AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಬಿಎಸ್​ಎನ್​ಎಲ್ ಸಿಮ್ ಕಾರ್ಡ್ ಆ್ಯಕ್ಟಿವೇಟ್ ಮಾಡುವುದು ಹೇಗೆ? ಇಲ್ಲಿದೆ ಕ್ರಮ

Guide to BSN SIM activation: ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾ ಕಂಪನಿಗಳು ರೀಚಾರ್ಜ್ ದರಗಳನ್ನು ಬಹಳಷ್ಟು ಏರಿಸಿವೆ. ಇದೇ ವೇಳೆ ಸರ್ಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ ಮೈಕೊಡವಿ ನಿಂತಿದೆ. ಕಡಿಮೆ ಬೆಲೆಗೆ ರೀಚಾರ್ಜ್ ಆಫರ್ ಮಾಡುತ್ತಿದೆ. ಬಹಳಷ್ಟು ಜನರು ಬಿಎಸ್ಸೆನ್ನೆಲ್ ಕಡೆಗೆ ವಾಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಬಿಎಸ್​ಎನ್​ಎಲ್​ನ ಸಿಮ್ ಅನ್ನು ಆ್ಯಕ್ಟಿವೇಟ್ ಮಾಡುವುದು ಹೇಗೆ ಎನ್ನುವ ಕ್ರಮಗಳ ವಿವರ ಇಲ್ಲಿದೆ...

ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 13, 2024 | 11:32 AM

Share
ಜಿಯೋ, ಏರ್ಟೆಲ್ ಇತ್ಯಾದಿ ಟೆಲಿಕಾಂ ಕಂಪನಿಗಳ ರೀಚಾರ್ಜ್ ದರ ದುಬಾರಿಯಾದ ಹಿನ್ನೆಲೆಯಲ್ಲಿ ಬಹಳ ಜನರು ಬಿಎಸ್ಸೆನ್ನೆಲ್ ಕಡೆ ವಾಲುತ್ತಿದ್ದಾರೆ. ಸರ್ಕಾರಿ ಸ್ವಾಮ್ಯದ ಈ ಟೆಲಿಕಾಂ ಸಂಸ್ಥೆಯ ರೀಚಾರ್ಜ್ ದರ ಬಹಳ ಅಗ್ಗದ್ದಾಗಿವೆ. ಜಿಯೋ, ಏರ್ಟೆಲ್, ವಿಐನಿಂದ ಲಕ್ಷಾಂತರ ಗ್ರಾಹಕರು ಬಿಎಸ್ಸೆನ್ನೆಲ್ ಕಡೆ ಬರುತ್ತಿದ್ದಾರೆ.

ಜಿಯೋ, ಏರ್ಟೆಲ್ ಇತ್ಯಾದಿ ಟೆಲಿಕಾಂ ಕಂಪನಿಗಳ ರೀಚಾರ್ಜ್ ದರ ದುಬಾರಿಯಾದ ಹಿನ್ನೆಲೆಯಲ್ಲಿ ಬಹಳ ಜನರು ಬಿಎಸ್ಸೆನ್ನೆಲ್ ಕಡೆ ವಾಲುತ್ತಿದ್ದಾರೆ. ಸರ್ಕಾರಿ ಸ್ವಾಮ್ಯದ ಈ ಟೆಲಿಕಾಂ ಸಂಸ್ಥೆಯ ರೀಚಾರ್ಜ್ ದರ ಬಹಳ ಅಗ್ಗದ್ದಾಗಿವೆ. ಜಿಯೋ, ಏರ್ಟೆಲ್, ವಿಐನಿಂದ ಲಕ್ಷಾಂತರ ಗ್ರಾಹಕರು ಬಿಎಸ್ಸೆನ್ನೆಲ್ ಕಡೆ ಬರುತ್ತಿದ್ದಾರೆ.

1 / 6
ಆಂಧ್ರವೊಂದರಲ್ಲೇ ಜುಲೈ ತಿಂಗಳಲ್ಲಿ 2.17 ಕ್ಷ ಹೊಸ ಕನೆಕ್ಷನ್​ಗಳು ಬಿಎಸ್​ಎನ್​ಎಲ್​ಗೆ ಸಿಕ್ಕಿವೆ. ಕರ್ನಾಟಕದಲ್ಲೂ ಸಾಕಷ್ಟು ಜನರು ಬಿಎಸ್​ಎನ್​ಎಲ್​ಗೆ ಪೋರ್ಟ್ ಮಾಡಿಸಿಕೊಳ್ಳುತ್ತಿದ್ದಾರೆ. ಬಿಎಸ್ಸೆನ್ನೆಲ್​ನ ಗ್ರಾಹಕರ ಸಂಖ್ಯೆ 50 ಲಕ್ಷ ಸಮೀಪಕ್ಕೆ ಏರುತ್ತಿದೆ. 5ಜಿ ಸಿಮ್​ಗಳನ್ನೂ ಬಿಎಸ್ಸೆನ್ನೆಲ್ ಒದಗಿಸುತ್ತಿದೆ.

