Sign In

By signing in or creating an account, you agree with Associated Broadcasting Company's Terms & Conditions and Privacy Policy.

Artificial Intelligence: ಅದ್ಭುತವಾಗಿದೆ ಕಲಾವಿದನ ಈ ಕೈಚಳಕ, AI ಸಾಫ್ಟ್‌ವೇರ್​​ನಲ್ಲಿ ಮಾಡಿದ ಚಿತ್ರಗಳು, ಇಲ್ಲಿದೆ ನೋಡಿ

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಾಫ್ಟ್‌ವೇರ್​​ನಲ್ಲಿ ಒಂದು ಅದ್ಭುತ ಚಿತ್ರವನ್ನು ಹೇಗೆಲ್ಲ ಮಾಡಬಹುದು ಎಂಬುದನ್ನು ಇಲ್ಲಿ ಒಬ್ಬ ಯುವಕ ಮಾಡಿ ತೋರಿಸಿದ್ದಾನೆ. AI ಸಾಫ್ಟ್‌ವೇರ್ ಮೂಲಕ ಅನೇಕ ಚಿತ್ರಗಳನ್ನು ಮಾಡಿದ್ದಾನೆ.

TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: May 19, 2023 | 6:35 PM

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್  ಸಾಫ್ಟ್‌ವೇರ್​​ನಲ್ಲಿ ಒಂದು ಅದ್ಭುತ ಚಿತ್ರವನ್ನು ಹೇಗೆಲ್ಲ ಮಾಡಬಹುದು ಎಂಬುದನ್ನು ಇಲ್ಲಿ ಒಬ್ಬ ಯುವಕ ಮಾಡಿ ತೋರಿಸಿದ್ದಾನೆ. AI ಸಾಫ್ಟ್‌ವೇರ್ ಮೂಲಕ ಅನೇಕ ಚಿತ್ರಗಳನ್ನು ಮಾಡಿದ್ದಾನೆ. ಡಿಜಿಟಲ್ ಸೃಷ್ಟಿಕರ್ತ ಮತ್ತು AI ಉತ್ಸಾಹಿ ಸಾಹಿದ್ ಅವರು ನಗರ ಮೆಟ್ರೋದಲ್ಲಿ ಹೇಗೆಲ್ಲ ವ್ಯಾಪರ ಮಾಡುತ್ತಾರೆ ಎಂಬುದನ್ನು ಇಲ್ಲಿ ತಿಳಿಸಿದ್ದಾರೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಾಫ್ಟ್‌ವೇರ್​​ನಲ್ಲಿ ಒಂದು ಅದ್ಭುತ ಚಿತ್ರವನ್ನು ಹೇಗೆಲ್ಲ ಮಾಡಬಹುದು ಎಂಬುದನ್ನು ಇಲ್ಲಿ ಒಬ್ಬ ಯುವಕ ಮಾಡಿ ತೋರಿಸಿದ್ದಾನೆ. AI ಸಾಫ್ಟ್‌ವೇರ್ ಮೂಲಕ ಅನೇಕ ಚಿತ್ರಗಳನ್ನು ಮಾಡಿದ್ದಾನೆ. ಡಿಜಿಟಲ್ ಸೃಷ್ಟಿಕರ್ತ ಮತ್ತು AI ಉತ್ಸಾಹಿ ಸಾಹಿದ್ ಅವರು ನಗರ ಮೆಟ್ರೋದಲ್ಲಿ ಹೇಗೆಲ್ಲ ವ್ಯಾಪರ ಮಾಡುತ್ತಾರೆ ಎಂಬುದನ್ನು ಇಲ್ಲಿ ತಿಳಿಸಿದ್ದಾರೆ.

1 / 8
AI ಸಾಫ್ಟ್‌ವೇರ್  ಮೂಲಕ ಸಾಹಿದ್ ಅವರು ಮೆಟ್ರೋ ಒಳಗೆ ಒಬ್ಬ ವ್ಯಕ್ತಿ ಮೀನು ಮಾರಾಟ ಮಾಡುವ  ಚಿತ್ರವನ್ನು ರಚಿಸಿದ್ದಾರೆ. ಒಂದು ಬಾರಿ ಅಯ್ಯೋ ಇದು ನಿಜವೇ ಎಂದು ಅನ್ನಿಸುತ್ತದೆ, ಆದರೆ ಸರಿಯಾಗಿ ನೋಡಿದರೆ ಇದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್  ಚಿತ್ರ ಎಂದು ತಿಳಿಯುತ್ತದೆ.

