Chewing Betel Leaves: ಎಲೆ ಅಡಿಕೆ ಜಗಿಯುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

Eating betel leaves: ಎಲೆ ಅಡಿಕೆ ಅಥವಾ ವೀಳ್ಯದೆಲೆ ಎಂದರೆ ಅದೊಂದು ಅನುಭೂತಿ/ ಆಧ್ಯಾತ್ಮಿಕ ಭಾವ ಮೂಡುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಎಲೆ ಅಡಿಕೆ ಪ್ರಮುಖ ಪಾತ್ರ ವಹಿಸುತ್ತದೆ. ಶುಭ ಕಾರ್ಯಗಳಲ್ಲಿ ಇದು ಹೇರಳವಾಗಿ ಬಳಕೆಯಾಗುತ್ತದೆ. ನಾವು ಭಾರತೀಯರು ಎಲೆ ಅಡಿಕೆಯನ್ನು ದೇವರಿಗೆ ಅರ್ಪಿಸುವುದು ಮಂಗಳಕರವೆಂದು ಪರಿಗಣಿಸುತ್ತೇವೆ. ಭಾರತದಲ್ಲಿ ವೀಳ್ಯದೆಲೆ ಬೆಳೆ ನೂರಾರು ವರ್ಷಗಳ ಹಿಂದಿನದು. ಪುರಾತನ ಕಾಲದಿಂದಲೂ ಆಯುರ್ವೇದ ಔಷಧಿಗಳಲ್ಲಿ ವೀಳ್ಯದೆಲೆ ಪಾತ್ರವಿದೆ. ವೀಳ್ಯದೆಲೆಯಲ್ಲಿ ಹಲವಾರು ಆರೋಗ್ಯ ಪ್ರಯೋಜನಗಳಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ...

|

Updated on:Sep 25, 2024 | 1:14 PM

ಎಲೆ ಅಡಿಕೆ ಅಥವಾ ವೀಳ್ಯದೆಲೆ ಎಂದರೆ ಅದೊಂದು ಅನುಭೂತಿ/ ಆಧ್ಯಾತ್ಮಿಕ ಭಾವ ಮೂಡುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಎಲೆ ಅಡಿಕೆ ಪ್ರಮುಖ ಪಾತ್ರ ವಹಿಸುತ್ತದೆ. ಶುಭ ಕಾರ್ಯಗಳಲ್ಲಿ ಇದು ಹೇರಳವಾಗಿ ಬಳಕೆಯಾಗುತ್ತದೆ. ನಾವು ಭಾರತೀಯರು ಎಲೆ ಅಡಿಕೆಯನ್ನು ದೇವರಿಗೆ ಅರ್ಪಿಸುವುದು ಮಂಗಳಕರವೆಂದು ಪರಿಗಣಿಸುತ್ತೇವೆ. ಭಾರತದಲ್ಲಿ ವೀಳ್ಯದೆಲೆ ಬೆಳೆ ನೂರಾರು ವರ್ಷಗಳ ಹಿಂದಿನದು. ಪುರಾತನ ಕಾಲದಿಂದಲೂ ಆಯುರ್ವೇದ ಔಷಧಿಗಳಲ್ಲಿ ವೀಳ್ಯದೆಲೆ ಪಾತ್ರವಿದೆ. ವೀಳ್ಯದೆಲೆಯಲ್ಲಿ ಹಲವಾರು ಆರೋಗ್ಯ ಪ್ರಯೋಜನಗಳಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ...

ಎಲೆ ಅಡಿಕೆ ಅಥವಾ ವೀಳ್ಯದೆಲೆ ಎಂದರೆ ಅದೊಂದು ಅನುಭೂತಿ/ ಆಧ್ಯಾತ್ಮಿಕ ಭಾವ ಮೂಡುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಎಲೆ ಅಡಿಕೆ ಪ್ರಮುಖ ಪಾತ್ರ ವಹಿಸುತ್ತದೆ. ಶುಭ ಕಾರ್ಯಗಳಲ್ಲಿ ಇದು ಹೇರಳವಾಗಿ ಬಳಕೆಯಾಗುತ್ತದೆ. ನಾವು ಭಾರತೀಯರು ಎಲೆ ಅಡಿಕೆಯನ್ನು ದೇವರಿಗೆ ಅರ್ಪಿಸುವುದು ಮಂಗಳಕರವೆಂದು ಪರಿಗಣಿಸುತ್ತೇವೆ. ಭಾರತದಲ್ಲಿ ವೀಳ್ಯದೆಲೆ ಬೆಳೆ ನೂರಾರು ವರ್ಷಗಳ ಹಿಂದಿನದು. ಪುರಾತನ ಕಾಲದಿಂದಲೂ ಆಯುರ್ವೇದ ಔಷಧಿಗಳಲ್ಲಿ ವೀಳ್ಯದೆಲೆ ಪಾತ್ರವಿದೆ. ವೀಳ್ಯದೆಲೆಯಲ್ಲಿ ಹಲವಾರು ಆರೋಗ್ಯ ಪ್ರಯೋಜನಗಳಿವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ...

