AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Assembly Elections 2021: 25 ಚಿತ್ರಗಳಲ್ಲಿ 5 ರಾಜ್ಯಗಳ ಚುನಾವಣಾ ಕಣ

Elections 2021: ಕೇರಳ, ತಮಿಳುನಾಡು, ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಪುದುಚೇರಿಯಲ್ಲಿ ನಡೆದ ವಿಧಾನಸಭಾ ಚುನಾವಣೆಯ ಮತದಾನದ ಚಿತ್ರಗಳು

ರಶ್ಮಿ ಕಲ್ಲಕಟ್ಟ
|

Updated on:Apr 06, 2021 | 7:10 PM

Share
ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಮೂರನೇ ಹಂತದ ಮತದಾನ ನಡೆಯುತ್ತಿದ್ದ ವೇಳೆ ಬಿಗಿ ಬಂದೋಬಸ್ತ್

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಮೂರನೇ ಹಂತದ ಮತದಾನ ನಡೆಯುತ್ತಿದ್ದ ವೇಳೆ ಬಿಗಿ ಬಂದೋಬಸ್ತ್

1 / 25
ದಕ್ಷಿಣ 24 ಪರಗಣ ಜಿಲ್ಲೆಯ ಬರೂಯಿಪುರ್​ನಲ್ಲಿ ಹಿರಿಯರೊಬ್ಬರನ್ನು ಮತದಾನಕ್ಕಾಗಿ ಕರೆದುಕೊಂಡು ಬಂದಿರುವುದು

ದಕ್ಷಿಣ 24 ಪರಗಣ ಜಿಲ್ಲೆಯ ಬರೂಯಿಪುರ್​ನಲ್ಲಿ ಹಿರಿಯರೊಬ್ಬರನ್ನು ಮತದಾನಕ್ಕಾಗಿ ಕರೆದುಕೊಂಡು ಬಂದಿರುವುದು

2 / 25
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಧರ್ಮಡಂ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಮಾಡಿ ಹೊರಬರುತ್ತಿರುವುದು

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಧರ್ಮಡಂ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಮಾಡಿ ಹೊರಬರುತ್ತಿರುವುದು

