Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಲೆಮಾರುಗಳಿಂದ ಆ ಗ್ರಾಮದಲ್ಲಿ ಹಾಲು ಮಾರುವುದು ನಿಷಿದ್ಧ… ಕಾರಣ ಏನು?

ಹೈನುಗಾರಿಕೆಯಿಂದ ಬರುವ ಆದಾಯದಿಂದ ಅನೇಕ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದಾರೆ. ಅವರು ತಮ್ಮ ಆದಾಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಇತರರಿಗೂ ಆದಾಯದ ಮಾರ್ಗವನ್ನು ತೋರಿಸುತ್ತಿದ್ದಾರೆ. ಆದರೆ ಕರ್ನೂಲು ಜಿಲ್ಲೆಯ ಹಳ್ಳಿಯೊಂದರಲ್ಲಿ ಹಾಲು ಮಾರುವುದು ಪಾಪ ಎನ್ನಲಾಗುತ್ತಿದೆ! (Buying And Selling Of Milk)

ಸಾಧು ಶ್ರೀನಾಥ್​
|

Updated on: Dec 18, 2023 | 1:38 PM

 ಹೈನುಗಾರಿಕೆಯಿಂದ ಬರುವ ಆದಾಯದಿಂದ ಅನೇಕ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದಾರೆ. ಅವರು ತಮ್ಮ ಆದಾಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಇತರರಿಗೂ ಆದಾಯದ ಮಾರ್ಗವನ್ನು ತೋರಿಸುತ್ತಿದ್ದಾರೆ. ಆದರೆ ಕರ್ನೂಲು ಜಿಲ್ಲೆಯ ಹಳ್ಳಿಯೊಂದರಲ್ಲಿ ಹಾಲು ಮಾರುವುದು ಪಾಪ ಎನ್ನಲಾಗುತ್ತಿದೆ! (Buying And Selling Of Milk)

ಹೈನುಗಾರಿಕೆಯಿಂದ ಬರುವ ಆದಾಯದಿಂದ ಅನೇಕ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದಾರೆ. ಅವರು ತಮ್ಮ ಆದಾಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಇತರರಿಗೂ ಆದಾಯದ ಮಾರ್ಗವನ್ನು ತೋರಿಸುತ್ತಿದ್ದಾರೆ. ಆದರೆ ಕರ್ನೂಲು ಜಿಲ್ಲೆಯ ಹಳ್ಳಿಯೊಂದರಲ್ಲಿ ಹಾಲು ಮಾರುವುದು ಪಾಪ ಎನ್ನಲಾಗುತ್ತಿದೆ! (Buying And Selling Of Milk)

1 / 6

ಎಮ್ಮಿಗನೂರು ಪಟ್ಟಣದಿಂದ 15 ಕಿ.ಮೀ ದೂರದಲ್ಲಿರುವ ಆ ಗ್ರಾಮಸ್ಥರು ತಮ್ಮ ಪೂರ್ವಜರ ಮೂಢನಂಬಿಕೆಗಳನ್ನು ಅನುಸರಿಸಿ ಆದಾಯ ಕಳೆದುಕೊಳ್ಳುತ್ತಿದ್ದಾರೆ. ಅದೇನೆಂದರೆ ಆ ಗ್ರಾಮದಲ್ಲಿ ಎಷ್ಟೇ ಹಾಲು ಕೊಡುವ ಹಸುಗಳಿದ್ದರೂ ಒಬ್ಬರೂ ಹಾಲು ಮಾರುವುದಿಲ್ಲ. ಹೋಟೆಲ್‌ಗೆ ಹಾಲು ಮಾರುವುದಿಲ್ಲ. ಆಯಾ ಮನೆಗಳಲ್ಲಿನ ಹಾಲನ್ನು ಅವರವರೇ ಬಳಸುತ್ತಾರೆ.

ಎಮ್ಮಿಗನೂರು ಪಟ್ಟಣದಿಂದ 15 ಕಿ.ಮೀ ದೂರದಲ್ಲಿರುವ ಆ ಗ್ರಾಮಸ್ಥರು ತಮ್ಮ ಪೂರ್ವಜರ ಮೂಢನಂಬಿಕೆಗಳನ್ನು ಅನುಸರಿಸಿ ಆದಾಯ ಕಳೆದುಕೊಳ್ಳುತ್ತಿದ್ದಾರೆ. ಅದೇನೆಂದರೆ ಆ ಗ್ರಾಮದಲ್ಲಿ ಎಷ್ಟೇ ಹಾಲು ಕೊಡುವ ಹಸುಗಳಿದ್ದರೂ ಒಬ್ಬರೂ ಹಾಲು ಮಾರುವುದಿಲ್ಲ. ಹೋಟೆಲ್‌ಗೆ ಹಾಲು ಮಾರುವುದಿಲ್ಲ. ಆಯಾ ಮನೆಗಳಲ್ಲಿನ ಹಾಲನ್ನು ಅವರವರೇ ಬಳಸುತ್ತಾರೆ.