1 / 7
ಎಲೆ ಅಡಿಕೆ, ವೀಳ್ಯದೆಲೆಯನ್ನು ಪುಷ್ಕಳ ಊಟದ ನಂತರ ತಾಂಬೂಲವನ್ನಾಗಿ ಜಗಿಯುತ್ತಾರೆ. ವೀಳ್ಯದೆಲೆಯನ್ನು ಮೌತ್ ಫ್ರೆಶ್ನರ್ ಆಗಿ ಬಳಸುವುದರ ಹೊರತಾಗಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ವೀಳ್ಯದೆಲೆಯು ಹೃದಯ ರಕ್ತನಾಳ, ಮಧುಮೇಹ ವಿರೋಧಿ, ಉರಿಯೂತ ವಿರೋಧಿ, ಇಮ್ಯುನೊಮಾಡ್ಯುಲೇಟರಿ, ಅಲ್ಸರ್​​ ವಿರೋಧಿ, ಹೆಪಟೊ-ರಕ್ಷಣಾತ್ಮಕ (Hepatoprotective ಲಿವರ್​ ರಕ್ಷಣೆ), ಸೋಂಕುನಿವಾರಕ ಮುಂತಾದ ವಿವಿಧ ಗುಣಗಳನ್ನು ಹೊಂದಿದೆ.

ಎಲೆ ಅಡಿಕೆ, ವೀಳ್ಯದೆಲೆಯನ್ನು ಪುಷ್ಕಳ ಊಟದ ನಂತರ ತಾಂಬೂಲವನ್ನಾಗಿ ಜಗಿಯುತ್ತಾರೆ. ವೀಳ್ಯದೆಲೆಯನ್ನು ಮೌತ್ ಫ್ರೆಶ್ನರ್ ಆಗಿ ಬಳಸುವುದರ ಹೊರತಾಗಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ವೀಳ್ಯದೆಲೆಯು ಹೃದಯ ರಕ್ತನಾಳ, ಮಧುಮೇಹ ವಿರೋಧಿ, ಉರಿಯೂತ ವಿರೋಧಿ, ಇಮ್ಯುನೊಮಾಡ್ಯುಲೇಟರಿ, ಅಲ್ಸರ್​​ ವಿರೋಧಿ, ಹೆಪಟೊ-ರಕ್ಷಣಾತ್ಮಕ (Hepatoprotective ಲಿವರ್​ ರಕ್ಷಣೆ), ಸೋಂಕುನಿವಾರಕ ಮುಂತಾದ ವಿವಿಧ ಗುಣಗಳನ್ನು ಹೊಂದಿದೆ.

2 / 7
ಸುಣ್ಣದ ಜೊತೆಗೆ ತಾಂಬೂಲ ಹಾಕುವುದರಿಂದ ಅಂದರೆ ವೀಳ್ಯದೆಲೆ ಸೇವನೆಯಿಂದ ದೇಹದಲ್ಲಿ ಮೂಳೆಗಳು ಗಟ್ಟಿಯಾಗುವುದಕ್ಕೆ ಕ್ಯಾಲ್ಸಿಯಂ, ಫೋಲಿಕ್ ಆಸಿಡ್, ವಿಟಮಿನ್ ಎ ಸಮೃದ್ಧವಾಗಿ ಸಿಗುತ್ತದೆ. ತಾಂಬೂಲ ಹಾಕುವುದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅದರಲ್ಲಿ ಹೆಚ್ಚು ಫೈಬರ್ ಇರುತ್ತದೆ. ಇದರಿಂದ ಜೀರ್ಣಕ್ರಿಯೆ ವ್ಯವಸ್ಥೆ ಸುಧಾರಿಸುತ್ತದೆ. ವೀಳ್ಯದೆಲೆಯಲ್ಲಿ ನಮ್ಮ ದೇಹಕ್ಕೆ ಅಗತ್ಯವೆನಿಸುವ ಪೋಷಕಾಂಶಗಳು ಸಾಕಷ್ಟು ಪ್ರಮಾಣದಲ್ಲಿ ಇರುತ್ತದೆ.

