Bhoganandishwara Temple: ಜಿ 20 ಶೃಂಗಸಭೆ ಆತಿಥ್ಯಕ್ಕೆ ಭೋಗನಂದೀಶ್ವರ ದೇಗುಲಕ್ಕೆ ಬೆಳಕಿನ ಮೆರಗು, ಸುಂದರ ಫೋಟೊ​ಗಳಿವೆ

ಭಾರತ ವಿಶ್ವಗುರು ಆಗ್ತಿದೆ..ಮುಂದಿನ ವರ್ಷ ನಡೆಯಲಿರೋ ಜಿ20 ಶೃಂಗಸಭೆಯ ಕ್ಯಾಪ್ಟನ್‌ ಆಗ್ತಿದೆ. ಈ ಸಂಭ್ರದ ಕ್ಷಣಕ್ಕೆ ನಾಡಿನ ಸ್ಮಾರಕಗಳೆಲ್ಲಾ ಸಾಕ್ಷಿಯಾಗಿವೆ. ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.

| Updated By: ಆಯೇಷಾ ಬಾನು

Updated on: Dec 08, 2022 | 8:00 AM

2023 ರಲ್ಲಿ ನಡೆಯೋ ಜಿ20 ಶೃಂಗಸಭೆ ಆತಿಥ್ಯ ಭಾರತದ ಪಾಲಿಗೆ ಸಿಕ್ಕಿದೆ. ಅದ್ರಲ್ಲೂ ಬೆಂಗಳೂರಿನಲ್ಲೇ ನಡೆಯಲಿದೆ. ಇದೇ ಕಾರಣಕ್ಕೆ ನಾಡಿನ ಇತಿಹಾಸ ಪ್ರಸಿದ್ಧ, ಯುನೆಸ್ಕೋ ಪಟ್ಟಿಯಲ್ಲಿರೋ ದೇಗುಲಗಳಿಗೆ ವಿಶೇಷ ದೀಪಾಲಂಕಾರ ಮಾಡಲಾಗಿದೆ.

bhoga nandeeshwara temple decorated with lights over G20 in india

1 / 6
ವಿಶ್ವಪ್ರಸಿದ್ಧ ನಂದಿಗಿರಿಧಾಮದ ತಪ್ಪಲಿನಲ್ಲಿರುವ ಐತಿಹಾಸ ಪ್ರಸಿದ್ದ ಪುರಾಣ ಪ್ರಸಿದ್ದ  ಶ್ರೀ ಭೋಗನಂದೀಶ್ವರ ದೇವಸ್ಥಾನಕ್ಕೆ ಕಲರ್ ಪುಲ್ ವಿದ್ಯುತ್  ದೀಪಾಲಂಕಾರ ಮಾಡಲಾಗಿದೆ. ಇದರಿಂದ ದೇವಸ್ಥಾನದ ದೀಪಾಲಂಕಾರ  ನೋಡುಗರ ಕಣ್ಮನ ಸೆಳೆಯುತ್ತಿದೆ.

bhoga nandeeshwara temple decorated with lights over G20 in india

2 / 6
ದೇವಸ್ಥಾನದ ಅರುಣಾಚಲೇಶ್ವರ, ಭೋಗನಂದೀಶ್ವರ ಗೋಪುರಗಳು ಸೇರಿದಂತೆ ಒಳಾಂಗಣ ಪ್ರಾಂಗಣಕ್ಕೆ ಕಲರ್ ಪುಲ್ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ.

ದೇವಸ್ಥಾನದ ಅರುಣಾಚಲೇಶ್ವರ, ಭೋಗನಂದೀಶ್ವರ ಗೋಪುರಗಳು ಸೇರಿದಂತೆ ಒಳಾಂಗಣ ಪ್ರಾಂಗಣಕ್ಕೆ ಕಲರ್ ಪುಲ್ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ.

3 / 6
ಭೋಗನಂದೀಶ್ವರ  ದೇವಸ್ಥಾನದ  ಭಿತ್ತಿಗಳು, ಪಡಸಾಲೆ, ಮಂಟಪ, ಆವರಣದಲ್ಲಿನ ಎಲ್ಲಾ ದೇವಸ್ಥಾನಗಳು  ಸೇರಿದಂತೆ ಹೊರಾಂಗಣದ  ಸ್ಮಾರಕಗಳು ಕೂಡಾ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ.

ಭೋಗನಂದೀಶ್ವರ ದೇವಸ್ಥಾನದ ಭಿತ್ತಿಗಳು, ಪಡಸಾಲೆ, ಮಂಟಪ, ಆವರಣದಲ್ಲಿನ ಎಲ್ಲಾ ದೇವಸ್ಥಾನಗಳು ಸೇರಿದಂತೆ ಹೊರಾಂಗಣದ ಸ್ಮಾರಕಗಳು ಕೂಡಾ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ.

4 / 6
ಕಲರ್​ಫುಲ್ ಲೈಟಿಂಗ್ ‌ನಲ್ಲಿ ದೇವಸ್ಥಾನದ ಶಿಲ್ಪಕಲಾ ಸೌಂದರ್ಯ ಡ್ರೋಣ್​​ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನೋಡಲು ಎರಡು ಕಣ್ಣುಗಳು ಸಾಲ್ತಿಲ್ಲ, ಈಗ ಅಳವಡಿಸಿರುವ ಲೈಟಿಂಗ್ ನ್ನು ವರ್ಷಪೂರ್ತಿ ಮುಂದುವರೆಸುವಂತೆ ಸ್ಥಳಿಯರು ಒತ್ತಾಯ ಮಾಡಿದ್ದಾರೆ.

