾಗಿ ಬಂದಿರುವ ಕಾರಣ ಬಸವಣ್ಣನ ತೆಪ್ಪೋತ್ಸವವನ್ನ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನು ದೊಡ್ಡ ಮಟ್ಟದಲ್ಲಿ ತೆಪ್ಪೋತ್ಸವ ನಡೆಯಲಿದೆ ಎಂದು ಎಂಎಲ್​ಎ ರವಿ ಸುಬ್ರಮಣ್ಯಂ ತಿಳಿಸಿದರು.

10 ವರ್ಷಗಳ ಹಿಂದೆ ಕೆಂಪಾಬುದಿ ಕೆರೆಯಲ್ಲಿ ತೆಪ್ಪೋತ್ಸವ ನಡೆಸಲಾಗಿತ್ತು. ಆದಾದ ನಂತರ ಕೆರೆಯಲ್ಲಿ ನೀರಿಲ್ಲದಾ ಕಾರಣ ತೆಪ್ಪೋತ್ಸವ ಮಾಡಿರಲಿಲ್ಲ. ಈ ವರ್ಷ ಮಳೆ ಚೆನ್ನಾಗಿ ಬಂದಿರುವ ಕಾರಣ ಬಸವಣ್ಣನ ತೆಪ್ಪೋತ್ಸವವನ್ನ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನು ದೊಡ್ಡ ಮಟ್ಟದಲ್ಲಿ ತೆಪ್ಪೋತ್ಸವ ನಡೆಯಲಿದೆ ಎಂದು ಎಂಎಲ್​ಎ ರವಿ ಸುಬ್ರಮಣ್ಯಂ ತಿಳಿಸಿದರು.

4 / 7
ಬಸವನಗುಡಿಯ ನಂದಿ ತೆಪ್ಪೋತ್ಸವದಲ್ಲಿ ರಾರಾಜಿಸಿದ ನಂದಿ ವಿಗ್ರಹವನ್ನು ನೋಡಿ ಜನ ಭಕ್ತಿ ಪರವಶರಾದರು. ತೆಪ್ಪೋತ್ಸವ ಹಿನ್ನೆಲೆ ದೀಪಾಲಂಕಾರದಿಂದ ಕೆಂಪಾಬುದಿ ಕೆರೆ ಕಂಗೊಳಿಸುತ್ತಿತ್ತು.

ಬಸವನಗುಡಿಯ ನಂದಿ ತೆಪ್ಪೋತ್ಸವದಲ್ಲಿ ರಾರಾಜಿಸಿದ ನಂದಿ ವಿಗ್ರಹವನ್ನು ನೋಡಿ ಜನ ಭಕ್ತಿ ಪರವಶರಾದರು. ತೆಪ್ಪೋತ್ಸವ ಹಿನ್ನೆಲೆ ದೀಪಾಲಂಕಾರದಿಂದ ಕೆಂಪಾಬುದಿ ಕೆರೆ ಕಂಗೊಳಿಸುತ್ತಿತ್ತು.

5 / 7
ಎರಡನೇ ದಿನದ ಕಡಲೆಕಾಯಿ ಪರಿಷೆಯಲ್ಲಿ ನೂಕು ನುಗ್ಗಲು ಕಂಡು ಬಂತು. ಬಸವನಗುಡಿ ಸುತ್ತಾ - ಮುತ್ತಾ ಜನ ಸಾಹರವೇ ಕಂಡು ಬಂತು. ಕುಟುಂಬ ಸಮೇತರಾಗಿ ಜಾತ್ರೆ ನೋಡಿ ವಿವಿಧ ಬಗೆಯ ಕಡಲೆಕಾಯಿಗಳನ್ನ ಖರೀದಿ ಮಾಡಿ, ಜನ ಸಂತೋಷ ವ್ಯಕ್ತಪಡಿಸಿದ್ರು.

ಎರಡನೇ ದಿನದ ಕಡಲೆಕಾಯಿ ಪರಿಷೆಯಲ್ಲಿ ನೂಕು ನುಗ್ಗಲು ಕಂಡು ಬಂತು. ಬಸವನಗುಡಿ ಸುತ್ತಾ - ಮುತ್ತಾ ಜನ ಸಾಹರವೇ ಕಂಡು ಬಂತು. ಕುಟುಂಬ ಸಮೇತರಾಗಿ ಜಾತ್ರೆ ನೋಡಿ ವಿವಿಧ ಬಗೆಯ ಕಡಲೆಕಾಯಿಗಳನ್ನ ಖರೀದಿ ಮಾಡಿ, ಜನ ಸಂತೋಷ ವ್ಯಕ್ತಪಡಿಸಿದ್ರು.

6 / 7
ಕೊರೊನಾದಿಂದ ಮಂಕಾಗಿದ್ದ ಪರಿಷೆಗೆ ಈ ಬಾರಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ರು. ನ.23ರ ವರೆಗೂ ಕಡಲೆಕಾಯಿ ಪರಿಷೆ ನಡೆಯಲಿದೆ.

ಕೊರೊನಾದಿಂದ ಮಂಕಾಗಿದ್ದ ಪರಿಷೆಗೆ ಈ ಬಾರಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ರು. ನ.23ರ ವರೆಗೂ ಕಡಲೆಕಾಯಿ ಪರಿಷೆ ನಡೆಯಲಿದೆ.

7 / 7

Published On - 8:54 am, Tue, 22 November 22

Follow us
Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ
Weekly Horoscope: ಮಾರ್ಚ್ 30 ರಿಂದ ಏಪ್ರಿಲ್ 6 ರವರೆಗಿನ ವಾರ ಭವಿಷ್ಯ
IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್
IPL 2025: ಕನ್ನಡಿಗನ ಕರಾರುವಾಕ್ ದಾಳಿಗೆ ತತ್ತರಿಸಿದ ಮುಂಬೈ ಇಂಡಿಯನ್ಸ್
Daily Devotional: ಯುಗಾದಿ ಆಚರಣೆ ಹಾಗೂ ಅದರ ಮಹತ್ವ ತಿಳಿಯಿರಿ
Daily Devotional: ಯುಗಾದಿ ಆಚರಣೆ ಹಾಗೂ ಅದರ ಮಹತ್ವ ತಿಳಿಯಿರಿ
Daily Horoscope: ಯುಗಾದಿಯಂದು ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
Daily Horoscope: ಯುಗಾದಿಯಂದು ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು