AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Assembly Elections 2021: 25 ಚಿತ್ರಗಳಲ್ಲಿ 5 ರಾಜ್ಯಗಳ ಚುನಾವಣಾ ಕಣ

Elections 2021: ಕೇರಳ, ತಮಿಳುನಾಡು, ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಪುದುಚೇರಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯ ಮತದಾನದ ಚಿತ್ರಗಳು

ರಶ್ಮಿ ಕಲ್ಲಕಟ್ಟ
|

Updated on:Apr 06, 2021 | 7:10 PM

Share
ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಮೂರನೇ ಹಂತದ ಮತದಾನ ನಡೆಯುತ್ತಿದ್ದ ವೇಳೆ ಬಿಗಿ ಬಂದೋಬಸ್ತ್

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಮೂರನೇ ಹಂತದ ಮತದಾನ ನಡೆಯುತ್ತಿದ್ದ ವೇಳೆ ಬಿಗಿ ಬಂದೋಬಸ್ತ್

1 / 25
ದಕ್ಷಿಣ 24 ಪರಗಣ ಜಿಲ್ಲೆಯ ಬರೂಯಿಪುರ್​ನಲ್ಲಿ ಹಿರಿಯರೊಬ್ಬರನ್ನು ಮತದಾನಕ್ಕಾಗಿ ಕರೆದುಕೊಂಡು ಬಂದಿರುವುದು

ದಕ್ಷಿಣ 24 ಪರಗಣ ಜಿಲ್ಲೆಯ ಬರೂಯಿಪುರ್​ನಲ್ಲಿ ಹಿರಿಯರೊಬ್ಬರನ್ನು ಮತದಾನಕ್ಕಾಗಿ ಕರೆದುಕೊಂಡು ಬಂದಿರುವುದು

2 / 25
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಧರ್ಮಡಂ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಮಾಡಿ ಹೊರಬರುತ್ತಿರುವುದು

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಧರ್ಮಡಂ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಮಾಡಿ ಹೊರಬರುತ್ತಿರುವುದು

3 / 25
ಗುವಾಹಟಿಯಲ್ಲಿ ಮತದಾನ ಮಾಡಿದ ಹಿರಿಯ ದಂಪತಿ

ಗುವಾಹಟಿಯಲ್ಲಿ ಮತದಾನ ಮಾಡಿದ ಹಿರಿಯ ದಂಪತಿ

4 / 25
ಪಶ್ಚಿಮ ಬಂಗಾಳದಲ್ಲಿ ಮತದಾನದ ದೃಶ್ಯ

ಪಶ್ಚಿಮ ಬಂಗಾಳದಲ್ಲಿ ಮತದಾನದ ದೃಶ್ಯ

5 / 25
ಅಸ್ಸಾಂನಲ್ಲಿ ಕೊನೆ ಹಂತದ ಮತದಾನ ನಂತರ ಸೆಲ್ಫಿ ಕ್ಲಿಕ್ಕಿಸುತ್ತಿರುವ ಯುವ ಜನ

ಅಸ್ಸಾಂನಲ್ಲಿ ಕೊನೆ ಹಂತದ ಮತದಾನ ನಂತರ ಸೆಲ್ಫಿ ಕ್ಲಿಕ್ಕಿಸುತ್ತಿರುವ ಯುವ ಜನ

6 / 25
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಮತಗಟ್ಟೆಯೊಂದರ ದೃಶ್ಯ

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಮತಗಟ್ಟೆಯೊಂದರ ದೃಶ್ಯ

7 / 25
ಕೊಯಮತ್ತೂರಿನಲ್ಲಿ  ಗಾಲಿಕುರ್ಚಿಯಲ್ಲಿ ಕುಳಿತು ಮತದಾನ ಮಾಡಲು ಬಂದ ಹಿರಿಯ ಮಹಿಳೆ

ಕೊಯಮತ್ತೂರಿನಲ್ಲಿ ಗಾಲಿಕುರ್ಚಿಯಲ್ಲಿ ಕುಳಿತು ಮತದಾನ ಮಾಡಲು ಬಂದ ಹಿರಿಯ ಮಹಿಳೆ

8 / 25
ಚೆನ್ನೈನಲ್ಲಿ ಮತದಾನ ಮಾಡಲು ಬಂದ ವಿಕಲಾಂಗ ಮಹಿಳೆ

ಚೆನ್ನೈನಲ್ಲಿ ಮತದಾನ ಮಾಡಲು ಬಂದ ವಿಕಲಾಂಗ ಮಹಿಳೆ

9 / 25
 ಚೆನ್ನೈನಲ್ಲಿ ಮತದಾನ ಮಾಡಿದ ನಂತರ ಶಾಯಿ ಗುರುತಿನ ಬೆರಳು ತೋರಿಸುತ್ತಿರುವ ಅರ್ಚಕ

ಚೆನ್ನೈನಲ್ಲಿ ಮತದಾನ ಮಾಡಿದ ನಂತರ ಶಾಯಿ ಗುರುತಿನ ಬೆರಳು ತೋರಿಸುತ್ತಿರುವ ಅರ್ಚಕ

10 / 25
ಕೊಯಮತ್ತೂರಿನಲ್ಲಿ ಮತದಾನಕ್ಕೆ ಬಂದ ಹಿರಿಯ ದಂಪತಿ

ಕೊಯಮತ್ತೂರಿನಲ್ಲಿ ಮತದಾನಕ್ಕೆ ಬಂದ ಹಿರಿಯ ದಂಪತಿ

11 / 25
ತಮಿಳುನಾಡಿನ ಉಪ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ಪಂ ಕುಟುಂಬ ಸಮೇತ ಮತದಾನ ಮಾಡಲು ಬಂದಾಗ