2 / 6
ಹೋಟೆಲ್ ಅಥವಾ ಇತರರಿಗೆ ಹಾಲು ನೀಡಿದರೆ ದನಕರುಗಳು ತಮ್ಮ ಗ್ರಾಮದ ದೇವರಾದ ಮಹಾತ್ಮ ಬಡೇಸಾಹೇಬರ ಶಾಪದಿಂದ ಕೆಂಪು ಹಾಲು ನೀಡುತ್ತವೆ ಮತ್ತು ಅವರ ಕುಟುಂಬಗಳು ಅನೇಕ ಕಷ್ಟಗಳನ್ನು ಅನುಭವಿಸುತ್ತವೆ ಎಂದು ಹೇಳಲಾಗುತ್ತದೆ.

ಹೋಟೆಲ್ ಅಥವಾ ಇತರರಿಗೆ ಹಾಲು ನೀಡಿದರೆ ದನಕರುಗಳು ತಮ್ಮ ಗ್ರಾಮದ ದೇವರಾದ ಮಹಾತ್ಮ ಬಡೇಸಾಹೇಬರ ಶಾಪದಿಂದ ಕೆಂಪು ಹಾಲು ನೀಡುತ್ತವೆ ಮತ್ತು ಅವರ ಕುಟುಂಬಗಳು ಅನೇಕ ಕಷ್ಟಗಳನ್ನು ಅನುಭವಿಸುತ್ತವೆ ಎಂದು ಹೇಳಲಾಗುತ್ತದೆ.

3 / 6
ಕರ್ನೂಲು ಜಿಲ್ಲೆಯ ಗೋನೆಗಂಡ್ಲ ಮಂಡಲದ ಗಂಜಹಳ್ಳಿ ಗ್ರಾಮದ ಜನರು ಜಾನುವಾರು ನೀಡುವ ಹಾಲನ್ನು ಮಾರುವುದಿಲ್ಲ. ಏನಿದು ಎಂದು ಗ್ರಾಮಸ್ಥರನ್ನು ಕೇಳಿದರೆ, ಈ ಆಚರಣೆಯನ್ನು ಪರಿಪಾಲಿಸುವಂತೆ ಗ್ರಾಮದ ದೇವರಾದ ಮಹಾತ್ಮ ಬಡೇಸಾಹೇಬರು ತಮ್ಮ ಹಿರಿಯರಿಗೆ ಸೂಚಿಸಿದ್ದರು  ಎನ್ನುತ್ತಾರೆ. ಅಂದಿನಿಂದ, ಊರಿನವರೆಲ್ಲಾ ಈ ನಂಬಿಕೆಯನ್ನು ಮುಂದುವರೆಸಿದ್ದಾರೆ ಎನ್ನುತ್ತಾರೆ.

ಕರ್ನೂಲು ಜಿಲ್ಲೆಯ ಗೋನೆಗಂಡ್ಲ ಮಂಡಲದ ಗಂಜಹಳ್ಳಿ ಗ್ರಾಮದ ಜನರು ಜಾನುವಾರು ನೀಡುವ ಹಾಲನ್ನು ಮಾರುವುದಿಲ್ಲ. ಏನಿದು ಎಂದು ಗ್ರಾಮಸ್ಥರನ್ನು ಕೇಳಿದರೆ, ಈ ಆಚರಣೆಯನ್ನು ಪರಿಪಾಲಿಸುವಂತೆ ಗ್ರಾಮದ ದೇವರಾದ ಮಹಾತ್ಮ ಬಡೇಸಾಹೇಬರು ತಮ್ಮ ಹಿರಿಯರಿಗೆ ಸೂಚಿಸಿದ್ದರು ಎನ್ನುತ್ತಾರೆ. ಅಂದಿನಿಂದ, ಊರಿನವರೆಲ್ಲಾ ಈ ನಂಬಿಕೆಯನ್ನು ಮುಂದುವರೆಸಿದ್ದಾರೆ ಎನ್ನುತ್ತಾರೆ.

