Beetroot Masala Vada: ಗರಿಗರಿ ಬೀಟ್ ರೂಟ್ ಮಸಾಲೆ ವಡೆ ಮಾಡುವ ವಿಶೇಷ ವಿಧಾನ ಇಲ್ಲಿದೆ

Beetroot Masala Vada: ಕೆಂಪು ಕೆಂಪಾಗಿ ರಕ್ತದ ಬಣ್ಣದಲ್ಲಿ ಕಂಡುಬರುವ ಬೀಟ್ ರೂಟ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ತಿಳಿದಿದೆ. ಬೀಟ್ ರೂಟ್ ಪೋಷಕಾಂಶಗಳ ತವರು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಅನೇಕ ಜನರು ಈ ಬೀಟ್ ರೂಟ್ ಅನ್ನು ತಿನ್ನುವುದಿಲ್ಲ. ಏಕೆಂದರೆ ಅವರು ಅದರ ರುಚಿ ಬಣ್ಣವನ್ನು ಇಷ್ಟಪಡುವುದಿಲ್ಲ. ಬಣ್ಣವು ಪ್ರಖರವಾಗಿದ್ದು, ಮಕ್ಕಳು ಸಹ ತಿನ್ನಲು ಇಷ್ಟಪಡುವುದಿಲ್ಲ. ಆದರೆ ಇದು ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶಗಳನ್ನು ನೀಡುತ್ತದೆ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ.

|

Updated on: Oct 14, 2024 | 1:12 PM


ವಿಶೇಷವಾಗಿ ಅದರಲ್ಲಿ ನೈಟ್ರೇಟ್ ಅಂಶ ಲಭ್ಯವಿದೆ. ಬೀಟ್ ರೂಟ್ ತಿನ್ನುವುದರಿಂದ ಮಧುಮೇಹ, ಕ್ಯಾನ್ಸರ್, ಬಿಪಿ, ಥೈರಾಯ್ಡ್ ಮತ್ತು ಚರ್ಮದ ಸಮಸ್ಯೆಗಳು ಬರುವುದಿಲ್ಲ. ಬೀಟ್ ರೂಟ್ ನ ನಿಯಮಿತ ಸೇವನೆಯು ಸೌಂದರ್ಯದ ಜೊತೆಗೆ ಆರೋಗ್ಯವನ್ನು ನೀಡುತ್ತದೆ. ಬೀಟ್ ರೂಟ್ ತಿನ್ನದವರೂ ಈ ರೀತಿಯ ಆರೋಗ್ಯವರ್ಧಕಗಳನ್ನು ಬಳಸಬಹುದು. ಅದು ರುಚಿಕರವೂ ಹೌದು. ಹಾಗಾಗಿ ಮಕ್ಕಳಿಗೂ ತಿನ್ನಿಸಬಹುದು. ಈಗ ಬೀಟ್ ರೂಟ್ ಮಸಾಲೆ ವಡೆಗಳನ್ನು ತಯಾರಿಸುವುದು ಹೇಗೆ ಎಂದು ತಿಳಿದುಕೊಳ್ಳೋಣ. ಅದಕ್ಕೆ ಬೇಕಾಗುವ ಪದಾರ್ಥಗಳು ಯಾವುವು? ಅದನ್ನು ಹೇಗೆ ಮಾಡಬೇಕೆಂದು ನೋಡೋಣ.

ವಿಶೇಷವಾಗಿ ಅದರಲ್ಲಿ ನೈಟ್ರೇಟ್ ಅಂಶ ಲಭ್ಯವಿದೆ. ಬೀಟ್ ರೂಟ್ ತಿನ್ನುವುದರಿಂದ ಮಧುಮೇಹ, ಕ್ಯಾನ್ಸರ್, ಬಿಪಿ, ಥೈರಾಯ್ಡ್ ಮತ್ತು ಚರ್ಮದ ಸಮಸ್ಯೆಗಳು ಬರುವುದಿಲ್ಲ. ಬೀಟ್ ರೂಟ್ ನ ನಿಯಮಿತ ಸೇವನೆಯು ಸೌಂದರ್ಯದ ಜೊತೆಗೆ ಆರೋಗ್ಯವನ್ನು ನೀಡುತ್ತದೆ. ಬೀಟ್ ರೂಟ್ ತಿನ್ನದವರೂ ಈ ರೀತಿಯ ಆರೋಗ್ಯವರ್ಧಕಗಳನ್ನು ಬಳಸಬಹುದು. ಅದು ರುಚಿಕರವೂ ಹೌದು. ಹಾಗಾಗಿ ಮಕ್ಕಳಿಗೂ ತಿನ್ನಿಸಬಹುದು. ಈಗ ಬೀಟ್ ರೂಟ್ ಮಸಾಲೆ ವಡೆಗಳನ್ನು ತಯಾರಿಸುವುದು ಹೇಗೆ ಎಂದು ತಿಳಿದುಕೊಳ್ಳೋಣ. ಅದಕ್ಕೆ ಬೇಕಾಗುವ ಪದಾರ್ಥಗಳು ಯಾವುವು? ಅದನ್ನು ಹೇಗೆ ಮಾಡಬೇಕೆಂದು ನೋಡೋಣ.