ಸುಣ್ಣದ ಜೊತೆಗೆ ತಾಂಬೂಲ ಹಾಕುವುದರಿಂದ ಅಂದರೆ ವೀಳ್ಯದೆಲೆ ಸೇವನೆಯಿಂದ ದೇಹದಲ್ಲಿ ಮೂಳೆಗಳು ಗಟ್ಟಿಯಾಗುವುದಕ್ಕೆ ಕ್ಯಾಲ್ಸಿಯಂ, ಫೋಲಿಕ್ ಆಸಿಡ್, ವಿಟಮಿನ್ ಎ ಸಮೃದ್ಧವಾಗಿ ಸಿಗುತ್ತದೆ. ತಾಂಬೂಲ ಹಾಕುವುದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅದರಲ್ಲಿ ಹೆಚ್ಚು ಫೈಬರ್ ಇರುತ್ತದೆ. ಇದರಿಂದ ಜೀರ್ಣಕ್ರಿಯೆ ವ್ಯವಸ್ಥೆ ಸುಧಾರಿಸುತ್ತದೆ. ವೀಳ್ಯದೆಲೆಯಲ್ಲಿ ನಮ್ಮ ದೇಹಕ್ಕೆ ಅಗತ್ಯವೆನಿಸುವ ಪೋಷಕಾಂಶಗಳು ಸಾಕಷ್ಟು ಪ್ರಮಾಣದಲ್ಲಿ ಇರುತ್ತದೆ.

3 / 7
Chewing Betel Leaves: ಎಲೆ ಅಡಿಕೆ ಜಗಿಯುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆಯಾ?

4 / 7
ವೀಳ್ಯದೆಲೆಯನ್ನು ನೇರವಾಗಿ ಬಾಯಿಗೆ ಹಾಕಿಕೊಂಡು ಜಗಿದು ತಿನ್ನಬಹುದು. ಇದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ವೀಳ್ಯದೆಲೆಯನ್ನು ಆಂಟಿ-ಆಕ್ಸಿಡೆಂಟ್ ಪವರ್‌ಹೌಸ್ ಎಂದು ಕರೆಯಲಾಗುತ್ತದೆ. ಸ್ವತಂತ್ರ ರಾಡಿಕಲ್​ ವಿರುದ್ಧ ಉತ್ಕರ್ಷಣ ನಿರೋಧಕಗಳು ಹೋರಾಡುತ್ತವೆ. ಮಲಬದ್ಧತೆ ನಿವಾರಣೆಗೆ ವೀಳ್ಯದೆಲೆಯನ್ನು ರಾತ್ರಿ ವೇಳೆ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಅದರ ನೀರನ್ನು ಕುಡಿಯುವುದು ಕರುಳಿನ ಆರೋಗ್ಯಕ್ಕೆ ಒಳ್ಳೆಯದು.

ವೀಳ್ಯದೆಲೆಯನ್ನು ನೇರವಾಗಿ ಬಾಯಿಗೆ ಹಾಕಿಕೊಂಡು ಜಗಿದು ತಿನ್ನಬಹುದು. ಇದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ವೀಳ್ಯದೆಲೆಯನ್ನು ಆಂಟಿ-ಆಕ್ಸಿಡೆಂಟ್ ಪವರ್‌ಹೌಸ್ ಎಂದು ಕರೆಯಲಾಗುತ್ತದೆ. ಸ್ವತಂತ್ರ ರಾಡಿಕಲ್​ ವಿರುದ್ಧ ಉತ್ಕರ್ಷಣ ನಿರೋಧಕಗಳು ಹೋರಾಡುತ್ತವೆ. ಮಲಬದ್ಧತೆ ನಿವಾರಣೆಗೆ ವೀಳ್ಯದೆಲೆಯನ್ನು ರಾತ್ರಿ ವೇಳೆ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಅದರ ನೀರನ್ನು ಕುಡಿಯುವುದು ಕರುಳಿನ ಆರೋಗ್ಯಕ್ಕೆ ಒಳ್ಳೆಯದು.

