Bakrid Special 2021: ಬಕ್ರೀದ್ ಹಬ್ಬಕ್ಕೆ ರುಚಿ ರುಚಿಯಾದ ಅಡುಗೆ ಮಾಡಿ

ಪ್ರವಾದಿಗಳಲ್ಲೊಬ್ಬರಾದ ಇಬ್ರಾಹಿಮರು ತಮ್ಮ ಮಗನಾದ ಇಸ್ಮಾಯಿಲ್​ರನ್ನು ಸೃಷ್ಟಿಕರ್ತ ಅಲ್ಲಾಹನಿಗೆ ಬಲಿ ಕೊಡಲು ಮುಂದಾದ ದಿನವನ್ನು ಈದ್-ಉಲ್-ಅದಾ ಅರ್ಥಾತ್ ಬಕ್ರೀದ್ ಎನ್ನಲಾಗುತ್ತದೆ.

| Updated By: sandhya thejappa

Updated on: Jul 17, 2021 | 4:47 PM

ಬಿರಿಯಾನಿ (Biriyani): ಭಾರತದಾದ್ಯಂತ ಅತ್ಯಂತ ಪ್ರಿಯವಾದ ಭಕ್ಷ್ಯಗಳಲ್ಲಿ ಬಿರಿಯಾನಿ ಒಂದಾಗಿದೆ. ಇದನ್ನು ಮಸಾಲೆಗಳು, ಅಕ್ಕಿ ಮತ್ತು ಕುರಿ ಅಥವಾ ಕೋಳಿ ಸೇರಿ ಇತರೆ ಮಾಂಸದಿಂದ ಸಿದ್ಧಪಡಿಸಲಾಗುತ್ತದೆ. ಕೆಲವೊಮ್ಮೆ, ಮಾಂಸ ತಿನ್ನದೆ ಇರುವವರು ಮೊಟ್ಟೆ ಅಥವಾ ಆಲೂಗಡ್ಡೆಯಂತಹ ತರಕಾರಿಗಳಿಂದ ಬಿರಿಯಾನಿ ಮಾಡಿ ತಿನ್ನಬಹುದು. ಬಿರಿಯಾನಿಯನ್ನು ಮೊಸರು ಬಜ್ಜಿ ಅಥವಾ ಸಲಾಡ್ನೊಂದಿಗೆ ತಿಂದರೆ ಆ ದಿನದ ಊಟ ಚೆನ್ನಾಗಿರುತ್ತದೆ.

ಬಿರಿಯಾನಿ (Biriyani): ಭಾರತದಾದ್ಯಂತ ಅತ್ಯಂತ ಪ್ರಿಯವಾದ ಭಕ್ಷ್ಯಗಳಲ್ಲಿ ಬಿರಿಯಾನಿ ಒಂದಾಗಿದೆ. ಇದನ್ನು ಮಸಾಲೆಗಳು, ಅಕ್ಕಿ ಮತ್ತು ಕುರಿ ಅಥವಾ ಕೋಳಿ ಸೇರಿ ಇತರೆ ಮಾಂಸದಿಂದ ಸಿದ್ಧಪಡಿಸಲಾಗುತ್ತದೆ. ಕೆಲವೊಮ್ಮೆ, ಮಾಂಸ ತಿನ್ನದೆ ಇರುವವರು ಮೊಟ್ಟೆ ಅಥವಾ ಆಲೂಗಡ್ಡೆಯಂತಹ ತರಕಾರಿಗಳಿಂದ ಬಿರಿಯಾನಿ ಮಾಡಿ ತಿನ್ನಬಹುದು. ಬಿರಿಯಾನಿಯನ್ನು ಮೊಸರು ಬಜ್ಜಿ ಅಥವಾ ಸಲಾಡ್ನೊಂದಿಗೆ ತಿಂದರೆ ಆ ದಿನದ ಊಟ ಚೆನ್ನಾಗಿರುತ್ತದೆ.

1 / 5
ಮಟನ್ ಪಾಯ (Mutton Paya): ಕುರಿ ಮಾಂಸದಿಂದ ತಯಾರಿಸಲ್ಪಟ್ಟ ಮಟನ್ ಪಾಯದಲ್ಲಿ ಕ್ಯಾಲ್ಸಿಯಂ, ಪ್ರೋಟೀನ್, ಅಮೈನೋ ಆಮ್ಲಗಳು ಸಮೃದ್ಧವಾಗಿರುತ್ತದೆ. ಮಟನ್ ಜೊತೆಗೆ ವಿವಿಧ ಮಸಾಲೆಗಳನ್ನು ಇದಕ್ಕೆ ಸೇರಿಸಲಾಗುತ್ತದೆ. ನಾನ್, ರೊಟ್ಟಿ ಅಥವಾ ಅನ್ನದೊಂದಿಗೆ ನೀವು ಅದನ್ನು ಸವಿಯಬಹುದು.

