AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಂದು ನಮ್ಮ ಮೆಟ್ರೋ ಸುರಂಗ ಮಾರ್ಗ ಕೊರೆದು ಯಶಸ್ವಿಯಾಗಿ ಹೊರ ಬಂದ ತುಂಗಾ

ಇವತ್ತು ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ.. ಕಾಳೇನ ಅಗ್ರಹಾರ ಟು ನಾಗವಾರ ಮಾರ್ಗದ ಎಂಟನೇ ಟಿಬಿಎಂ ಮೆಷಿನ್ ತುಂಗಾ ಸುರಂಗ ಮಾರ್ಗ ಕೊರೆದು ಯಶಸ್ವಿಯಾಗಿ ಬಂದಿದೆ. 20,992 ಮೀ. ಸುರಂಗ ಕೊರೆದು ತುಂಗಾ ಟಿಬಿಎಂ ಹೊರ ಬಂದಿದೆ. ಪಿಂಕ್​ಲೈನ್ ಸುರಂಗ​ ಮಾರ್ಗದಲ್ಲಿ ಶೇ.98 ರಷ್ಟು ಕಾಮಗಾರಿ ಪೂರ್ಣವಾಗಿದೆ.

Kiran Surya
| Updated By: ಗಂಗಾಧರ​ ಬ. ಸಾಬೋಜಿ

Updated on: Sep 04, 2024 | 10:45 PM

ಕಾಳೇನ ಅಗ್ರಹಾರ ಟು ನಾಗವಾರ ಮಾರ್ಗದ ಎಂಟನೇ ಟಿಬಿಎಂ ಮೆಷಿನ್​ ತುಂಗಾ ಸುರಂಗ ಮಾರ್ಗ ಕೊರೆದು ಯಶಸ್ವಿಯಾಗಿ ಬಂದಿದೆ. ಆ ಮೂಲಕ ಇಂದು ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ.

ಕಾಳೇನ ಅಗ್ರಹಾರ ಟು ನಾಗವಾರ ಮಾರ್ಗದ ಎಂಟನೇ ಟಿಬಿಎಂ ಮೆಷಿನ್​ ತುಂಗಾ ಸುರಂಗ ಮಾರ್ಗ ಕೊರೆದು ಯಶಸ್ವಿಯಾಗಿ ಬಂದಿದೆ. ಆ ಮೂಲಕ ಇಂದು ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ.

1 / 5
ಫೆಬ್ರುವರಿ 03 ರಂದು ಕಾಡುಗೊಂಡನಹಳ್ಳಿ ಮೆಟ್ರೋ ಸ್ಟೇಷನ್​ನಿಂದ ಸುರಂಗ ಕೊರೆಯಲು ಆರಂಭ ಮಾಡಿದ್ದ ತುಂಗಾ ಟಿಬಿಎಂ, ಇಂದು ನಾಗವಾರ ಸೌತ್ ಕಟ್ ಮತ್ತು ಶಾಫ್ಟ್ ನಲ್ಲಿ 936.6 ಮೀ ಸುರಂಗ ಕೊರೆದು ಹೊರ ಬಂದಿದೆ.

ಫೆಬ್ರುವರಿ 03 ರಂದು ಕಾಡುಗೊಂಡನಹಳ್ಳಿ ಮೆಟ್ರೋ ಸ್ಟೇಷನ್​ನಿಂದ ಸುರಂಗ ಕೊರೆಯಲು ಆರಂಭ ಮಾಡಿದ್ದ ತುಂಗಾ ಟಿಬಿಎಂ, ಇಂದು ನಾಗವಾರ ಸೌತ್ ಕಟ್ ಮತ್ತು ಶಾಫ್ಟ್ ನಲ್ಲಿ 936.6 ಮೀ ಸುರಂಗ ಕೊರೆದು ಹೊರ ಬಂದಿದೆ.

2 / 5
ಗೊಟ್ಟಿಗೆರೆ ಟು ನಾಗವಾರ (ಪಿಂಕ್ ಲೈನ್) ‌ಮಾರ್ಗದಲ್ಲಿ ಒಟ್ಟು 9 ಟಿಬಿಎಂ ಸುರಂಗ ಕೊರೆಯಲು ನೆಲಕ್ಕೆ ಇಳಿಸಲಾಗಿತ್ತು. ಎಂಟನೇ ತುಂಗ ಟಿಬಿಎಂ ಯಶಸ್ವಿಯಾಗಿ ಸುರಂಗ ಕೊರೆದು ಇಂದು ಆಚೆ ಬಂದಿದೆ.