1 / 7
Beetroot Masala Vada: ಬಿಸಿಬಿಸಿ ಗರಿಗರಿ ಬೀಟ್ ರೂಟ್ ಮಸಾಲೆ ವಡೆಗೆ ಬೇಕಾಗುವ ಪದಾರ್ಥಗಳು ಹೀಗಿವೆ:

Beetroot Masala Vada: ಬಿಸಿಬಿಸಿ ಗರಿಗರಿ ಬೀಟ್ ರೂಟ್ ಮಸಾಲೆ ವಡೆಗೆ ಬೇಕಾಗುವ ಪದಾರ್ಥಗಳು ಹೀಗಿವೆ:

2 / 7

ಬೀಟ್ ರೂಟ್ -Beetroot,  ಕಡಲೆಬೇಳೆ ಹಿಟ್ಟು - Chana Dal (split chickpeas or yellow lentils), ಹಸಿ ಮೆಣಸಿನಕಾಯಿ -Green Chilies, ಕರಿಬೇವಿನ ಸೊಪ್ಪು - Curry Leaves, ಕೊತ್ತಂಬರಿ ಸೊಪ್ಪು - Coriander Leaves, ಶುಂಠಿ - Ginger, ದಾಲ್ಚಿನ್ನಿ ಚಕ್ಕೆ ಮೊಗ್ಗು - Cinnamon, ಬೆಳ್ಳುಳ್ಳಿ ಅಥವಾ ಈರುಳ್ಳಿ - Onion, Garlic, ಅಕ್ಕಿ ಹಿಟ್ಟು -Rice Flour, ಜೀರಿಗೆ - cumin seeds, ಉಪ್ಪು - Salt, ಎಣ್ಣೆ - Oil,

ಬೀಟ್ ರೂಟ್ -Beetroot, ಕಡಲೆಬೇಳೆ ಹಿಟ್ಟು - Chana Dal (split chickpeas or yellow lentils), ಹಸಿ ಮೆಣಸಿನಕಾಯಿ -Green Chilies, ಕರಿಬೇವಿನ ಸೊಪ್ಪು - Curry Leaves, ಕೊತ್ತಂಬರಿ ಸೊಪ್ಪು - Coriander Leaves, ಶುಂಠಿ - Ginger, ದಾಲ್ಚಿನ್ನಿ ಚಕ್ಕೆ ಮೊಗ್ಗು - Cinnamon, ಬೆಳ್ಳುಳ್ಳಿ ಅಥವಾ ಈರುಳ್ಳಿ - Onion, Garlic, ಅಕ್ಕಿ ಹಿಟ್ಟು -Rice Flour, ಜೀರಿಗೆ - cumin seeds, ಉಪ್ಪು - Salt, ಎಣ್ಣೆ - Oil,

3 / 7
Beetroot Masala Vada: ಗರಿಗರಿ ಬೀಟ್ ರೂಟ್ ಮಸಾಲೆ ವಡೆ ಮಾಡುವ ವಿಶೇಷ ವಿಧಾನ ಇಲ್ಲಿದೆ

4 / 7

ಬೀಟ್ ರೂಟ್ ಮಸಾಲೆ ವಡೆಗಳನ್ನು ಮಾಡುವ ವಿಧಾನ: ಮೊದಲು ಕಡಲೆ ಬೇಳೆಯನ್ನು ತೊಳೆದುಕೊಂಡು ಸುಮಾರು ಎರಡು ಗಂಟೆಗಳ ಕಾಲ ನೆನೆಸಿಡಿ. ಅದರ ನಂತರ ಆ ಬೇಳೆಯನ್ನು ರುಬ್ಬಿಟ್ಟು ಕೊಳ್ಳಿ. ಈಗ ಈ ಹಿಟ್ಟನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ. ಉಳಿದಂತೆ ಕಡಲೆಬೇಳೆ ತುರಿದ ಬೀಟ್ರೂಟ್, ಅಕ್ಕಿ ಹಿಟ್ಟು, ಜೀರಿಗೆ, ಉಪ್ಪು, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಎಲ್ಲವನ್ನೂ ಕಲಿಸಿಟ್ಟುಕೊಳ್ಳಿ.