AI ಸಾಫ್ಟ್‌ವೇರ್ ಮೂಲಕ ಸಾಹಿದ್ ಅವರು ಮೆಟ್ರೋ ಒಳಗೆ ಒಬ್ಬ ವ್ಯಕ್ತಿ ಮೀನು ಮಾರಾಟ ಮಾಡುವ ಚಿತ್ರವನ್ನು ರಚಿಸಿದ್ದಾರೆ. ಒಂದು ಬಾರಿ ಅಯ್ಯೋ ಇದು ನಿಜವೇ ಎಂದು ಅನ್ನಿಸುತ್ತದೆ, ಆದರೆ ಸರಿಯಾಗಿ ನೋಡಿದರೆ ಇದು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಚಿತ್ರ ಎಂದು ತಿಳಿಯುತ್ತದೆ.

2 / 8
ಇನ್ನೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್  ಚಿತ್ರದಲ್ಲಿ ಒಂಟೆ ಮತ್ತು ಒಂದಿಷ್ಟು ಜನ ಕುಳಿತಿರುವುದನ್ನು ಕಾಣಬಹುದು, ಜತೆಗೆ ಆ ಮೆಟ್ರೋದಲ್ಲಿ ಮರಳುಗಳನ್ನು ಕಾಣಬಹುದು. ಇದು ಮರುಭೂಮಿ ಪ್ರದೇಶದಲ್ಲಿರುವ ಮೆಟ್ರೋ ಎಂಬಂತೆ ಭಾಸವಾಗುತ್ತದೆ.

ಇನ್ನೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಚಿತ್ರದಲ್ಲಿ ಒಂಟೆ ಮತ್ತು ಒಂದಿಷ್ಟು ಜನ ಕುಳಿತಿರುವುದನ್ನು ಕಾಣಬಹುದು, ಜತೆಗೆ ಆ ಮೆಟ್ರೋದಲ್ಲಿ ಮರಳುಗಳನ್ನು ಕಾಣಬಹುದು. ಇದು ಮರುಭೂಮಿ ಪ್ರದೇಶದಲ್ಲಿರುವ ಮೆಟ್ರೋ ಎಂಬಂತೆ ಭಾಸವಾಗುತ್ತದೆ.

3 / 8
ಇನ್ನೊಂದು ಫೋಟೋದಲ್ಲಿ ಮೆಟ್ರೋದಲ್ಲಿ ವಡಾ ಪಾವ್​​ ಮಧ್ಯೆ ಜನರು ನಿಂತಿರುವುದು ಕಾಣಬಹುದು. ಇದು ನಿಜವಾಗಿದ್ದರೆ, ಖಂಡಿತ ಒಂದು ವಡಾ ಪಾವ್ ತೆಗೆದುಕೊಳ್ಳಬಹುದಿತ್ತು. ಇದು ನೋಡಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್   ಚಿತ್ರದಂತೆ ಇಲ್ಲ ಯಾರೇ ವಡಾ ಪಾವ್​​ ಫೋಟೋವನ್ನು ಹತ್ತಿರದಿಂದ ತೆಗೆದಂತಿದೆ.

ಇನ್ನೊಂದು ಫೋಟೋದಲ್ಲಿ ಮೆಟ್ರೋದಲ್ಲಿ ವಡಾ ಪಾವ್​​ ಮಧ್ಯೆ ಜನರು ನಿಂತಿರುವುದು ಕಾಣಬಹುದು. ಇದು ನಿಜವಾಗಿದ್ದರೆ, ಖಂಡಿತ ಒಂದು ವಡಾ ಪಾವ್ ತೆಗೆದುಕೊಳ್ಳಬಹುದಿತ್ತು. ಇದು ನೋಡಲು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಚಿತ್ರದಂತೆ ಇಲ್ಲ ಯಾರೇ ವಡಾ ಪಾವ್​​ ಫೋಟೋವನ್ನು ಹತ್ತಿರದಿಂದ ತೆಗೆದಂತಿದೆ.

4 / 8
ಇನ್ನೊಂದು ಫೋಟೋದಲ್ಲಿ ಮೆಟ್ರೋದಲ್ಲಿ ತೆಂಗಿನ ಕಾಯಿ ರಾಶಿಗಳು, ಅದರ ಮಧ್ಯೆ ಜನರು ಕುಳಿತಿರುವುದನ್ನು ಈ ಫೋಟೋದಲ್ಲಿ ನೋಡಬಹುದು. ಒಂದು ಅಧ್ಭುತ ಚಿತ್ರವೆನ್ನುವುದರಲ್ಲಿ ಸುಳ್ಳಿಲ್ಲ

ಇನ್ನೊಂದು ಫೋಟೋದಲ್ಲಿ ಮೆಟ್ರೋದಲ್ಲಿ ತೆಂಗಿನ ಕಾಯಿ ರಾಶಿಗಳು, ಅದರ ಮಧ್ಯೆ ಜನರು ಕುಳಿತಿರುವುದನ್ನು ಈ ಫೋಟೋದಲ್ಲಿ ನೋಡಬಹುದು. ಒಂದು ಅಧ್ಭುತ ಚಿತ್ರವೆನ್ನುವುದರಲ್ಲಿ ಸುಳ್ಳಿಲ್ಲ