ಗೊಟ್ಟಿಗೆರೆ ಟು ನಾಗವಾರ (ಪಿಂಕ್ ಲೈನ್) ‌ಮಾರ್ಗದಲ್ಲಿ ಒಟ್ಟು 9 ಟಿಬಿಎಂ ಸುರಂಗ ಕೊರೆಯಲು ನೆಲಕ್ಕೆ ಇಳಿಸಲಾಗಿತ್ತು. ಎಂಟನೇ ತುಂಗ ಟಿಬಿಎಂ ಯಶಸ್ವಿಯಾಗಿ ಸುರಂಗ ಕೊರೆದು ಇಂದು ಆಚೆ ಬಂದಿದೆ.

3 / 5
ತುಂಗಾ ಟಿಬಿಎಂ ಸೇರಿ ಒಟ್ಟು 20992 ಮೀ ಸುರಂಗ ಕೊರೆದು ಹೊರ ಬಂದ 8 ಟಿಬಿಎಂ ‌ಮೆಷಿನ್​ಗಳು, ಇದರಿಂದ ಪಿಂಕ್‌ ಲೈನ್ ನಲ್ಲಿ 98% ಸುರಂಗ ‌ಮಾರ್ಗ ಕಾಮಗಾರಿ ಪೂರ್ಣಗೊಂಡಿದೆ. ಇನ್ನೂ 9ನೇ ಟಿಬಿಎಂ ಭದ್ರಾ ಕಾಡುಗೊಂಡಹಳ್ಳಿಯಿಂದ ನಾಗವಾರದವರೆಗೆ ಸುರಂಗವನ್ನು ಕೊರೆದುಕೊಂಡು ಬರ್ತಿದ್ದು, ಈ ತಿಂಗಳು ಅಥವಾ ಬರುವ ತಿಂಗಳಿನಲ್ಲಿ ಆಚೆ ಬರಲಿದೆ.

ತುಂಗಾ ಟಿಬಿಎಂ ಸೇರಿ ಒಟ್ಟು 20992 ಮೀ ಸುರಂಗ ಕೊರೆದು ಹೊರ ಬಂದ 8 ಟಿಬಿಎಂ ‌ಮೆಷಿನ್​ಗಳು, ಇದರಿಂದ ಪಿಂಕ್‌ ಲೈನ್ ನಲ್ಲಿ 98% ಸುರಂಗ ‌ಮಾರ್ಗ ಕಾಮಗಾರಿ ಪೂರ್ಣಗೊಂಡಿದೆ. ಇನ್ನೂ 9ನೇ ಟಿಬಿಎಂ ಭದ್ರಾ ಕಾಡುಗೊಂಡಹಳ್ಳಿಯಿಂದ ನಾಗವಾರದವರೆಗೆ ಸುರಂಗವನ್ನು ಕೊರೆದುಕೊಂಡು ಬರ್ತಿದ್ದು, ಈ ತಿಂಗಳು ಅಥವಾ ಬರುವ ತಿಂಗಳಿನಲ್ಲಿ ಆಚೆ ಬರಲಿದೆ.

4 / 5
ತುಂಗಾ ಮತ್ತು ಭದ್ರಾ ಎರಡು ಟಿಬಿಎಂಗಳು ಮೂರ್ನಾಲ್ಕು ತಿಂಗಳ ಹಿಂದೆಯೇ ಸುರಂಗ ಕೊರೆದು ಹೊರ ಬರಬೇಕಿತ್ತು, ಆದರೆ ಬಂಡೆಗಲ್ಲುಗಳು ಸಿಕ್ಕಿದ ಹಿನ್ನೆಲೆಯಲ್ಲಿ ಸುರಂಗ ಕೊರೆಯಲು ವಿಳಂಬವಾಗಿತ್ತು.

ತುಂಗಾ ಮತ್ತು ಭದ್ರಾ ಎರಡು ಟಿಬಿಎಂಗಳು ಮೂರ್ನಾಲ್ಕು ತಿಂಗಳ ಹಿಂದೆಯೇ ಸುರಂಗ ಕೊರೆದು ಹೊರ ಬರಬೇಕಿತ್ತು, ಆದರೆ ಬಂಡೆಗಲ್ಲುಗಳು ಸಿಕ್ಕಿದ ಹಿನ್ನೆಲೆಯಲ್ಲಿ ಸುರಂಗ ಕೊರೆಯಲು ವಿಳಂಬವಾಗಿತ್ತು.

