AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಂದು ನಮ್ಮ ಮೆಟ್ರೋ ಸುರಂಗ ಮಾರ್ಗ ಕೊರೆದು ಯಶಸ್ವಿಯಾಗಿ ಹೊರ ಬಂದ ತುಂಗಾ

ಇವತ್ತು ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ.. ಕಾಳೇನ ಅಗ್ರಹಾರ ಟು ನಾಗವಾರ ಮಾರ್ಗದ ಎಂಟನೇ ಟಿಬಿಎಂ ಮೆಷಿನ್ ತುಂಗಾ ಸುರಂಗ ಮಾರ್ಗ ಕೊರೆದು ಯಶಸ್ವಿಯಾಗಿ ಬಂದಿದೆ. 20,992 ಮೀ. ಸುರಂಗ ಕೊರೆದು ತುಂಗಾ ಟಿಬಿಎಂ ಹೊರ ಬಂದಿದೆ. ಪಿಂಕ್​ಲೈನ್ ಸುರಂಗ​ ಮಾರ್ಗದಲ್ಲಿ ಶೇ.98 ರಷ್ಟು ಕಾಮಗಾರಿ ಪೂರ್ಣವಾಗಿದೆ.

Kiran Surya
| Updated By: ಗಂಗಾಧರ​ ಬ. ಸಾಬೋಜಿ|

Updated on: Sep 04, 2024 | 10:45 PM

Share
ಕಾಳೇನ ಅಗ್ರಹಾರ ಟು ನಾಗವಾರ ಮಾರ್ಗದ ಎಂಟನೇ ಟಿಬಿಎಂ ಮೆಷಿನ್​ ತುಂಗಾ ಸುರಂಗ ಮಾರ್ಗ ಕೊರೆದು ಯಶಸ್ವಿಯಾಗಿ ಬಂದಿದೆ. ಆ ಮೂಲಕ ಇಂದು ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ.

ಕಾಳೇನ ಅಗ್ರಹಾರ ಟು ನಾಗವಾರ ಮಾರ್ಗದ ಎಂಟನೇ ಟಿಬಿಎಂ ಮೆಷಿನ್​ ತುಂಗಾ ಸುರಂಗ ಮಾರ್ಗ ಕೊರೆದು ಯಶಸ್ವಿಯಾಗಿ ಬಂದಿದೆ. ಆ ಮೂಲಕ ಇಂದು ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದೆ.

1 / 5
ಫೆಬ್ರುವರಿ 03 ರಂದು ಕಾಡುಗೊಂಡನಹಳ್ಳಿ ಮೆಟ್ರೋ ಸ್ಟೇಷನ್​ನಿಂದ ಸುರಂಗ ಕೊರೆಯಲು ಆರಂಭ ಮಾಡಿದ್ದ ತುಂಗಾ ಟಿಬಿಎಂ, ಇಂದು ನಾಗವಾರ ಸೌತ್ ಕಟ್ ಮತ್ತು ಶಾಫ್ಟ್ ನಲ್ಲಿ 936.6 ಮೀ ಸುರಂಗ ಕೊರೆದು ಹೊರ ಬಂದಿದೆ.

ಫೆಬ್ರುವರಿ 03 ರಂದು ಕಾಡುಗೊಂಡನಹಳ್ಳಿ ಮೆಟ್ರೋ ಸ್ಟೇಷನ್​ನಿಂದ ಸುರಂಗ ಕೊರೆಯಲು ಆರಂಭ ಮಾಡಿದ್ದ ತುಂಗಾ ಟಿಬಿಎಂ, ಇಂದು ನಾಗವಾರ ಸೌತ್ ಕಟ್ ಮತ್ತು ಶಾಫ್ಟ್ ನಲ್ಲಿ 936.6 ಮೀ ಸುರಂಗ ಕೊರೆದು ಹೊರ ಬಂದಿದೆ.

2 / 5
ಗೊಟ್ಟಿಗೆರೆ ಟು ನಾಗವಾರ (ಪಿಂಕ್ ಲೈನ್) ‌ಮಾರ್ಗದಲ್ಲಿ ಒಟ್ಟು 9 ಟಿಬಿಎಂ ಸುರಂಗ ಕೊರೆಯಲು ನೆಲಕ್ಕೆ ಇಳಿಸಲಾಗಿತ್ತು. ಎಂಟನೇ ತುಂಗ ಟಿಬಿಎಂ ಯಶಸ್ವಿಯಾಗಿ ಸುರಂಗ ಕೊರೆದು ಇಂದು ಆಚೆ ಬಂದಿದೆ.