ತಮಿಳುನಾಡಿನ ಉಪ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ಪಂ ಕುಟುಂಬ ಸಮೇತ ಮತದಾನ ಮಾಡಲು ಬಂದಾಗ

12 / 25
ಪಶ್ಚಿಮ ಬಂಗಾಳದ ಹೌರಾದ ದೃಶ್ಯ

ಪಶ್ಚಿಮ ಬಂಗಾಳದ ಹೌರಾದ ದೃಶ್ಯ

13 / 25
ನಾಗರಕೊಯಿಲ್​ನಲ್ಲಿ ಮತದಾನ ಮಾಡಲು ಬಂದ  ಹಿರಿಯ ನಾಗರಿಕರು

ನಾಗರಕೊಯಿಲ್​ನಲ್ಲಿ ಮತದಾನ ಮಾಡಲು ಬಂದ ಹಿರಿಯ ನಾಗರಿಕರು

14 / 25
ಪಶ್ಚಿಮ ಬಂಗಾಳದಲ್ಲಿ ಮತದಾನಕ್ಕೆ ಮುಂಚೆ ಸ್ಯಾನಿಟೈಜರ್ ನೀಡುತ್ತಿರುವುದು

ಪಶ್ಚಿಮ ಬಂಗಾಳದಲ್ಲಿ ಮತದಾನಕ್ಕೆ ಮುಂಚೆ ಸ್ಯಾನಿಟೈಜರ್ ನೀಡುತ್ತಿರುವುದು

15 / 25
ಹೂಗ್ಲಿಯಲ್ಲಿ ಮತದಾನ

ಹೂಗ್ಲಿಯಲ್ಲಿ ಮತದಾನ

16 / 25
 ಪಶ್ಚಿಮ ಬಂಗಾಳದ ಮಿಷನರಿಗಳ ಕ್ರೈಸ್ತ ಸನ್ಯಾಸಿಗಳಿಂದ ಮತದಾನ

ಪಶ್ಚಿಮ ಬಂಗಾಳದ ಮಿಷನರಿಗಳ ಕ್ರೈಸ್ತ ಸನ್ಯಾಸಿಗಳಿಂದ ಮತದಾನ

17 / 25
ಪಶ್ಚಿಮ ಬಂಗಾಳದ ಉತ್ತರಪರದಲ್ಲಿನ ದೃಶ್ಯ

ಪಶ್ಚಿಮ ಬಂಗಾಳದ ಉತ್ತರಪರದಲ್ಲಿನ ದೃಶ್ಯ

18 / 25
ಸೈರೊ ಮಲಬಾರ್ ಚರ್ಚ್​ನ ಆರ್ಚ್ ಬಿಷಪ್ ಮಾರ್ ಜಾರ್ಜ್ ಕಾರ್ಡಿನಲ್ ಅಲೆಂಚಿರಿಯವರು ಮತದಾನ ಮಾಡಿದ ನಂತರ ಪೋಸ್ ಕೊಟ್ಟಿದ್ದು ಹೀಗೆ

ಸೈರೊ ಮಲಬಾರ್ ಚರ್ಚ್​ನ ಆರ್ಚ್ ಬಿಷಪ್ ಮಾರ್ ಜಾರ್ಜ್ ಕಾರ್ಡಿನಲ್ ಅಲೆಂಚಿರಿಯವರು ಮತದಾನ ಮಾಡಿದ ನಂತರ ಪೋಸ್ ಕೊಟ್ಟಿದ್ದು ಹೀಗೆ

19 / 25
  ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಮತ್ತು ಕುಟುಂಬ

ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಮತ್ತು ಕುಟುಂಬ

20 / 25
ಪಶ್ಚಿಮ ಬಂಗಾಳದಲ್ಲಿ ಮತದಾನಕ್ಕೆ ಮುನ್ನ ಸ್ಯಾನಿಟೈಜರ್ ಬಳಸುತ್ತಿರುವ ಹಿರಿಯ ನಾಗರಿಕ

ಪಶ್ಚಿಮ ಬಂಗಾಳದಲ್ಲಿ ಮತದಾನಕ್ಕೆ ಮುನ್ನ ಸ್ಯಾನಿಟೈಜರ್ ಬಳಸುತ್ತಿರುವ ಹಿರಿಯ ನಾಗರಿಕ

21 / 25
ಮತದಾನ ಮಾಡಿದ ರಜನಿಕಾಂತ್

ಮತದಾನ ಮಾಡಿದ ರಜನಿಕಾಂತ್

22 / 25
ಪುದುಚೇರಿ ಕಾಂಗ್ರೆಸ್ ನಾಯಕ ವಿ.ನಾರಾಯಣ ಸ್ವಾಮಿ ಮತದಾನ

ಪುದುಚೇರಿ ಕಾಂಗ್ರೆಸ್ ನಾಯಕ ವಿ.ನಾರಾಯಣ ಸ್ವಾಮಿ ಮತದಾನ

23 / 25
ಕಮಲ್ ಹಾಸನ್ ಮತದಾನ

ಕಮಲ್ ಹಾಸನ್ ಮತದಾನ

24 / 25
ಕೇರಳದ ಆಲಪ್ಪುಳದಲ್ಲಿನ ದೃಶ್ಯ

ಕೇರಳದ ಆಲಪ್ಪುಳದಲ್ಲಿನ ದೃಶ್ಯ

25 / 25

Published On - 7:04 pm, Tue, 6 April 21

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?