5 / 8
ಈ ಫೋಟೋ ಇನ್ನೂ ಸಖತ್​​ ಆಗಿದೆ, ಹೌದು ಎರಡು ಪ್ರಣಯ ಪಕ್ಷಿಗಳು ಚುಂಬಿಸುತ್ತಿರುವ ಫೋಟೋವನ್ನು ಬಿಡಿಸಿದ್ದಾರೆ. ಮೆಟ್ರೋದಲ್ಲಿ ಕಿಸ್​ ಮಾಡುವ ಫೋಟೋ ಎಲ್ಲರ ಗಮನ ಸೆಳೆಯುವುದು ಖಂಡಿತ

ಈ ಫೋಟೋ ಇನ್ನೂ ಸಖತ್​​ ಆಗಿದೆ, ಹೌದು ಎರಡು ಪ್ರಣಯ ಪಕ್ಷಿಗಳು ಚುಂಬಿಸುತ್ತಿರುವ ಫೋಟೋವನ್ನು ಬಿಡಿಸಿದ್ದಾರೆ. ಮೆಟ್ರೋದಲ್ಲಿ ಕಿಸ್​ ಮಾಡುವ ಫೋಟೋ ಎಲ್ಲರ ಗಮನ ಸೆಳೆಯುವುದು ಖಂಡಿತ

6 / 8
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್  ಮೂಡಿ ಬಂದ ಇನ್ನೊಂದು ಚಿತ್ರ ಹೈದರಾಬಾದ್​​ ಬಿರಿಯಾನಿ, ಇದು ಮಾತ್ರ ಸಖತ್ ಆಗಿತ್ತು. ಮೆಟ್ರೋದಲ್ಲಿ ಎಂದಾದರೂ ನೀವು ಬಿರಿಯಾನಿ ಮಾರಾಟ ಮಾಡುವುದನ್ನು ನೋಡಿದ್ದೀರಾ, ಇಲ್ಲಿದೆ ನೋಡಿ, ಒಬ್ಬ ವ್ಯಕ್ತಿ ಆ ಬಿರಿಯಾನಿ ಮೇಲಿನಿಂದ ನೋಡುತ್ತಾನೆ. ಇನ್ನೂ ಅನೇಕ ಜೇನಿನಂತೆ ಸುತ್ತುವರಿದು ನೋಡುತ್ತಾರೆ.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಡಿ ಬಂದ ಇನ್ನೊಂದು ಚಿತ್ರ ಹೈದರಾಬಾದ್​​ ಬಿರಿಯಾನಿ, ಇದು ಮಾತ್ರ ಸಖತ್ ಆಗಿತ್ತು. ಮೆಟ್ರೋದಲ್ಲಿ ಎಂದಾದರೂ ನೀವು ಬಿರಿಯಾನಿ ಮಾರಾಟ ಮಾಡುವುದನ್ನು ನೋಡಿದ್ದೀರಾ, ಇಲ್ಲಿದೆ ನೋಡಿ, ಒಬ್ಬ ವ್ಯಕ್ತಿ ಆ ಬಿರಿಯಾನಿ ಮೇಲಿನಿಂದ ನೋಡುತ್ತಾನೆ. ಇನ್ನೂ ಅನೇಕ ಜೇನಿನಂತೆ ಸುತ್ತುವರಿದು ನೋಡುತ್ತಾರೆ.

7 / 8
ಮೆಟ್ರೋದಲ್ಲಿ ಅಷ್ಟೊಂದು ಜನರ ಮಧ್ಯೆ ಮಾವಿನ ಹಣ್ಣು ಇರುವ ಫೋಟೋ, ಸಖತ್​​ ಆಗಿದೆ. ಅಲ್ಲಿರುವ ಮಕ್ಕಳ ಒಂದು ವೇಳೆ ನಿಜವಾಗಿದ್ದರೆ, ಒಂದು ಮಾವಿನ ಹಣ್ಣು ಎಸ್ಕೆಪ್​​​ ಆಗುತ್ತಿತ್ತು.

ಮೆಟ್ರೋದಲ್ಲಿ ಅಷ್ಟೊಂದು ಜನರ ಮಧ್ಯೆ ಮಾವಿನ ಹಣ್ಣು ಇರುವ ಫೋಟೋ, ಸಖತ್​​ ಆಗಿದೆ. ಅಲ್ಲಿರುವ ಮಕ್ಕಳ ಒಂದು ವೇಳೆ ನಿಜವಾಗಿದ್ದರೆ, ಒಂದು ಮಾವಿನ ಹಣ್ಣು ಎಸ್ಕೆಪ್​​​ ಆಗುತ್ತಿತ್ತು.

8 / 8
Follow us
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