ಆಂಧ್ರವೊಂದರಲ್ಲೇ ಜುಲೈ ತಿಂಗಳಲ್ಲಿ 2.17 ಕ್ಷ ಹೊಸ ಕನೆಕ್ಷನ್​ಗಳು ಬಿಎಸ್​ಎನ್​ಎಲ್​ಗೆ ಸಿಕ್ಕಿವೆ. ಕರ್ನಾಟಕದಲ್ಲೂ ಸಾಕಷ್ಟು ಜನರು ಬಿಎಸ್​ಎನ್​ಎಲ್​ಗೆ ಪೋರ್ಟ್ ಮಾಡಿಸಿಕೊಳ್ಳುತ್ತಿದ್ದಾರೆ. ಬಿಎಸ್ಸೆನ್ನೆಲ್​ನ ಗ್ರಾಹಕರ ಸಂಖ್ಯೆ 50 ಲಕ್ಷ ಸಮೀಪಕ್ಕೆ ಏರುತ್ತಿದೆ. 5ಜಿ ಸಿಮ್​ಗಳನ್ನೂ ಬಿಎಸ್ಸೆನ್ನೆಲ್ ಒದಗಿಸುತ್ತಿದೆ.

2 / 6
ಬೇರೆ ಟೆಲಿಕಾಂ ಸಿಮ್ ಬಳಸುವ ಗ್ರಾಹಕರು ಅದೇ ನಂಬರ್ ಉಳಿಸಿಕೊಂಡು ಬಿಎಸ್ಸೆನ್ನೆಲ್​ಗೆ ಪೋರ್ಟ್ ಮಾಡಿಕೊಳ್ಳಬಹುದು. ಹೊಸ ಸಿಮ್ ಬೇಕಾದರೂ ಖರೀದಿಸಬಹುದು. ಬಿಎಸ್ಸೆನ್ನೆಲ್ ಕಸ್ಟಮರ್ ಸೆಂಟರ್​ಗಳಲ್ಲಿ, ಮೊಬೈಲ್ ಶಾಪ್​ಗಳಲ್ಲಿ ನೀವು ಸಿಮ್ ಪಡೆಯಬಹುದು. ಹೊಸ ಸಿಮ್​ಗಳನ್ನು ಆ್ಯಕ್ಟಿವೇಟ್ ಮಾಡುವುದು ಹೇಗೆ ಎನ್ನುವ ಹಂತ ಹಂತದ ಕ್ರಮದ ವಿವರ ಇಲ್ಲಿದೆ.

ಬೇರೆ ಟೆಲಿಕಾಂ ಸಿಮ್ ಬಳಸುವ ಗ್ರಾಹಕರು ಅದೇ ನಂಬರ್ ಉಳಿಸಿಕೊಂಡು ಬಿಎಸ್ಸೆನ್ನೆಲ್​ಗೆ ಪೋರ್ಟ್ ಮಾಡಿಕೊಳ್ಳಬಹುದು. ಹೊಸ ಸಿಮ್ ಬೇಕಾದರೂ ಖರೀದಿಸಬಹುದು. ಬಿಎಸ್ಸೆನ್ನೆಲ್ ಕಸ್ಟಮರ್ ಸೆಂಟರ್​ಗಳಲ್ಲಿ, ಮೊಬೈಲ್ ಶಾಪ್​ಗಳಲ್ಲಿ ನೀವು ಸಿಮ್ ಪಡೆಯಬಹುದು. ಹೊಸ ಸಿಮ್​ಗಳನ್ನು ಆ್ಯಕ್ಟಿವೇಟ್ ಮಾಡುವುದು ಹೇಗೆ ಎನ್ನುವ ಹಂತ ಹಂತದ ಕ್ರಮದ ವಿವರ ಇಲ್ಲಿದೆ.

3 / 6
ನೀವು ತಂದಿರುವ ಹೊಸ ಬಿಎಸ್ಸೆನ್ನೆಲ್ ಸಿಮ್ ಕಾರ್ಡ್ ಅನ್ನು ನಿಮ್ಮ ಮೊಬೈಲ್ ಫೋನ್​ಗೆ ತೂರಿಸಿ, ರೀಸ್ಟಾರ್ಟ್ ಮಾಡಿ. ಬಳಿಕ ನಿಮಗೆ ಬಿಎಸ್ಸೆನ್ನೆಲ್ ನೆಟ್ವರ್ಕ್ ಸಿಗ್ನಲ್ ಅನ್ನು ಮೊಬೈಲ್ ಸ್ಕ್ರೀನ್ ಮೇಲ್ಗಡೆ ಕಾಣಬಹುದು. ಅದು ಖಚಿತಪಡಿಸಿಕೊಂಡ ಬಳಿಕ ಮೊಬೈಲ್​ನಿಂದ 1507 ನಂಬರ್​ಗೆ ಕರೆ ಮಾಡಿ ನಿಮ್ಮ ಗುರುತು ದೃಢೀಕರಿಸಿರಿ.