ಕಲರ್​ಫುಲ್ ಲೈಟಿಂಗ್ ‌ನಲ್ಲಿ ದೇವಸ್ಥಾನದ ಶಿಲ್ಪಕಲಾ ಸೌಂದರ್ಯ ಡ್ರೋಣ್​​ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನೋಡಲು ಎರಡು ಕಣ್ಣುಗಳು ಸಾಲ್ತಿಲ್ಲ, ಈಗ ಅಳವಡಿಸಿರುವ ಲೈಟಿಂಗ್ ನ್ನು ವರ್ಷಪೂರ್ತಿ ಮುಂದುವರೆಸುವಂತೆ ಸ್ಥಳಿಯರು ಒತ್ತಾಯ ಮಾಡಿದ್ದಾರೆ.

5 / 6
ಶೃಂಗಸಭೆಯ ಸದಸ್ಯ ರಾಷ್ಟ್ರಗಳ ಗಣ್ಯರು ಒಂದು ವೇಳೆ ದೇವಸ್ಥಾನಕ್ಕೆ ಭೇಟಿ ನೀಡಿದ್ರೂ ದೇಶದ ಭವ್ಯ ಪರಂಪರೆ, ಶ್ರೀಮಂತ ಇತಿಹಾಸಕ್ಕೆ ಯಾವುದೆ ಅಡಚಣೆಯಾಗದಂತೆ ದೇವಸ್ಥಾನವನ್ನು ಮತ್ತಷ್ಟು ಕಂಗೊಳಿಸುವಂತೆ ಮಾಡಲಾಗಿದೆ

ಶೃಂಗಸಭೆಯ ಸದಸ್ಯ ರಾಷ್ಟ್ರಗಳ ಗಣ್ಯರು ಒಂದು ವೇಳೆ ದೇವಸ್ಥಾನಕ್ಕೆ ಭೇಟಿ ನೀಡಿದ್ರೂ ದೇಶದ ಭವ್ಯ ಪರಂಪರೆ, ಶ್ರೀಮಂತ ಇತಿಹಾಸಕ್ಕೆ ಯಾವುದೆ ಅಡಚಣೆಯಾಗದಂತೆ ದೇವಸ್ಥಾನವನ್ನು ಮತ್ತಷ್ಟು ಕಂಗೊಳಿಸುವಂತೆ ಮಾಡಲಾಗಿದೆ

6 / 6
Follow us
ತುಮಕೂರಿನಲ್ಲಿ ವಿದ್ಯುತ್​ ಟ್ರಾನ್ಸ್​ಫಾರ್ಮರ್ ಏರಿ ​​ವ್ಯಕ್ತಿಯ ಹುಚ್ಚಾಟ
ತುಮಕೂರಿನಲ್ಲಿ ವಿದ್ಯುತ್​ ಟ್ರಾನ್ಸ್​ಫಾರ್ಮರ್ ಏರಿ ​​ವ್ಯಕ್ತಿಯ ಹುಚ್ಚಾಟ
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ರೇಣುಕಾಸ್ವಾಮಿ ಕೊಲೆಯಾದ ದಿನ ಆ ಶೆಡ್​ಗೆ ಬಂದಿದ್ದ ಎಂಎಲ್​ಎ ಆಪ್ತ; ಯಾರವನು?
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ವಸತಿ ಶಾಲೆಯಲ್ಲಿ ಮಕ್ಕಳ ಊಟೋಪಚಾರ ಬಗ್ಗೆ ತಿಳಿಯುವ ಪ್ರಯತ್ನ ಸಿಎಂ ಮಾಡಿದರು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ದರ್ಶನ್ ಗೆಳೆಯರ ರೌಡಿಸಂ ಬಗ್ಗೆ ದರ್ಶನ್ ಮಾಜಿ ಭದ್ರತಾ ಸಿಬ್ಬಂದಿ ಮಾತು
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ಊಟದ ಬ್ರೇಕ್ ಇಲ್ಲದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಕುಮಾರಸ್ವಾಮಿ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ದರ್ಶನ್​ ಬಳಸುವ ಮೊಬೈಲ್​ ನಂಬರ್​ ಬಗ್ಗೆ ಶಾಕಿಂಗ್​ ವಿಚಾರ ಬಹಿರಂಗ
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಪ್ರಧಾನಿ ಮೋದಿ, ನನ್ನ ತಂದೆ ಉತ್ತಮ ಸ್ನೇಹಿತರಂತೆ ಇದ್ದರು; ಚಿರಾಗ್ ಪಾಸ್ವಾನ್
ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು
ಮಕ್ಕಳ ಜೊತೆ ಊಟ ಮಾಡಿದ ಸಿದ್ದರಾಮಯ್ಯ ಮುದ್ದೆ ಇನ್ನೂ ಸ್ವಲ್ಪ ಬೇಯಿಸಬೇಕೆಂದರು
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅಧಿಕಾರಿಗಳೂ ಹೋಗುತ್ತಾರೆ: ಶಿವಕುಮಾರ್
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ
ಕೆಲವರಿಗೆ ಮಾತ್ರ ಜನತಾ ದರ್ಶನ ನಡೆಸುವ ಅವಕಾಶವಿರುತ್ತದೆ: ಸಿದ್ದರಾಮಯ್ಯ