Ayodhya Ram Mandir: ರಾಮ ಮಂದಿರದಲ್ಲಿ ರಾಮಲಲ್ಲಾ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ವಿಧಿವಿಧಾನಗಳು ಇಂದಿನಿಂದ ಪ್ರಾರಂಭ
ಅಯೋಧ್ಯೆಯಲ್ಲಿ ಪೌಶ್ ಶುಕ್ಲ ಕೂರ್ಮ ದ್ವಾದಶಿ, ವಿಕ್ರಮ ಸಂವತ್ 2080, ಅಂದರೆ ಸೋಮವಾರ, ಜನವರಿ 22, 2024 ರಂದು ರಾಮಲಲ್ಲಾ ದೇವರ ಪ್ರಾಣ ಪ್ರತಿಷ್ಠಾ ಕಾರ್ಯ ನಡೆಯಲಿದೆ. ಅದಕ್ಕಿಂತ ಮುಂಚೆ ಶಾಸ್ತ್ರೋಕ್ತ ಶಿಷ್ಟಾಚಾರಗಳು ಮತ್ತು ಪೂರ್ವಾಚರಣೆಯ ವಿಧಿವಿಧಾನಗಳು ಇಂದು(ಜನವರಿ 16) ಆರಂಭವಾಗಿವೆ. ಯಾವ ದಿನ ಅಲ್ಲಿ ಏನೇನು ನಡೆಯುತ್ತದೆ? ಇಲ್ಲಿದೆ ಮಾಹಿತಿ

1 / 8

2 / 8

3 / 8

4 / 8

5 / 8

6 / 8

7 / 8

8 / 8
Published On - 1:25 pm, Tue, 16 January 24