ಮಟನ್ ಪಾಯ (Mutton Paya): ಕುರಿ ಮಾಂಸದಿಂದ ತಯಾರಿಸಲ್ಪಟ್ಟ ಮಟನ್ ಪಾಯದಲ್ಲಿ ಕ್ಯಾಲ್ಸಿಯಂ, ಪ್ರೋಟೀನ್, ಅಮೈನೋ ಆಮ್ಲಗಳು ಸಮೃದ್ಧವಾಗಿರುತ್ತದೆ. ಮಟನ್ ಜೊತೆಗೆ ವಿವಿಧ ಮಸಾಲೆಗಳನ್ನು ಇದಕ್ಕೆ ಸೇರಿಸಲಾಗುತ್ತದೆ. ನಾನ್, ರೊಟ್ಟಿ ಅಥವಾ ಅನ್ನದೊಂದಿಗೆ ನೀವು ಅದನ್ನು ಸವಿಯಬಹುದು.

2 / 5
ಚಾಪ್ಲಿ ಕಬಾಬ್ (Chapli Kabab): ಚಾಪ್ಲಿ ಕಬಾಬ್ ಈ ಬಕ್ರೀದ್ ಸಂದರ್ಭದಲ್ಲಿ ವಿಶೇಷವಾಗಿ ತಯಾರಿಸಲಾಗುತ್ತದೆ. ಮಟನ್, ಮೊಟ್ಟೆ, ಗೋಧಿ ಹಿಟ್ಟು ಮತ್ತು ಕೆಲವು ಮಸಾಲೆಗಳೊಂದಿಗೆ ಇದನ್ನು ತಯಾರಿಸಲಾಗುತ್ತದೆ. ನಂತರ ಇದನ್ನು ಹುಳಿ ಚಟ್ನಿ, ಈರುಳ್ಳಿಯೊಂದಿಗೆ ಸೇವಿಸಲಾಗುತ್ತದೆ.

ಚಾಪ್ಲಿ ಕಬಾಬ್ (Chapli Kabab): ಚಾಪ್ಲಿ ಕಬಾಬ್ ಈ ಬಕ್ರೀದ್ ಸಂದರ್ಭದಲ್ಲಿ ವಿಶೇಷವಾಗಿ ತಯಾರಿಸಲಾಗುತ್ತದೆ. ಮಟನ್, ಮೊಟ್ಟೆ, ಗೋಧಿ ಹಿಟ್ಟು ಮತ್ತು ಕೆಲವು ಮಸಾಲೆಗಳೊಂದಿಗೆ ಇದನ್ನು ತಯಾರಿಸಲಾಗುತ್ತದೆ. ನಂತರ ಇದನ್ನು ಹುಳಿ ಚಟ್ನಿ, ಈರುಳ್ಳಿಯೊಂದಿಗೆ ಸೇವಿಸಲಾಗುತ್ತದೆ.

3 / 5
ಗೋಶ್ಟ್ ಖಿಚ್ಡಿ (Ghost Khichdi): ಗೋಶ್ಟ್ ಖಿಚ್ಡಿ, ಅಕ್ಕಿ, ಮಟನ್ ಮತ್ತು ಮಸಾಲಾಗಳಿಂದ ತಯಾರಿಸಿದ ಸಾಂಪ್ರದಾಯಿಕ ಖಾದ್ಯ. ಇದನ್ನು ಮಟನ್, ಗೋಧಿ ಅಥವಾ ಬಾರ್ಲಿ, ವಿವಿಧ ಬಗೆಯ ದ್ವಿದಳ ಧಾನ್ಯಗಳು, ಅಕ್ಕಿ, ಮಸಾಲೆ ಇತ್ಯಾದಿಗಳೊಂದಿಗೆ ಕಡಿಮೆ ಉರಿಯಲ್ಲಿ ಬೇಯಿಸಲಾಗುತ್ತದೆ. ಸಿದ್ಧವಾದ ನಂತರ ಕೊತ್ತಂಬರಿ ಸೊಪ್ಪು, ನಿಂಬೆಹಣ್ಣಿನ ರಸ ಹಾಕಿ ಬಡಿಸಲಾಗುತ್ತದೆ.

