ಆ್ಯಂಕರ್ ಅನುಶ್ರೀ ಜೊತೆಗೆ ಹನುಮಂತ ಬಾಂಡಿಂಗ್ ಹೇಗಿದೆ ನೋಡಿ; ಇಲ್ಲಿದೆ ಫೋಟೋಸ್

Updated on: Apr 29, 2025 | 9:09 AM

ಆ್ಯಂಕರ್ ಅನುಶ್ರೀ ಹಾಗೂ ಹನುಮಂತ ಮಧ್ಯೆ ಒಳ್ಳೆಯ ಬಾಂಡಿಂಗ್ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಇದೆ ಈ ಹೊಸ ಫೋಟೋಗಳು. ಹನುಮಂತ ಹಂಚಿಕೊಂಡ ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್​ಗಳು ಸಿಕ್ಕಿವೆ. ಇಬ್ಬರ ಕೆಮಿಸ್ಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

1 / 5
ಆ್ಯಂಕರ್ ಅನುಶ್ರೀ ಹಾಗೂ ಹನುಮಂತ ಮಧ್ಯೆ ಒಳ್ಳೆಯ ಬಾಂಡಿಂಗ್ ಇದೆ. ಇದಕ್ಕೆ ಸಾಕ್ಷಿ ಒದಗಿಸುವ ರೀತಿಯಲ್ಲಿ ಇದೆ ಹನುಮಂತ ಹಂಚಿಕೊಂಡ ಫೋಟೋಗಳು. ಇಬ್ಬರ ಬಾಂಡಿಂಗ್ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಇವರ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ.

ಆ್ಯಂಕರ್ ಅನುಶ್ರೀ ಹಾಗೂ ಹನುಮಂತ ಮಧ್ಯೆ ಒಳ್ಳೆಯ ಬಾಂಡಿಂಗ್ ಇದೆ. ಇದಕ್ಕೆ ಸಾಕ್ಷಿ ಒದಗಿಸುವ ರೀತಿಯಲ್ಲಿ ಇದೆ ಹನುಮಂತ ಹಂಚಿಕೊಂಡ ಫೋಟೋಗಳು. ಇಬ್ಬರ ಬಾಂಡಿಂಗ್ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಇವರ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ.

2 / 5
ಹನುಮಂತ ಅವರು ಹೆಚ್ಚು ಜನಪ್ರಿಯತೆ ಪಡೆದಿದ್ದು ‘ಸರಿಗಮಪ’ ವೇದಿಕೆ ಮೇಲೆ. ಈ ರಿಯಾಲಿಟಿ ಶೋ ಮೂಲಕ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತು. ಈ ರಿಯಾಲಿಟಿ ಶೋನ ಆ್ಯಂಕರಿಂಗ್ ಮಾಡಿದ್ದು ಅನುಶ್ರೀ ಅವರು. ಹೀಗಾಗಿ, ಇವರ ಮಧ್ಯೆ ಒಳ್ಳೆಯ ಬಾಂಡಿಗ್ ಬೆಳೆದಿದೆ.

ಹನುಮಂತ ಅವರು ಹೆಚ್ಚು ಜನಪ್ರಿಯತೆ ಪಡೆದಿದ್ದು ‘ಸರಿಗಮಪ’ ವೇದಿಕೆ ಮೇಲೆ. ಈ ರಿಯಾಲಿಟಿ ಶೋ ಮೂಲಕ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತು. ಈ ರಿಯಾಲಿಟಿ ಶೋನ ಆ್ಯಂಕರಿಂಗ್ ಮಾಡಿದ್ದು ಅನುಶ್ರೀ ಅವರು. ಹೀಗಾಗಿ, ಇವರ ಮಧ್ಯೆ ಒಳ್ಳೆಯ ಬಾಂಡಿಗ್ ಬೆಳೆದಿದೆ.