ಬೀಟ್ ರೂಟ್ ಮಸಾಲೆ ವಡೆಗಳನ್ನು ಮಾಡುವ ವಿಧಾನ: ಮೊದಲು ಕಡಲೆ ಬೇಳೆಯನ್ನು ತೊಳೆದುಕೊಂಡು ಸುಮಾರು ಎರಡು ಗಂಟೆಗಳ ಕಾಲ ನೆನೆಸಿಡಿ. ಅದರ ನಂತರ ಆ ಬೇಳೆಯನ್ನು ರುಬ್ಬಿಟ್ಟು ಕೊಳ್ಳಿ. ಈಗ ಈ ಹಿಟ್ಟನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ. ಉಳಿದಂತೆ ಕಡಲೆಬೇಳೆ ತುರಿದ ಬೀಟ್ರೂಟ್, ಅಕ್ಕಿ ಹಿಟ್ಟು, ಜೀರಿಗೆ, ಉಪ್ಪು, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಎಲ್ಲವನ್ನೂ ಕಲಿಸಿಟ್ಟುಕೊಳ್ಳಿ.

5 / 7
Beetroot Masala Vada: ಗರಿಗರಿ ಬೀಟ್ ರೂಟ್ ಮಸಾಲೆ ವಡೆ ಮಾಡುವ ವಿಶೇಷ ವಿಧಾನ ಇಲ್ಲಿದೆ

6 / 7

ಬೀಟ್ ರೂಟ್ ಮಸಾಲೆ ವಡೆಗಳನ್ನು ಮಾಡುವ ವಿಧಾನ: ಮೊದಲು ಕಡಲೆ ಬೇಳೆಯನ್ನು ತೊಳೆದುಕೊಂಡು ಸುಮಾರು ಎರಡು ಗಂಟೆಗಳ ಕಾಲ ನೆನೆಸಿಡಿ. ಅದರ ನಂತರ ಆ ಬೇಳೆಯನ್ನು ರುಬ್ಬಿಟ್ಟು ಕೊಳ್ಳಿ. ಈಗ ಈ ಹಿಟ್ಟನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ. ಉಳಿದಂತೆ ಕಡಲೆಬೇಳೆ ತುರಿದ ಬೀಟ್ರೂಟ್, ಅಕ್ಕಿ ಹಿಟ್ಟು, ಜೀರಿಗೆ, ಉಪ್ಪು, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಎಲ್ಲವನ್ನೂ ಕಲಿಸಿಟ್ಟುಕೊಳ್ಳಿ.

ಬೀಟ್ ರೂಟ್ ಮಸಾಲೆ ವಡೆಗಳನ್ನು ಮಾಡುವ ವಿಧಾನ: ಮೊದಲು ಕಡಲೆ ಬೇಳೆಯನ್ನು ತೊಳೆದುಕೊಂಡು ಸುಮಾರು ಎರಡು ಗಂಟೆಗಳ ಕಾಲ ನೆನೆಸಿಡಿ. ಅದರ ನಂತರ ಆ ಬೇಳೆಯನ್ನು ರುಬ್ಬಿಟ್ಟು ಕೊಳ್ಳಿ. ಈಗ ಈ ಹಿಟ್ಟನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ. ಉಳಿದಂತೆ ಕಡಲೆಬೇಳೆ ತುರಿದ ಬೀಟ್ರೂಟ್, ಅಕ್ಕಿ ಹಿಟ್ಟು, ಜೀರಿಗೆ, ಉಪ್ಪು, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಎಲ್ಲವನ್ನೂ ಕಲಿಸಿಟ್ಟುಕೊಳ್ಳಿ.