5 / 7
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ವೀಳ್ಯದೆಲೆಯಲ್ಲಿ ಕಾರ್ಮಿನೇಟಿವ್, ಆಂಟಿ ಫ್ಲಾಟ್ಯುಲೆನ್ಸ್ ಮುಂತಾದ ಗುಣಗಳನ್ನು ಹೊಂದಿವೆ. ಇವು ಜಠರಗರುಳಿನ ಸಮಸ್ಯೆಗಳಿಂದ ಮುಕ್ತಿ ಪಡೆಯಲು ನೆರವಾಗುತ್ತವೆ. ಪ್ರಮುಖ ಪೋಷಕಾಂಶಗಳು ಮತ್ತು ಖನಿಜಗಳನ್ನು ಹೀರಿಕೊಳ್ಳಲು ಕರುಳನ್ನು ಉತ್ತೇಜಿಸುತ್ತದೆ.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ವೀಳ್ಯದೆಲೆಯಲ್ಲಿ ಕಾರ್ಮಿನೇಟಿವ್, ಆಂಟಿ ಫ್ಲಾಟ್ಯುಲೆನ್ಸ್ ಮುಂತಾದ ಗುಣಗಳನ್ನು ಹೊಂದಿವೆ. ಇವು ಜಠರಗರುಳಿನ ಸಮಸ್ಯೆಗಳಿಂದ ಮುಕ್ತಿ ಪಡೆಯಲು ನೆರವಾಗುತ್ತವೆ. ಪ್ರಮುಖ ಪೋಷಕಾಂಶಗಳು ಮತ್ತು ಖನಿಜಗಳನ್ನು ಹೀರಿಕೊಳ್ಳಲು ಕರುಳನ್ನು ಉತ್ತೇಜಿಸುತ್ತದೆ.

6 / 7
ಉಸಿರಾಟದ ತೊಂದರೆಗಳನ್ನು ಕಡಿಮೆ ಮಾಡುತ್ತದೆ. ಶ್ವಾಸಕೋಶಗಳು, ಎದೆಯ ಅಸ್ವಸ್ಥತೆ ಮತ್ತು ಉಬ್ಬಸದ ರೋಗಲಕ್ಷಣಗಳನ್ನು ನಿವಾರಿಸಲು ವೀಳ್ಯದೆಲೆಯನ್ನು ಬಳಸಲಾಗುತ್ತದೆ. ವೀಳ್ಯದೆಲೆ ಪೇಸ್ಟ್​ ಅನ್ನು ಎದೆಗೆ ಸ್ವಲ್ಪ ಹೊತ್ತು ಹಚ್ಚಿಕೊಳ್ಳುವುದರಿಂದ ಎದೆಯಲ್ಲಿನ ತೊಂದರೆ ಕಡಿಮೆಯಾಗುತ್ತದೆ.  ವೀಳ್ಯದೆಲೆ ಪೇಸ್ಟ್​ ಅನ್ನು ಹಚ್ಚುವುದರಿಂದ ಶಿಲೀಂಧ್ರಗಳ ಸೋಂಕಿನಿಂದ ತಕ್ಷಣದ ಪರಿಹಾರ ದೊರೆಯುತ್ತದೆ.

ಉಸಿರಾಟದ ತೊಂದರೆಗಳನ್ನು ಕಡಿಮೆ ಮಾಡುತ್ತದೆ. ಶ್ವಾಸಕೋಶಗಳು, ಎದೆಯ ಅಸ್ವಸ್ಥತೆ ಮತ್ತು ಉಬ್ಬಸದ ರೋಗಲಕ್ಷಣಗಳನ್ನು ನಿವಾರಿಸಲು ವೀಳ್ಯದೆಲೆಯನ್ನು ಬಳಸಲಾಗುತ್ತದೆ. ವೀಳ್ಯದೆಲೆ ಪೇಸ್ಟ್​ ಅನ್ನು ಎದೆಗೆ ಸ್ವಲ್ಪ ಹೊತ್ತು ಹಚ್ಚಿಕೊಳ್ಳುವುದರಿಂದ ಎದೆಯಲ್ಲಿನ ತೊಂದರೆ ಕಡಿಮೆಯಾಗುತ್ತದೆ. ವೀಳ್ಯದೆಲೆ ಪೇಸ್ಟ್​ ಅನ್ನು ಹಚ್ಚುವುದರಿಂದ ಶಿಲೀಂಧ್ರಗಳ ಸೋಂಕಿನಿಂದ ತಕ್ಷಣದ ಪರಿಹಾರ ದೊರೆಯುತ್ತದೆ.