5 / 5
Follow us
ದಾವಣಗೆರೆಗೆ ಕಾರಲ್ಲಿ ಬಂದಿದ್ದಕ್ಕೆ ತಡವಾಯ್ತು ಎಂದ ಸಿಎಂ ಸಿದ್ದರಾಮಯ್ಯ
ದಾವಣಗೆರೆಗೆ ಕಾರಲ್ಲಿ ಬಂದಿದ್ದಕ್ಕೆ ತಡವಾಯ್ತು ಎಂದ ಸಿಎಂ ಸಿದ್ದರಾಮಯ್ಯ
ನೈಟ್ ರೈಡರ್ಸ್ ವಿರುದ್ಧ 4 ವಿಕೆಟ್ ಉರುಳಿಸಿದ ನೂರ್ ಅಹ್ಮದ್
ನೈಟ್ ರೈಡರ್ಸ್ ವಿರುದ್ಧ 4 ವಿಕೆಟ್ ಉರುಳಿಸಿದ ನೂರ್ ಅಹ್ಮದ್
ಅಕ್ರಮ ಗಣಿಗಾರಿಕೆ ಆರೋಪಗಳಿಂದ ಮುಕ್ತನಾಗಿದ್ದೇನೆ: ಜನಾರ್ಧನ ರೆಡ್ಡಿ
ಅಕ್ರಮ ಗಣಿಗಾರಿಕೆ ಆರೋಪಗಳಿಂದ ಮುಕ್ತನಾಗಿದ್ದೇನೆ: ಜನಾರ್ಧನ ರೆಡ್ಡಿ
ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ ಬುಲಿಯನ್ ದರ: ಸರವಣ
ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ ಬುಲಿಯನ್ ದರ: ಸರವಣ
ಯಾವುದೇ ಕಾರಣಕ್ಕೂ ವೃಕ್ಷಮಾತೆ ಸಿನಿಮಾ ಮಾಡೋಕೆ ಆಗಲ್ಲ: ವಾಣಿಜ್ಯ ಮಂಡಳಿ
ಯಾವುದೇ ಕಾರಣಕ್ಕೂ ವೃಕ್ಷಮಾತೆ ಸಿನಿಮಾ ಮಾಡೋಕೆ ಆಗಲ್ಲ: ವಾಣಿಜ್ಯ ಮಂಡಳಿ
ಉತ್ತರ ಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಮಹಿಳೆಯರು ಸಾವು
ಉತ್ತರ ಪ್ರದೇಶದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಮಹಿಳೆಯರು ಸಾವು
ಯುವತಿಯೇ ಮೊದಲು ತನಗೆ ಹೊಡೆದಿದ್ದು ಎನ್ನುತ್ತಾನೆ ರ‍್ಯಾಪಿಡೋ ರೈಡರ್
ಯುವತಿಯೇ ಮೊದಲು ತನಗೆ ಹೊಡೆದಿದ್ದು ಎನ್ನುತ್ತಾನೆ ರ‍್ಯಾಪಿಡೋ ರೈಡರ್
ಯುವತಿ ಮೇಲೆ ರ‍್ಯಾಪಿಡೊ ಚಾಲಕ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌..!
ಯುವತಿ ಮೇಲೆ ರ‍್ಯಾಪಿಡೊ ಚಾಲಕ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌..!
ಇಂದ್ರಯಾಣಿ ಸೇತುವೆ ಶಿಥಿಲವಾಗಿತ್ತು; ಸಿಎಂ ಫಡ್ನವೀಸ್
ಇಂದ್ರಯಾಣಿ ಸೇತುವೆ ಶಿಥಿಲವಾಗಿತ್ತು; ಸಿಎಂ ಫಡ್ನವೀಸ್
ನಮ್ಮ ಸರ್ಕಾರ ಕೇವಲ ಒಂದು ತಿಂಗಳಲ್ಲಿ ಗ್ಯಾರಂಟಿ ಯೋಜನೆ ಜಾರಿಮಾಡಿತು: ಸಚಿವ
ನಮ್ಮ ಸರ್ಕಾರ ಕೇವಲ ಒಂದು ತಿಂಗಳಲ್ಲಿ ಗ್ಯಾರಂಟಿ ಯೋಜನೆ ಜಾರಿಮಾಡಿತು: ಸಚಿವ