7 / 7
Follow us
ಮುಡಾ ಆರೋಪಿ ಸಿದ್ದರಾಮಯ್ಯ ಪ್ರಚೋದನಾಕಾರಿ ಭಾಷಣ ಮಾಡುತ್ತಿದ್ದಾರೆ: ಕೃಷ್ಣ
ಮುಡಾ ಆರೋಪಿ ಸಿದ್ದರಾಮಯ್ಯ ಪ್ರಚೋದನಾಕಾರಿ ಭಾಷಣ ಮಾಡುತ್ತಿದ್ದಾರೆ: ಕೃಷ್ಣ
ಮಧ್ಯಾಹ್ನವಾದರೂ ತುಮಕೂರು-ಶಿರಾ ಹೆದ್ದಾರಿಯಲ್ಲಿ ಕ್ಲಿಯರ್​ ಆಗದ ಟ್ರಾಫಿಕ್​​​
ಮಧ್ಯಾಹ್ನವಾದರೂ ತುಮಕೂರು-ಶಿರಾ ಹೆದ್ದಾರಿಯಲ್ಲಿ ಕ್ಲಿಯರ್​ ಆಗದ ಟ್ರಾಫಿಕ್​​​
ಸಂಡೂರು ಅಭ್ಯರ್ಥಿ ಆಯ್ಕೆ ಜಮೀರ್ ಅಹ್ಮದ್ ನೀಡುವ ಸಲಹೆ ಅಂತಿಮವಾಗುವ ಸಾಧ್ಯತೆ
ಸಂಡೂರು ಅಭ್ಯರ್ಥಿ ಆಯ್ಕೆ ಜಮೀರ್ ಅಹ್ಮದ್ ನೀಡುವ ಸಲಹೆ ಅಂತಿಮವಾಗುವ ಸಾಧ್ಯತೆ
ಸಿಎಂರನ್ನೂ ವಿಚಾರಣೆಗೆ ಒಳಪಡಿಸಿ: ಲೋಕಾಯುಕ್ತಕ್ಕೆ ಸ್ನೇಹಮಯಿ ಕೃಷ್ಣ ಮನವಿ
ಸಿಎಂರನ್ನೂ ವಿಚಾರಣೆಗೆ ಒಳಪಡಿಸಿ: ಲೋಕಾಯುಕ್ತಕ್ಕೆ ಸ್ನೇಹಮಯಿ ಕೃಷ್ಣ ಮನವಿ
ಮಳೆಯಿರಲಿ ಅಥವಾ ಬಿಸಿಲು; ಪ್ರೀ-ವೆಡ್ಡಿಂಗ್ ಶೂಟ್ ಮಾತ್ರ ಆಗಲೇಬೇಕು!
ಮಳೆಯಿರಲಿ ಅಥವಾ ಬಿಸಿಲು; ಪ್ರೀ-ವೆಡ್ಡಿಂಗ್ ಶೂಟ್ ಮಾತ್ರ ಆಗಲೇಬೇಕು!
ಮಳೆಗೆ ಲಕ್ಷದ್ವೀಪದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಕಾರಣವೇ?
ಮಳೆಗೆ ಲಕ್ಷದ್ವೀಪದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಕಾರಣವೇ?
ಮೈಸೂರು: ಮಹಿಳಾ ಪೊಲೀಸ್​ಗೆ ಮಡಿಲು ತುಂಬಿ ಸೀಮಂತ ಮಾಡಿದ ಪೊಲೀಸ್ ಸಿಬ್ಬಂದಿ
ಮೈಸೂರು: ಮಹಿಳಾ ಪೊಲೀಸ್​ಗೆ ಮಡಿಲು ತುಂಬಿ ಸೀಮಂತ ಮಾಡಿದ ಪೊಲೀಸ್ ಸಿಬ್ಬಂದಿ
ಸ್ಪರ್ಧಿಗಳ ವರ್ತನೆಗೆ, ಉಡಾಫೆತನಕ್ಕೆ ಬೇಸತ್ತ ಬಿಗ್ ಬಾಸ್
ಸ್ಪರ್ಧಿಗಳ ವರ್ತನೆಗೆ, ಉಡಾಫೆತನಕ್ಕೆ ಬೇಸತ್ತ ಬಿಗ್ ಬಾಸ್
ಅಯೋಧ್ಯೆ ಬಾಲರಾಮನ ದರ್ಶನಕ್ಕೆ ಸೈಕಲ್ ಏರಿ ಹೊರಟ ಕೋಲಾರ ಯುವಕರು
ಅಯೋಧ್ಯೆ ಬಾಲರಾಮನ ದರ್ಶನಕ್ಕೆ ಸೈಕಲ್ ಏರಿ ಹೊರಟ ಕೋಲಾರ ಯುವಕರು
ಚಿಕ್ಕಬಳ್ಳಾಪುರದ ನಂದಿ ಗಿರಿಧಾಮದಲ್ಲಿ ಪ್ಯಾರಾಗ್ಲೈಡಿಂಗ್ ಆರಂಭ
ಚಿಕ್ಕಬಳ್ಳಾಪುರದ ನಂದಿ ಗಿರಿಧಾಮದಲ್ಲಿ ಪ್ಯಾರಾಗ್ಲೈಡಿಂಗ್ ಆರಂಭ