ಗೊಟ್ಟಿಗೆರೆ ಟು ನಾಗವಾರ (ಪಿಂಕ್ ಲೈನ್) ‌ಮಾರ್ಗದಲ್ಲಿ ಒಟ್ಟು 9 ಟಿಬಿಎಂ ಸುರಂಗ ಕೊರೆಯಲು ನೆಲಕ್ಕೆ ಇಳಿಸಲಾಗಿತ್ತು. ಎಂಟನೇ ತುಂಗ ಟಿಬಿಎಂ ಯಶಸ್ವಿಯಾಗಿ ಸುರಂಗ ಕೊರೆದು ಇಂದು ಆಚೆ ಬಂದಿದೆ.

3 / 5
ತುಂಗಾ ಟಿಬಿಎಂ ಸೇರಿ ಒಟ್ಟು 20992 ಮೀ ಸುರಂಗ ಕೊರೆದು ಹೊರ ಬಂದ 8 ಟಿಬಿಎಂ ‌ಮೆಷಿನ್​ಗಳು, ಇದರಿಂದ ಪಿಂಕ್‌ ಲೈನ್ ನಲ್ಲಿ 98% ಸುರಂಗ ‌ಮಾರ್ಗ ಕಾಮಗಾರಿ ಪೂರ್ಣಗೊಂಡಿದೆ. ಇನ್ನೂ 9ನೇ ಟಿಬಿಎಂ ಭದ್ರಾ ಕಾಡುಗೊಂಡಹಳ್ಳಿಯಿಂದ ನಾಗವಾರದವರೆಗೆ ಸುರಂಗವನ್ನು ಕೊರೆದುಕೊಂಡು ಬರ್ತಿದ್ದು, ಈ ತಿಂಗಳು ಅಥವಾ ಬರುವ ತಿಂಗಳಿನಲ್ಲಿ ಆಚೆ ಬರಲಿದೆ.

ತುಂಗಾ ಟಿಬಿಎಂ ಸೇರಿ ಒಟ್ಟು 20992 ಮೀ ಸುರಂಗ ಕೊರೆದು ಹೊರ ಬಂದ 8 ಟಿಬಿಎಂ ‌ಮೆಷಿನ್​ಗಳು, ಇದರಿಂದ ಪಿಂಕ್‌ ಲೈನ್ ನಲ್ಲಿ 98% ಸುರಂಗ ‌ಮಾರ್ಗ ಕಾಮಗಾರಿ ಪೂರ್ಣಗೊಂಡಿದೆ. ಇನ್ನೂ 9ನೇ ಟಿಬಿಎಂ ಭದ್ರಾ ಕಾಡುಗೊಂಡಹಳ್ಳಿಯಿಂದ ನಾಗವಾರದವರೆಗೆ ಸುರಂಗವನ್ನು ಕೊರೆದುಕೊಂಡು ಬರ್ತಿದ್ದು, ಈ ತಿಂಗಳು ಅಥವಾ ಬರುವ ತಿಂಗಳಿನಲ್ಲಿ ಆಚೆ ಬರಲಿದೆ.

4 / 5
ತುಂಗಾ ಮತ್ತು ಭದ್ರಾ ಎರಡು ಟಿಬಿಎಂಗಳು ಮೂರ್ನಾಲ್ಕು ತಿಂಗಳ ಹಿಂದೆಯೇ ಸುರಂಗ ಕೊರೆದು ಹೊರ ಬರಬೇಕಿತ್ತು, ಆದರೆ ಬಂಡೆಗಲ್ಲುಗಳು ಸಿಕ್ಕಿದ ಹಿನ್ನೆಲೆಯಲ್ಲಿ ಸುರಂಗ ಕೊರೆಯಲು ವಿಳಂಬವಾಗಿತ್ತು.

ತುಂಗಾ ಮತ್ತು ಭದ್ರಾ ಎರಡು ಟಿಬಿಎಂಗಳು ಮೂರ್ನಾಲ್ಕು ತಿಂಗಳ ಹಿಂದೆಯೇ ಸುರಂಗ ಕೊರೆದು ಹೊರ ಬರಬೇಕಿತ್ತು, ಆದರೆ ಬಂಡೆಗಲ್ಲುಗಳು ಸಿಕ್ಕಿದ ಹಿನ್ನೆಲೆಯಲ್ಲಿ ಸುರಂಗ ಕೊರೆಯಲು ವಿಳಂಬವಾಗಿತ್ತು.

5 / 5
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