ಚುಮು ಚುಮು ಚಳಿ, ಫಳಫಳ ಮಂಜು: ಸ್ವೆಟರ್ ತೊಟ್ಟ ಉತ್ತರ ಭಾರತ!
ಉತ್ತರ ಭಾರತದಲ್ಲಿ ಈಗ ಅಪ್ಪಟ ಚಳಿಗಾಲ. ಮಂಜು ಕವಿದ ವಾತಾವರಣ, ಹಿಮಪಾತ ಪರ್ವತ ಪ್ರದೇಶಗಳ ಜನರ ಪಾಲಿಗೆ ಸಹಜವಾದರೂ, ಈ ಬಾರಿ ಚಳಿಯ ಪ್ರಮಾಣ ಹೆಚ್ಚಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸ್ವೆಟರ್ ತೊಟ್ಟು ನಿಂತ ಉತ್ತರ ಭಾರತ ಚಿತ್ರಗಳು ಇಲ್ಲಿವೆ..
Updated on:Dec 12, 2020 | 3:04 PM
Share

ಶ್ರೀನಗರದ ಹಿಮಚ್ಛಾದಿತ ಪರ್ವತ ಶ್ರೇಣಿಗಳು

ಬದ್ರಿನಾಥ ದೇಗುಲಕ್ಕೂ ಹಿಮಾರ್ಚನೆ!

ದಾರಿಯಲ್ಲಿ ಬಿದ್ದ ಹಿಮವನ್ನು ತೆರವುಗೊಳಿಸುತ್ತಿರುವ ಗ್ರಾಮಸ್ಥ

ಹಿಮಾಚ್ಛಾದಿತವಾಗಿರುವ ಮನೆಗಳು

ಮಿರ್ಜಾಪುರದಲ್ಲಿ ಗಾಢ ಮಂಜಿನ ನಡುವೆಯೇ ರೈಲ್ವೇ ಸಿಬ್ಬಂದಿಗಳು ಕರ್ತವ್ಯ ನಿರತರಾಗಿದ್ದರು

ಹಿಮಾಚಲ ಪ್ರದೇಶದ ಹಿಮಪಾತ..

ವಾರಣಾಸಿಯ ಗಂಗಾ ತೀರದಲ್ಲಿ ಚಳಿಯ ಮುಂಜಾವು

ಮನೆ ಮೇಲ್ಛಾವಣಿ ಮೇಲೆಲ್ಲ ಹಿಮ

ಹಿಮದಡಿ ಅಡಗುವವೇ ಮನೆಗಳು..?

ದೆಹಲಿಯ ರಸ್ತೆಯಲ್ಲಿ ಮಂಜಿನ ನಡುವೆಯೇ ಸವಾರಿ
Published On - 2:49 pm, Sat, 12 December 20
Related Photo Gallery
ದೇಹದಲ್ಲಿ ಪ್ಲೇಟ್ಲೆಟ್ಗಳು ಕಡಿಮೆಯಾಗುವುದಕ್ಕೆ ಈ ರೋಗಗಳೇ ಕಾರಣ
ಬಿಡುಗಡೆಗೆ ಸಿದ್ಧವಾಯ್ತು ‘ಮೃತ್ಯುದೇವತೆ’ ಸಿನಿಮಾ: ಏನು ಈ ಚಿತ್ರದ ಥೀಮ್?
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಲೀಗ್ ಮಧ್ಯದಲ್ಲಿ ಪಿಎಸ್ಎಲ್ ತೊರೆದು ಮನೆಗೆ ಮರಳಿದ ಡೇವಿಡ್ ವಾರ್ನರ್
ಲಿಫ್ಟ್ನಲ್ಲಿ ಸಿಲುಕಿದ್ದ ವ್ಯಕ್ತಿ, 2 ಶ್ವಾನಗಳನ್ನ ರಕ್ಷಿಸಿದ ಪೊಲೀಸರು
ಹಬ್ಬಳ್ಳಿ ಲವ್ ಜಿಹಾದ್ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಗರಂ!
ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ
ಬುರ್ಖಾ ಧರಿಸಿ ಬಂದವಳಿಂದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್: ಯುವತಿಯನ್ನ ಮತಾಂತರಕ್ಕೆ ಯತ್ನ
Video:ಭಾರತವು ಅಮೆರಿಕದ ಆದೇಶವನ್ನು ಪಾಲಿಸುವುದಿಲ್ಲ: ಸೈಯದ್ ಅಕ್ಬರುದ್ದೀನ್
ಕುವೈತ್ನ ಪ್ರಮುಖ ತೈಲ ಸಂಸ್ಕರಣಾಗಾರದ ಮೇಲೆ ಇರಾನ್ ಡ್ರೋನ್ ದಾಳಿ
ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಕಾನ್ಸ್ಟೇಬಲ್ ಕಾರು