ನೀವು ತಂದಿರುವ ಹೊಸ ಬಿಎಸ್ಸೆನ್ನೆಲ್ ಸಿಮ್ ಕಾರ್ಡ್ ಅನ್ನು ನಿಮ್ಮ ಮೊಬೈಲ್ ಫೋನ್​ಗೆ ತೂರಿಸಿ, ರೀಸ್ಟಾರ್ಟ್ ಮಾಡಿ. ಬಳಿಕ ನಿಮಗೆ ಬಿಎಸ್ಸೆನ್ನೆಲ್ ನೆಟ್ವರ್ಕ್ ಸಿಗ್ನಲ್ ಅನ್ನು ಮೊಬೈಲ್ ಸ್ಕ್ರೀನ್ ಮೇಲ್ಗಡೆ ಕಾಣಬಹುದು. ಅದು ಖಚಿತಪಡಿಸಿಕೊಂಡ ಬಳಿಕ ಮೊಬೈಲ್​ನಿಂದ 1507 ನಂಬರ್​ಗೆ ಕರೆ ಮಾಡಿ ನಿಮ್ಮ ಗುರುತು ದೃಢೀಕರಿಸಿರಿ.

4 / 6
1507 ನಂಬರ್​ಗೆ ಕರೆ ಮಾಡಿದಾಗ ನಿಮ್ಮ ಗುರುತು, ವಿಳಾಸ ಇತ್ಯಾದಿ ಬಗ್ಗೆ ಮಾಹಿತಿ ಕೇಳಲಾಗುವುದು. ಅದನ್ನು ಒದಗಿಸಿ. ನಂತರ ನೀಡಲಾಗುವ ಸೂಚನೆಗಳನ್ನು ಅನುಸರಿಸಿ. ಈ ಪ್ರಕ್ರಿಯೆ ಮುಗಿದ ಬಳಿಕ ನಿಮ್ಮ ಬಿಎಸ್ಸೆನ್ನೆಲ್ ಸಿಮ್ ಆ್ಯಕ್ಟಿವೇಟ್ ಆಗುತ್ತದೆ.

1507 ನಂಬರ್​ಗೆ ಕರೆ ಮಾಡಿದಾಗ ನಿಮ್ಮ ಗುರುತು, ವಿಳಾಸ ಇತ್ಯಾದಿ ಬಗ್ಗೆ ಮಾಹಿತಿ ಕೇಳಲಾಗುವುದು. ಅದನ್ನು ಒದಗಿಸಿ. ನಂತರ ನೀಡಲಾಗುವ ಸೂಚನೆಗಳನ್ನು ಅನುಸರಿಸಿ. ಈ ಪ್ರಕ್ರಿಯೆ ಮುಗಿದ ಬಳಿಕ ನಿಮ್ಮ ಬಿಎಸ್ಸೆನ್ನೆಲ್ ಸಿಮ್ ಆ್ಯಕ್ಟಿವೇಟ್ ಆಗುತ್ತದೆ.

5 / 6
ಸಿಮ್ ಆ್ಯಕ್ಟಿವೇಟ್ ಆದ ಬಳಿಕ ನಿಮ್ಮ ಮೊಬೈಲ್ ಸೆಟ್​ಗೆ ನಿರ್ದಿಷ್ಟವಾಗಿರುವ ಇಂಟರ್ನೆಟ್ ಸೆಟಿಂಗ್ಸ್ ಬರುತ್ತದೆ. ಇದನ್ನು ಸೇವ್ ಮಾಡಿರಿ. ಈಗ ನಿಮ್ಮ ಸಿಮ್ ಕಾರ್ಡ್ ಅನ್ನು ನಿಶ್ಚಿಂತೆಯಿಂದ ಬಳಸಬಹುದು. ಕರೆ ಮಾಡಬಹುದು, ಇಂಟರ್ನೆಟ್ ಬಳಕೆ ಮಾಡಬಹುದು.

ಸಿಮ್ ಆ್ಯಕ್ಟಿವೇಟ್ ಆದ ಬಳಿಕ ನಿಮ್ಮ ಮೊಬೈಲ್ ಸೆಟ್​ಗೆ ನಿರ್ದಿಷ್ಟವಾಗಿರುವ ಇಂಟರ್ನೆಟ್ ಸೆಟಿಂಗ್ಸ್ ಬರುತ್ತದೆ. ಇದನ್ನು ಸೇವ್ ಮಾಡಿರಿ. ಈಗ ನಿಮ್ಮ ಸಿಮ್ ಕಾರ್ಡ್ ಅನ್ನು ನಿಶ್ಚಿಂತೆಯಿಂದ ಬಳಸಬಹುದು. ಕರೆ ಮಾಡಬಹುದು, ಇಂಟರ್ನೆಟ್ ಬಳಕೆ ಮಾಡಬಹುದು.

6 / 6
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್
ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್
ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್