4 / 6
ಈ ಗ್ರಾಮಸ್ಥರು ಹಾಲನ್ನು ಮಾರಾಟ ಮಾಡದೆ ತಮ್ಮ ಸ್ವಂತ ಅಗತ್ಯಗಳಿಗೆ ಬಳಸುತ್ತಿದ್ದಾರೆ ಎಂದು ಅವರು ಹೇಳಿದರು. ದನಗಳಿಲ್ಲದ ಜನರು ಹಾಲು ಪಡೆಯಲು ಎಷ್ಟೇ ತೊಂದರೆಯಾದರೂ ಸಮೀಪದ ಗೋಣೆಗಂಡ್ಲ ಅಥವಾ ಎಮ್ಮಿಗನೂರು ಪಟ್ಟಣಕ್ಕೆ ಹೋಗುತ್ತಾರೆ.

ಈ ಗ್ರಾಮಸ್ಥರು ಹಾಲನ್ನು ಮಾರಾಟ ಮಾಡದೆ ತಮ್ಮ ಸ್ವಂತ ಅಗತ್ಯಗಳಿಗೆ ಬಳಸುತ್ತಿದ್ದಾರೆ ಎಂದು ಅವರು ಹೇಳಿದರು. ದನಗಳಿಲ್ಲದ ಜನರು ಹಾಲು ಪಡೆಯಲು ಎಷ್ಟೇ ತೊಂದರೆಯಾದರೂ ಸಮೀಪದ ಗೋಣೆಗಂಡ್ಲ ಅಥವಾ ಎಮ್ಮಿಗನೂರು ಪಟ್ಟಣಕ್ಕೆ ಹೋಗುತ್ತಾರೆ.

5 / 6
ಈ ಆಧುನಿಕ ಯುಗದಲ್ಲೂ ಕೆಲವು ಹಳ್ಳಿಗಳ ಜನರು ಇಂತಹ ಮೂಢನಂಬಿಕೆಯಿಂದ ತಮ್ಮ ಆದಾಯವನ್ನು ಕಳೆದುಕೊಳ್ಳುತ್ತಿದ್ದಾರೆ. ಜನಜಾಗೃತಿ ಮುಖಂಡರು ಈ ಗ್ರಾಮಕ್ಕೆ ಬಂದು ಜಾಗೃತಿ ಮೂಡಿಸಿದರೆ ತಮಗೂ ಆದಾಯ ಬರುವ ಸಾಧ್ಯತೆ ಇದೆ ಎನ್ನುತ್ತಾರೆ ಕೆಲವರು.

ಈ ಆಧುನಿಕ ಯುಗದಲ್ಲೂ ಕೆಲವು ಹಳ್ಳಿಗಳ ಜನರು ಇಂತಹ ಮೂಢನಂಬಿಕೆಯಿಂದ ತಮ್ಮ ಆದಾಯವನ್ನು ಕಳೆದುಕೊಳ್ಳುತ್ತಿದ್ದಾರೆ. ಜನಜಾಗೃತಿ ಮುಖಂಡರು ಈ ಗ್ರಾಮಕ್ಕೆ ಬಂದು ಜಾಗೃತಿ ಮೂಡಿಸಿದರೆ ತಮಗೂ ಆದಾಯ ಬರುವ ಸಾಧ್ಯತೆ ಇದೆ ಎನ್ನುತ್ತಾರೆ ಕೆಲವರು.