ಗೋಶ್ಟ್ ಖಿಚ್ಡಿ (Ghost Khichdi): ಗೋಶ್ಟ್ ಖಿಚ್ಡಿ, ಅಕ್ಕಿ, ಮಟನ್ ಮತ್ತು ಮಸಾಲಾಗಳಿಂದ ತಯಾರಿಸಿದ ಸಾಂಪ್ರದಾಯಿಕ ಖಾದ್ಯ. ಇದನ್ನು ಮಟನ್, ಗೋಧಿ ಅಥವಾ ಬಾರ್ಲಿ, ವಿವಿಧ ಬಗೆಯ ದ್ವಿದಳ ಧಾನ್ಯಗಳು, ಅಕ್ಕಿ, ಮಸಾಲೆ ಇತ್ಯಾದಿಗಳೊಂದಿಗೆ ಕಡಿಮೆ ಉರಿಯಲ್ಲಿ ಬೇಯಿಸಲಾಗುತ್ತದೆ. ಸಿದ್ಧವಾದ ನಂತರ ಕೊತ್ತಂಬರಿ ಸೊಪ್ಪು, ನಿಂಬೆಹಣ್ಣಿನ ರಸ ಹಾಕಿ ಬಡಿಸಲಾಗುತ್ತದೆ.

4 / 5
ಖರ್ಜೂರ ಮಿಲ್ಕ್ ಶೇಕ್ (Dates Milkshake): ಖರ್ಜೂರ ಮತ್ತು ಗೋಡಂಬಿ ಬೀಜಗಳ ತುಂಡುಗಳನ್ನು ತಿನ್ನಲು ಸಿಗುವ ಹಾಗೆ ಕತ್ತರಿಸಿ, ರುಬ್ಬಿ. ನಂತರ ಇದಕ್ಕೆ ಏಲಕ್ಕಿ ಪುಡಿಯನ್ನು ಬೆರೆಸಿ. ಇದ್ದನ್ನ ಹಾಲಿನೊಂದಿಗೆ ಹಾಕಿ ಕುಡಿಯಿರಿ. ಐಸ್ ಕ್ಯೂಬ್ಗಳನ್ನು ಸೇರಿಸಿದರೆ ರುಚಿ ಹೆಚ್ಚಾಗುತ್ತದೆ.

ಖರ್ಜೂರ ಮಿಲ್ಕ್ ಶೇಕ್ (Dates Milkshake): ಖರ್ಜೂರ ಮತ್ತು ಗೋಡಂಬಿ ಬೀಜಗಳ ತುಂಡುಗಳನ್ನು ತಿನ್ನಲು ಸಿಗುವ ಹಾಗೆ ಕತ್ತರಿಸಿ, ರುಬ್ಬಿ. ನಂತರ ಇದಕ್ಕೆ ಏಲಕ್ಕಿ ಪುಡಿಯನ್ನು ಬೆರೆಸಿ. ಇದ್ದನ್ನ ಹಾಲಿನೊಂದಿಗೆ ಹಾಕಿ ಕುಡಿಯಿರಿ. ಐಸ್ ಕ್ಯೂಬ್ಗಳನ್ನು ಸೇರಿಸಿದರೆ ರುಚಿ ಹೆಚ್ಚಾಗುತ್ತದೆ.