3 / 25
ಗುವಾಹಟಿಯಲ್ಲಿ ಮತದಾನ ಮಾಡಿದ ಹಿರಿಯ ದಂಪತಿ

ಗುವಾಹಟಿಯಲ್ಲಿ ಮತದಾನ ಮಾಡಿದ ಹಿರಿಯ ದಂಪತಿ

4 / 25
ಪಶ್ಚಿಮ ಬಂಗಾಳದಲ್ಲಿ ಮತದಾನದ ದೃಶ್ಯ

ಪಶ್ಚಿಮ ಬಂಗಾಳದಲ್ಲಿ ಮತದಾನದ ದೃಶ್ಯ

5 / 25
ಅಸ್ಸಾಂನಲ್ಲಿ ಕೊನೆ ಹಂತದ ಮತದಾನ ನಂತರ ಸೆಲ್ಫಿ ಕ್ಲಿಕ್ಕಿಸುತ್ತಿರುವ ಯುವ ಜನ

ಅಸ್ಸಾಂನಲ್ಲಿ ಕೊನೆ ಹಂತದ ಮತದಾನ ನಂತರ ಸೆಲ್ಫಿ ಕ್ಲಿಕ್ಕಿಸುತ್ತಿರುವ ಯುವ ಜನ

6 / 25
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಮತಗಟ್ಟೆಯೊಂದರ ದೃಶ್ಯ

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಮತಗಟ್ಟೆಯೊಂದರ ದೃಶ್ಯ

7 / 25
ಕೊಯಮತ್ತೂರಿನಲ್ಲಿ  ಗಾಲಿಕುರ್ಚಿಯಲ್ಲಿ ಕುಳಿತು ಮತದಾನ ಮಾಡಲು ಬಂದ ಹಿರಿಯ ಮಹಿಳೆ

ಕೊಯಮತ್ತೂರಿನಲ್ಲಿ ಗಾಲಿಕುರ್ಚಿಯಲ್ಲಿ ಕುಳಿತು ಮತದಾನ ಮಾಡಲು ಬಂದ ಹಿರಿಯ ಮಹಿಳೆ

8 / 25
ಚೆನ್ನೈನಲ್ಲಿ ಮತದಾನ ಮಾಡಲು ಬಂದ ವಿಕಲಾಂಗ ಮಹಿಳೆ

ಚೆನ್ನೈನಲ್ಲಿ ಮತದಾನ ಮಾಡಲು ಬಂದ ವಿಕಲಾಂಗ ಮಹಿಳೆ

9 / 25
 ಚೆನ್ನೈನಲ್ಲಿ ಮತದಾನ ಮಾಡಿದ ನಂತರ ಶಾಯಿ ಗುರುತಿನ ಬೆರಳು ತೋರಿಸುತ್ತಿರುವ ಅರ್ಚಕ

ಚೆನ್ನೈನಲ್ಲಿ ಮತದಾನ ಮಾಡಿದ ನಂತರ ಶಾಯಿ ಗುರುತಿನ ಬೆರಳು ತೋರಿಸುತ್ತಿರುವ ಅರ್ಚಕ

10 / 25
ಕೊಯಮತ್ತೂರಿನಲ್ಲಿ ಮತದಾನಕ್ಕೆ ಬಂದ ಹಿರಿಯ ದಂಪತಿ

ಕೊಯಮತ್ತೂರಿನಲ್ಲಿ ಮತದಾನಕ್ಕೆ ಬಂದ ಹಿರಿಯ ದಂಪತಿ

11 / 25
ತಮಿಳುನಾಡಿನ ಉಪ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ಪಂ ಕುಟುಂಬ ಸಮೇತ ಮತದಾನ ಮಾಡಲು ಬಂದಾಗ

ತಮಿಳುನಾಡಿನ ಉಪ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ಪಂ ಕುಟುಂಬ ಸಮೇತ ಮತದಾನ ಮಾಡಲು ಬಂದಾಗ

