AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಂದು ನಮ್ಮ ಮೆಟ್ರೋ ಸುರಂಗ ಮಾರ್ಗ ಕೊರೆದು ಯಶಸ್ವಿಯಾಗಿ ಹೊರ ಬಂದ ತುಂಗಾ

ಇವತ್ತು ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ.. ಕಾಳೇನ ಅಗ್ರಹಾರ ಟು ನಾಗವಾರ ಮಾರ್ಗದ ಎಂಟನೇ ಟಿಬಿಎಂ ಮೆಷಿನ್ ತುಂಗಾ ಸುರಂಗ ಮಾರ್ಗ ಕೊರೆದು ಯಶಸ್ವಿಯಾಗಿ ಬಂದಿದೆ. 20,992 ಮೀ. ಸುರಂಗ ಕೊರೆದು ತುಂಗಾ ಟಿಬಿಎಂ ಹೊರ ಬಂದಿದೆ. ಪಿಂಕ್​ಲೈನ್ ಸುರಂಗ​ ಮಾರ್ಗದಲ್ಲಿ ಶೇ.98 ರಷ್ಟು ಕಾಮಗಾರಿ ಪೂರ್ಣವಾಗಿದೆ.

Kiran Surya
| Edited By: |

Updated on: Sep 04, 2024 | 10:45 PM

Share
ಕಾಳೇನ ಅಗ್ರಹಾರ ಟು ನಾಗವಾರ ಮಾರ್ಗದ ಎಂಟನೇ ಟಿಬಿಎಂ ಮೆಷಿನ್​ ತುಂಗಾ ಸುರಂಗ ಮಾರ್ಗ ಕೊರೆದು ಯಶಸ್ವಿಯಾಗಿ ಬಂದಿದೆ. ಆ ಮೂಲಕ ಇಂದು ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ.

ಕಾಳೇನ ಅಗ್ರಹಾರ ಟು ನಾಗವಾರ ಮಾರ್ಗದ ಎಂಟನೇ ಟಿಬಿಎಂ ಮೆಷಿನ್​ ತುಂಗಾ ಸುರಂಗ ಮಾರ್ಗ ಕೊರೆದು ಯಶಸ್ವಿಯಾಗಿ ಬಂದಿದೆ. ಆ ಮೂಲಕ ಇಂದು ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ.

1 / 5
ಫೆಬ್ರುವರಿ 03 ರಂದು ಕಾಡುಗೊಂಡನಹಳ್ಳಿ ಮೆಟ್ರೋ ಸ್ಟೇಷನ್​ನಿಂದ ಸುರಂಗ ಕೊರೆಯಲು ಆರಂಭ ಮಾಡಿದ್ದ ತುಂಗಾ ಟಿಬಿಎಂ, ಇಂದು ನಾಗವಾರ ಸೌತ್ ಕಟ್ ಮತ್ತು ಶಾಫ್ಟ್ ನಲ್ಲಿ 936.6 ಮೀ ಸುರಂಗ ಕೊರೆದು ಹೊರ ಬಂದಿದೆ.

ಫೆಬ್ರುವರಿ 03 ರಂದು ಕಾಡುಗೊಂಡನಹಳ್ಳಿ ಮೆಟ್ರೋ ಸ್ಟೇಷನ್​ನಿಂದ ಸುರಂಗ ಕೊರೆಯಲು ಆರಂಭ ಮಾಡಿದ್ದ ತುಂಗಾ ಟಿಬಿಎಂ, ಇಂದು ನಾಗವಾರ ಸೌತ್ ಕಟ್ ಮತ್ತು ಶಾಫ್ಟ್ ನಲ್ಲಿ 936.6 ಮೀ ಸುರಂಗ ಕೊರೆದು ಹೊರ ಬಂದಿದೆ.

2 / 5
ಗೊಟ್ಟಿಗೆರೆ ಟು ನಾಗವಾರ (ಪಿಂಕ್ ಲೈನ್) ‌ಮಾರ್ಗದಲ್ಲಿ ಒಟ್ಟು 9 ಟಿಬಿಎಂ ಸುರಂಗ ಕೊರೆಯಲು ನೆಲಕ್ಕೆ ಇಳಿಸಲಾಗಿತ್ತು. ಎಂಟನೇ ತುಂಗ ಟಿಬಿಎಂ ಯಶಸ್ವಿಯಾಗಿ ಸುರಂಗ ಕೊರೆದು ಇಂದು ಆಚೆ ಬಂದಿದೆ.