7 / 7

Published On - 4:04 am, Wed, 25 September 24

Follow us
ಪಾಕಿಸ್ತಾನಕ್ಕೆ ಹೋಲಿಕೆ: ಹೈಕೋರ್ಟ್​ ನ್ಯಾಯಾಧೀಶರಿಗೆ ಸುಪ್ರಿಂ ತರಾಟೆ
ಪಾಕಿಸ್ತಾನಕ್ಕೆ ಹೋಲಿಕೆ: ಹೈಕೋರ್ಟ್​ ನ್ಯಾಯಾಧೀಶರಿಗೆ ಸುಪ್ರಿಂ ತರಾಟೆ
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್​ನಲ್ಲಿ ಆ್ಯಪಲ್ ಐಫೋನ್ ಆಫರ್
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್​ನಲ್ಲಿ ಆ್ಯಪಲ್ ಐಫೋನ್ ಆಫರ್
ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಯತ್ನ: ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ
ಸಿದ್ದರಾಮಯ್ಯ ನಿವಾಸಕ್ಕೆ ಮುತ್ತಿಗೆ ಯತ್ನ: ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಓಡಾಡುತ್ತ ಜನರ ನಿದ್ದೆಗೆಡಿಸಿದ್ದ ಚಿರತೆ ಸೆರೆ
ಎಲೆಕ್ಟ್ರಾನಿಕ್ ಸಿಟಿಯಲ್ಲಿ ಓಡಾಡುತ್ತ ಜನರ ನಿದ್ದೆಗೆಡಿಸಿದ್ದ ಚಿರತೆ ಸೆರೆ
ಕ್ಷಣಾರ್ಧದಲ್ಲೇ ಜಲ ಸಮಾಧಿಯಾದ ಎರಡಂತಸ್ತಿನ ಮನೆ
ಕ್ಷಣಾರ್ಧದಲ್ಲೇ ಜಲ ಸಮಾಧಿಯಾದ ಎರಡಂತಸ್ತಿನ ಮನೆ
ಕೋಲಾರದಲ್ಲಿ ಅನುಮಾನಾಸ್ಪದ ಸೂಟ್​ಕೇಸ್​ ಪತ್ತೆ, ಸ್ಥಳೀಯರಿಗೆ ಆತಂಕ
ಕೋಲಾರದಲ್ಲಿ ಅನುಮಾನಾಸ್ಪದ ಸೂಟ್​ಕೇಸ್​ ಪತ್ತೆ, ಸ್ಥಳೀಯರಿಗೆ ಆತಂಕ
ಯುವ ದಸರಾ ವೇದಿಕೆ ಮೇಲೆ ನಕ್ಕ ರುಕ್ಮಿಣಿ ವಸಂತ್; ವಿಡಿಯೋ ನೋಡಿ
ಯುವ ದಸರಾ ವೇದಿಕೆ ಮೇಲೆ ನಕ್ಕ ರುಕ್ಮಿಣಿ ವಸಂತ್; ವಿಡಿಯೋ ನೋಡಿ
Daily Devotional: ಯಾವ ಗ್ರಹ ಪೂಜಿಸಿದರೆ ಏನೇನು ಫಲ ಸಿಗುತ್ತೆ?
Daily Devotional: ಯಾವ ಗ್ರಹ ಪೂಜಿಸಿದರೆ ಏನೇನು ಫಲ ಸಿಗುತ್ತೆ?
Nithya Bhavishya: ಈ ರಾಶಿಯ ಮಹಿಳೆಯರು ಇಂದು ಉದ್ಯಮದಲ್ಲಿ ಪ್ರಗತಿ ಕಾಣುವರು
Nithya Bhavishya: ಈ ರಾಶಿಯ ಮಹಿಳೆಯರು ಇಂದು ಉದ್ಯಮದಲ್ಲಿ ಪ್ರಗತಿ ಕಾಣುವರು
ರಸ್ತೆಯಲ್ಲಿ ಬಿದ್ದ ಮೀನುಗಳನ್ನು ಕವರ್​ನಲ್ಲಿ ತುಂಬಿಕೊಳ್ಳಲು ಮುಗಿಬಿದ್ದ ಜನ
ರಸ್ತೆಯಲ್ಲಿ ಬಿದ್ದ ಮೀನುಗಳನ್ನು ಕವರ್​ನಲ್ಲಿ ತುಂಬಿಕೊಳ್ಳಲು ಮುಗಿಬಿದ್ದ ಜನ