12 / 25
ಪಶ್ಚಿಮ ಬಂಗಾಳದ ಹೌರಾದ ದೃಶ್ಯ

ಪಶ್ಚಿಮ ಬಂಗಾಳದ ಹೌರಾದ ದೃಶ್ಯ

13 / 25
ನಾಗರಕೊಯಿಲ್​ನಲ್ಲಿ ಮತದಾನ ಮಾಡಲು ಬಂದ  ಹಿರಿಯ ನಾಗರಿಕರು

ನಾಗರಕೊಯಿಲ್​ನಲ್ಲಿ ಮತದಾನ ಮಾಡಲು ಬಂದ ಹಿರಿಯ ನಾಗರಿಕರು

14 / 25
ಪಶ್ಚಿಮ ಬಂಗಾಳದಲ್ಲಿ ಮತದಾನಕ್ಕೆ ಮುಂಚೆ ಸ್ಯಾನಿಟೈಜರ್ ನೀಡುತ್ತಿರುವುದು

ಪಶ್ಚಿಮ ಬಂಗಾಳದಲ್ಲಿ ಮತದಾನಕ್ಕೆ ಮುಂಚೆ ಸ್ಯಾನಿಟೈಜರ್ ನೀಡುತ್ತಿರುವುದು

15 / 25
ಹೂಗ್ಲಿಯಲ್ಲಿ ಮತದಾನ

ಹೂಗ್ಲಿಯಲ್ಲಿ ಮತದಾನ

16 / 25
 ಪಶ್ಚಿಮ ಬಂಗಾಳದ ಮಿಷನರಿಗಳ ಕ್ರೈಸ್ತ ಸನ್ಯಾಸಿಗಳಿಂದ ಮತದಾನ

ಪಶ್ಚಿಮ ಬಂಗಾಳದ ಮಿಷನರಿಗಳ ಕ್ರೈಸ್ತ ಸನ್ಯಾಸಿಗಳಿಂದ ಮತದಾನ

17 / 25
ಪಶ್ಚಿಮ ಬಂಗಾಳದ ಉತ್ತರಪರದಲ್ಲಿನ ದೃಶ್ಯ

ಪಶ್ಚಿಮ ಬಂಗಾಳದ ಉತ್ತರಪರದಲ್ಲಿನ ದೃಶ್ಯ

18 / 25
ಸೈರೊ ಮಲಬಾರ್ ಚರ್ಚ್​ನ ಆರ್ಚ್ ಬಿಷಪ್ ಮಾರ್ ಜಾರ್ಜ್ ಕಾರ್ಡಿನಲ್ ಅಲೆಂಚಿರಿಯವರು ಮತದಾನ ಮಾಡಿದ ನಂತರ ಪೋಸ್ ಕೊಟ್ಟಿದ್ದು ಹೀಗೆ

ಸೈರೊ ಮಲಬಾರ್ ಚರ್ಚ್​ನ ಆರ್ಚ್ ಬಿಷಪ್ ಮಾರ್ ಜಾರ್ಜ್ ಕಾರ್ಡಿನಲ್ ಅಲೆಂಚಿರಿಯವರು ಮತದಾನ ಮಾಡಿದ ನಂತರ ಪೋಸ್ ಕೊಟ್ಟಿದ್ದು ಹೀಗೆ

19 / 25
  ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಮತ್ತು ಕುಟುಂಬ

ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಮತ್ತು ಕುಟುಂಬ

20 / 25
ಪಶ್ಚಿಮ ಬಂಗಾಳದಲ್ಲಿ ಮತದಾನಕ್ಕೆ ಮುನ್ನ ಸ್ಯಾನಿಟೈಜರ್ ಬಳಸುತ್ತಿರುವ ಹಿರಿಯ ನಾಗರಿಕ

ಪಶ್ಚಿಮ ಬಂಗಾಳದಲ್ಲಿ ಮತದಾನಕ್ಕೆ ಮುನ್ನ ಸ್ಯಾನಿಟೈಜರ್ ಬಳಸುತ್ತಿರುವ ಹಿರಿಯ ನಾಗರಿಕ

21 / 25
ಮತದಾನ ಮಾಡಿದ ರಜನಿಕಾಂತ್

ಮತದಾನ ಮಾಡಿದ ರಜನಿಕಾಂತ್

22 / 25
ಪುದುಚೇರಿ ಕಾಂಗ್ರೆಸ್ ನಾಯಕ ವಿ.ನಾರಾಯಣ ಸ್ವಾಮಿ ಮತದಾನ

ಪುದುಚೇರಿ ಕಾಂಗ್ರೆಸ್ ನಾಯಕ ವಿ.ನಾರಾಯಣ ಸ್ವಾಮಿ ಮತದಾನ

23 / 25
ಕಮಲ್ ಹಾಸನ್ ಮತದಾನ

ಕಮಲ್ ಹಾಸನ್ ಮತದಾನ

24 / 25
ಕೇರಳದ ಆಲಪ್ಪುಳದಲ್ಲಿನ ದೃಶ್ಯ

ಕೇರಳದ ಆಲಪ್ಪುಳದಲ್ಲಿನ ದೃಶ್ಯ

25 / 25

Published On - 7:04 pm, Tue, 6 April 21

ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ
ಮೈಸೂರು: ಡಾ ಯತೀಂದ್ರ ಕಟೌಟ್ ನಿಲ್ಲಿಸಲು ರಸ್ತೆ ಬ್ಲಾಕ್; ಸವಾರರು ಆಕ್ರೋಶ