ಗೊಟ್ಟಿಗೆರೆ ಟು ನಾಗವಾರ (ಪಿಂಕ್ ಲೈನ್) ‌ಮಾರ್ಗದಲ್ಲಿ ಒಟ್ಟು 9 ಟಿಬಿಎಂ ಸುರಂಗ ಕೊರೆಯಲು ನೆಲಕ್ಕೆ ಇಳಿಸಲಾಗಿತ್ತು. ಎಂಟನೇ ತುಂಗ ಟಿಬಿಎಂ ಯಶಸ್ವಿಯಾಗಿ ಸುರಂಗ ಕೊರೆದು ಇಂದು ಆಚೆ ಬಂದಿದೆ.

3 / 5
ತುಂಗಾ ಟಿಬಿಎಂ ಸೇರಿ ಒಟ್ಟು 20992 ಮೀ ಸುರಂಗ ಕೊರೆದು ಹೊರ ಬಂದ 8 ಟಿಬಿಎಂ ‌ಮೆಷಿನ್​ಗಳು, ಇದರಿಂದ ಪಿಂಕ್‌ ಲೈನ್ ನಲ್ಲಿ 98% ಸುರಂಗ ‌ಮಾರ್ಗ ಕಾಮಗಾರಿ ಪೂರ್ಣಗೊಂಡಿದೆ. ಇನ್ನೂ 9ನೇ ಟಿಬಿಎಂ ಭದ್ರಾ ಕಾಡುಗೊಂಡಹಳ್ಳಿಯಿಂದ ನಾಗವಾರದವರೆಗೆ ಸುರಂಗವನ್ನು ಕೊರೆದುಕೊಂಡು ಬರ್ತಿದ್ದು, ಈ ತಿಂಗಳು ಅಥವಾ ಬರುವ ತಿಂಗಳಿನಲ್ಲಿ ಆಚೆ ಬರಲಿದೆ.

ತುಂಗಾ ಟಿಬಿಎಂ ಸೇರಿ ಒಟ್ಟು 20992 ಮೀ ಸುರಂಗ ಕೊರೆದು ಹೊರ ಬಂದ 8 ಟಿಬಿಎಂ ‌ಮೆಷಿನ್​ಗಳು, ಇದರಿಂದ ಪಿಂಕ್‌ ಲೈನ್ ನಲ್ಲಿ 98% ಸುರಂಗ ‌ಮಾರ್ಗ ಕಾಮಗಾರಿ ಪೂರ್ಣಗೊಂಡಿದೆ. ಇನ್ನೂ 9ನೇ ಟಿಬಿಎಂ ಭದ್ರಾ ಕಾಡುಗೊಂಡಹಳ್ಳಿಯಿಂದ ನಾಗವಾರದವರೆಗೆ ಸುರಂಗವನ್ನು ಕೊರೆದುಕೊಂಡು ಬರ್ತಿದ್ದು, ಈ ತಿಂಗಳು ಅಥವಾ ಬರುವ ತಿಂಗಳಿನಲ್ಲಿ ಆಚೆ ಬರಲಿದೆ.

4 / 5
ತುಂಗಾ ಮತ್ತು ಭದ್ರಾ ಎರಡು ಟಿಬಿಎಂಗಳು ಮೂರ್ನಾಲ್ಕು ತಿಂಗಳ ಹಿಂದೆಯೇ ಸುರಂಗ ಕೊರೆದು ಹೊರ ಬರಬೇಕಿತ್ತು, ಆದರೆ ಬಂಡೆಗಲ್ಲುಗಳು ಸಿಕ್ಕಿದ ಹಿನ್ನೆಲೆಯಲ್ಲಿ ಸುರಂಗ ಕೊರೆಯಲು ವಿಳಂಬವಾಗಿತ್ತು.

ತುಂಗಾ ಮತ್ತು ಭದ್ರಾ ಎರಡು ಟಿಬಿಎಂಗಳು ಮೂರ್ನಾಲ್ಕು ತಿಂಗಳ ಹಿಂದೆಯೇ ಸುರಂಗ ಕೊರೆದು ಹೊರ ಬರಬೇಕಿತ್ತು, ಆದರೆ ಬಂಡೆಗಲ್ಲುಗಳು ಸಿಕ್ಕಿದ ಹಿನ್ನೆಲೆಯಲ್ಲಿ ಸುರಂಗ ಕೊರೆಯಲು ವಿಳಂಬವಾಗಿತ್ತು.

5 / 5
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್