3 / 5
ಹನುಮಂತ ಹಾಗೂ ಅನುಶ್ರೀ ಮಧ್ಯೆ ಈಗಲೂ ಅದೇ ಬಾಂಡಿಂಗ್ ಇದೆ. ಈ ಫೋಟೋಗಳು ಬಾಂಡಿಂಗ್​​ನ ಹೇಳುವಂತಿದೆ. ಫ್ಯಾನ್ಸ್ ಕಡೆಯಿಂದ ಫೋಟೋಗೆ ಭರ್ಜರಿ ಲೈಕ್ಸ್​ಗಳು ಸಿಕ್ಕಿವೆ. ಅಕ್ಕ-ತಮ್ಮನ ಬಾಂಡಿಂಗ್ ಹೀಗೆಯೇ ಮುಂದುವರಿಯಲಿ ಎಂದು ಫ್ಯಾನ್ಸ್ ಬಯಸುತ್ತಾ ಇದ್ದಾರೆ.

ಹನುಮಂತ ಹಾಗೂ ಅನುಶ್ರೀ ಮಧ್ಯೆ ಈಗಲೂ ಅದೇ ಬಾಂಡಿಂಗ್ ಇದೆ. ಈ ಫೋಟೋಗಳು ಬಾಂಡಿಂಗ್​​ನ ಹೇಳುವಂತಿದೆ. ಫ್ಯಾನ್ಸ್ ಕಡೆಯಿಂದ ಫೋಟೋಗೆ ಭರ್ಜರಿ ಲೈಕ್ಸ್​ಗಳು ಸಿಕ್ಕಿವೆ. ಅಕ್ಕ-ತಮ್ಮನ ಬಾಂಡಿಂಗ್ ಹೀಗೆಯೇ ಮುಂದುವರಿಯಲಿ ಎಂದು ಫ್ಯಾನ್ಸ್ ಬಯಸುತ್ತಾ ಇದ್ದಾರೆ.

4 / 5
ಹನುಮಂತ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಮೂಲಕ ಫೇಮಸ್ ಆದರು. ಸೀಸನ್ ಗೆಲ್ಲುವ ಮೂಲಕ ಕಪ್​ನ ತಮ್ಮದಾಗಿಸಿಕೊಂಡರು. ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋ ಮೂಲಕವೂ ಅವರಿಗೆ ಜನಪ್ರಿಯತೆ ಸಿಕ್ಕಿದೆ.

ಹನುಮಂತ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಮೂಲಕ ಫೇಮಸ್ ಆದರು. ಸೀಸನ್ ಗೆಲ್ಲುವ ಮೂಲಕ ಕಪ್​ನ ತಮ್ಮದಾಗಿಸಿಕೊಂಡರು. ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋ ಮೂಲಕವೂ ಅವರಿಗೆ ಜನಪ್ರಿಯತೆ ಸಿಕ್ಕಿದೆ.

5 / 5
ಹನುಮಂತ ಅವರು ರಾಜೇಶ್ ಕೃಷ್ಣನ್ ಜೊತೆಯೂ ಕಾಣಿಸಿಕೊಂಡಿದ್ದಾರೆ. ಇವರನ್ನು ‘ಗುರುಗಳು’ ಎಂದು ಕರೆದಿದ್ದಾರೆ. ಹನುಮಂತ ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಿದೆ. ಅವರು ಮತ್ತೆ ಜೀ ಕನ್ನಡ ವೇದಿಕೆ ಮೇಲೆ ಕಾಣಿಸಿಕೊಳ್ಳಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.  

ಹನುಮಂತ ಅವರು ರಾಜೇಶ್ ಕೃಷ್ಣನ್ ಜೊತೆಯೂ ಕಾಣಿಸಿಕೊಂಡಿದ್ದಾರೆ. ಇವರನ್ನು ‘ಗುರುಗಳು’ ಎಂದು ಕರೆದಿದ್ದಾರೆ. ಹನುಮಂತ ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಿದೆ. ಅವರು ಮತ್ತೆ ಜೀ ಕನ್ನಡ ವೇದಿಕೆ ಮೇಲೆ ಕಾಣಿಸಿಕೊಳ್ಳಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.  

Published On - 9:07 am, Tue, 29 April 25