5 / 5
Follow us
ಸುರೇಶ್ ಮೈಸೂರಿಗೆ ಹೋದಾಗ ಎಲ್ಲ ವ್ಯವಸ್ಥೆ ಮಂಜುನಾಥ್ ಮಾಡ್ತಾರೆ: ಗಂಗರಾಜು
ಸುರೇಶ್ ಮೈಸೂರಿಗೆ ಹೋದಾಗ ಎಲ್ಲ ವ್ಯವಸ್ಥೆ ಮಂಜುನಾಥ್ ಮಾಡ್ತಾರೆ: ಗಂಗರಾಜು
ಎಲ್ಲರಿಗೂ ಕಣ್ಣೀರು ಹಾಕಿಸಿದ ಬಿಗ್ ಬಾಸ್; ಒಬ್ಬೊಬ್ಬರ ನೋವು ಒಂದೊಂದು ರೀತಿ
ಎಲ್ಲರಿಗೂ ಕಣ್ಣೀರು ಹಾಕಿಸಿದ ಬಿಗ್ ಬಾಸ್; ಒಬ್ಬೊಬ್ಬರ ನೋವು ಒಂದೊಂದು ರೀತಿ
ಗ್ಯಾರಂಟಿ ಯೋಜನೆ ಫಲಾನುಭವಿಗಳ ವಿವರ ಸ್ಟೋರ್ ಮಾಡಿಕೊಂಡಿರುವ ಈಶ್ವರ್
ಗ್ಯಾರಂಟಿ ಯೋಜನೆ ಫಲಾನುಭವಿಗಳ ವಿವರ ಸ್ಟೋರ್ ಮಾಡಿಕೊಂಡಿರುವ ಈಶ್ವರ್
ಯಡಿಯೂರಪ್ಪ ಸಿಎಂ ಆಗಿದ್ದಾಗ ವಕ್ಫ್ ಬೋರ್ಡ್​​ಗೆ ₹ 1000 ಕೋಟಿ: ಯತ್ನಾಳ್
ಯಡಿಯೂರಪ್ಪ ಸಿಎಂ ಆಗಿದ್ದಾಗ ವಕ್ಫ್ ಬೋರ್ಡ್​​ಗೆ ₹ 1000 ಕೋಟಿ: ಯತ್ನಾಳ್
ಕಾಂಗ್ರೆಸ್ ಕುತಂತ್ರದಿಂದ ನಿಖಿಲ್ ಎರಡು ಬಾರಿ ಸೋಲಬೇಕಾಯಿತು: ಕುಮಾರಸ್ವಾಮಿ
ಕಾಂಗ್ರೆಸ್ ಕುತಂತ್ರದಿಂದ ನಿಖಿಲ್ ಎರಡು ಬಾರಿ ಸೋಲಬೇಕಾಯಿತು: ಕುಮಾರಸ್ವಾಮಿ
ವಿಶೇಷಚೇತನ ಮಹಿಳೆ ಕಂಡು ಮಾತನಾಡಿಸಿದ ಮೋದಿ
ವಿಶೇಷಚೇತನ ಮಹಿಳೆ ಕಂಡು ಮಾತನಾಡಿಸಿದ ಮೋದಿ
ಚನ್ನಪಟ್ಟಣದ ಹುಣಸನಹಳ್ಳಿಯಲ್ಲಿ ಮತಯಾಚನೆ ಮಾಡಿದ ನಿಖಿಲ್ ಕುಮಾರಸ್ವಾಮಿ
ಚನ್ನಪಟ್ಟಣದ ಹುಣಸನಹಳ್ಳಿಯಲ್ಲಿ ಮತಯಾಚನೆ ಮಾಡಿದ ನಿಖಿಲ್ ಕುಮಾರಸ್ವಾಮಿ
ಅಕ್ರಮದ ದಾಖಲೆ ಬಿಡುಗಡೆ ಮಾಡಿ ಎಂದಿದ್ದಕ್ಕೆ ಸುರೇಶ್ ಹಾರಿಕೆ ಉತ್ತರ ನೀಡಿದರು
ಅಕ್ರಮದ ದಾಖಲೆ ಬಿಡುಗಡೆ ಮಾಡಿ ಎಂದಿದ್ದಕ್ಕೆ ಸುರೇಶ್ ಹಾರಿಕೆ ಉತ್ತರ ನೀಡಿದರು
ನನ್ನನ್ನು ಕೆಣಕುವ ಹೇಳಿಕೆಗಳನ್ನು ಕಾಂಗ್ರೆಸ್ ನೀಡುತ್ತಿದೆ: ಕುಮಾರಸ್ವಾಮಿ
ನನ್ನನ್ನು ಕೆಣಕುವ ಹೇಳಿಕೆಗಳನ್ನು ಕಾಂಗ್ರೆಸ್ ನೀಡುತ್ತಿದೆ: ಕುಮಾರಸ್ವಾಮಿ
ಸೂಕ್ತ ಪರಿಹಾರ ನೀಡದಿದ್ದರೆ ವಿಧಾನಸೌಧದ ಮುಂದೆ ಧರಣಿ, ರೈತನ ಎಚ್ಚರಿಕೆ
ಸೂಕ್ತ ಪರಿಹಾರ ನೀಡದಿದ್ದರೆ ವಿಧಾನಸೌಧದ ಮುಂದೆ ಧರಣಿ, ರೈತನ ಎಚ್ಚರಿಕೆ