6 / 6
Follow us
ರಾಜ್ಯದಲ್ಲಿ ಸದ್ಯಕ್ಕೆ ಯಾವ ಕುರ್ಚಿಯೂ ಖಾಲಿ ಇಲ್ಲ: ಪ್ರಿಯಾಂಕ್ ಖರ್ಗೆ
ರಾಜ್ಯದಲ್ಲಿ ಸದ್ಯಕ್ಕೆ ಯಾವ ಕುರ್ಚಿಯೂ ಖಾಲಿ ಇಲ್ಲ: ಪ್ರಿಯಾಂಕ್ ಖರ್ಗೆ
ಕರ್ನಾಟಕ ಬಂದ್​ಗೆ ಸ್ಟಾರ್ ನಟರ ಬೆಂಬಲ ಉಂಟಾ? ಸಾರಾ ಗೋವಿಂದು ಪ್ರತಿಕ್ರಿಯೆ
ಕರ್ನಾಟಕ ಬಂದ್​ಗೆ ಸ್ಟಾರ್ ನಟರ ಬೆಂಬಲ ಉಂಟಾ? ಸಾರಾ ಗೋವಿಂದು ಪ್ರತಿಕ್ರಿಯೆ
KSRTC ಬಸ್ ಮುಂದೆ ಡೆಲಿವರಿ ಬಾಯ್ ರ್‍ಯಾಷ್ ಡ್ರೈವ್​​: ದಾರಿ ಬಿಡದೆ ಹುಚ್ಚಾಟ
KSRTC ಬಸ್ ಮುಂದೆ ಡೆಲಿವರಿ ಬಾಯ್ ರ್‍ಯಾಷ್ ಡ್ರೈವ್​​: ದಾರಿ ಬಿಡದೆ ಹುಚ್ಚಾಟ
ನಮ್ಮನ್ನು ಕೆಣಕಿದವರ ಇತಿಹಾಸ ತೆರೆದಿಡುತ್ತೇವೆ: ವಾಟಾಳ್ ನಾಗರಾಜ್
ನಮ್ಮನ್ನು ಕೆಣಕಿದವರ ಇತಿಹಾಸ ತೆರೆದಿಡುತ್ತೇವೆ: ವಾಟಾಳ್ ನಾಗರಾಜ್
ಹಕ್ಕಿ ಜ್ವರ: ಕೋಳಿ ಫಾರ್ಮ್​​​ ಸುತ್ತ ಔಷಧಿ ಸಿಂಪಡಣೆ, 10km ಓಡಾಟ ನಿರ್ಬಂಧ
ಹಕ್ಕಿ ಜ್ವರ: ಕೋಳಿ ಫಾರ್ಮ್​​​ ಸುತ್ತ ಔಷಧಿ ಸಿಂಪಡಣೆ, 10km ಓಡಾಟ ನಿರ್ಬಂಧ
ಅಶೋಕ ಮಾತಿಗೆ ತಿರುಗಿ ಬಿದ್ದ ಖರ್ಗೆ, ಸುಮ್ಮನಿರುವಂತೆ ಸೂಚಿಸಿದ ಸಭಾಧ್ಯಕ್ಷ
ಅಶೋಕ ಮಾತಿಗೆ ತಿರುಗಿ ಬಿದ್ದ ಖರ್ಗೆ, ಸುಮ್ಮನಿರುವಂತೆ ಸೂಚಿಸಿದ ಸಭಾಧ್ಯಕ್ಷ
ಸಂಪ್ರದಾಯಿಕ ಬೆಳೆಗೆ ಬೈ, ತೋಟಗಾರಿಕೆ ಮಾಡಿ ಲಕ್ಷಾಂತರ ರೂ. ಲಾಭ ಪಡೆದ ರೈತ
ಸಂಪ್ರದಾಯಿಕ ಬೆಳೆಗೆ ಬೈ, ತೋಟಗಾರಿಕೆ ಮಾಡಿ ಲಕ್ಷಾಂತರ ರೂ. ಲಾಭ ಪಡೆದ ರೈತ
‘ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಎಂಬ ಮಾತು ಸರಿಯಲ್ಲ’; ಸಾರಾ ಗೋವಿಂದು
‘ನಟ್ಟು ಬೋಲ್ಟ್ ಟೈಟ್ ಮಾಡ್ತೀನಿ ಎಂಬ ಮಾತು ಸರಿಯಲ್ಲ’; ಸಾರಾ ಗೋವಿಂದು
ಖರ್ಗೆ ಫರ್ಮಾನು ಎಲ್ಲ ಕಾಂಗ್ರಸ್ಸಿಗರಿಗೆ ಅನ್ವಯಿಸುವುದಿಲ್ಲವೇ?
ಖರ್ಗೆ ಫರ್ಮಾನು ಎಲ್ಲ ಕಾಂಗ್ರಸ್ಸಿಗರಿಗೆ ಅನ್ವಯಿಸುವುದಿಲ್ಲವೇ?
Video: ಎಟಿಎಂನಿಂದ 30 ಲಕ್ಷ ರೂ. ಕದ್ದ ಮುಸುಕುಧಾರಿಗಳು
Video: ಎಟಿಎಂನಿಂದ 30 ಲಕ್ಷ ರೂ. ಕದ್ದ ಮುಸುಕುಧಾರಿಗಳು