AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚುಮು ಚುಮು ಚಳಿ, ಫಳಫಳ ಮಂಜು: ಸ್ವೆಟರ್ ತೊಟ್ಟ ಉತ್ತರ ಭಾರತ!

ಉತ್ತರ ಭಾರತದಲ್ಲಿ ಈಗ ಅಪ್ಪಟ ಚಳಿಗಾಲ. ಮಂಜು ಕವಿದ ವಾತಾವರಣ, ಹಿಮಪಾತ ಪರ್ವತ ಪ್ರದೇಶಗಳ ಜನರ ಪಾಲಿಗೆ ಸಹಜವಾದರೂ, ಈ ಬಾರಿ ಚಳಿಯ ಪ್ರಮಾಣ ಹೆಚ್ಚಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸ್ವೆಟರ್ ತೊಟ್ಟು ನಿಂತ ಉತ್ತರ ಭಾರತ ಚಿತ್ರಗಳು ಇಲ್ಲಿವೆ..

guruganesh bhat
|

Updated on:Dec 12, 2020 | 3:04 PM

Share
ಶ್ರೀನಗರದ ಹಿಮಚ್ಛಾದಿತ ಪರ್ವತ ಶ್ರೇಣಿಗಳು

ಶ್ರೀನಗರದ ಹಿಮಚ್ಛಾದಿತ ಪರ್ವತ ಶ್ರೇಣಿಗಳು

1 / 10
ಬದ್ರಿನಾಥ ದೇಗುಲಕ್ಕೂ ಹಿಮಾರ್ಚನೆ!

ಬದ್ರಿನಾಥ ದೇಗುಲಕ್ಕೂ ಹಿಮಾರ್ಚನೆ!

2 / 10
ದಾರಿಯಲ್ಲಿ ಬಿದ್ದ ಹಿಮವನ್ನು ತೆರವುಗೊಳಿಸುತ್ತಿರುವ ಗ್ರಾಮಸ್ಥ

ದಾರಿಯಲ್ಲಿ ಬಿದ್ದ ಹಿಮವನ್ನು ತೆರವುಗೊಳಿಸುತ್ತಿರುವ ಗ್ರಾಮಸ್ಥ

3 / 10
ಹಿಮಾಚ್ಛಾದಿತವಾಗಿರುವ ಮನೆಗಳು

ಹಿಮಾಚ್ಛಾದಿತವಾಗಿರುವ ಮನೆಗಳು

4 / 10
ಮಿರ್ಜಾಪುರದಲ್ಲಿ ಗಾಢ ಮಂಜಿನ ನಡುವೆಯೇ ರೈಲ್ವೇ ಸಿಬ್ಬಂದಿಗಳು ಕರ್ತವ್ಯ ನಿರತರಾಗಿದ್ದರು

ಮಿರ್ಜಾಪುರದಲ್ಲಿ ಗಾಢ ಮಂಜಿನ ನಡುವೆಯೇ ರೈಲ್ವೇ ಸಿಬ್ಬಂದಿಗಳು ಕರ್ತವ್ಯ ನಿರತರಾಗಿದ್ದರು

5 / 10
ಹಿಮಾಚಲ ಪ್ರದೇಶದ ಹಿಮಪಾತ..

ಹಿಮಾಚಲ ಪ್ರದೇಶದ ಹಿಮಪಾತ..

6 / 10
ವಾರಣಾಸಿಯ ಗಂಗಾ ತೀರದಲ್ಲಿ ಚಳಿಯ ಮುಂಜಾವು

ವಾರಣಾಸಿಯ ಗಂಗಾ ತೀರದಲ್ಲಿ ಚಳಿಯ ಮುಂಜಾವು

7 / 10
ಮನೆ ಮೇಲ್ಛಾವಣಿ ಮೇಲೆಲ್ಲ ಹಿಮ

ಮನೆ ಮೇಲ್ಛಾವಣಿ ಮೇಲೆಲ್ಲ ಹಿಮ

8 / 10
ಹಿಮದಡಿ ಅಡಗುವವೇ ಮನೆಗಳು..?

ಹಿಮದಡಿ ಅಡಗುವವೇ ಮನೆಗಳು..?

9 / 10
ದೆಹಲಿಯ ರಸ್ತೆಯಲ್ಲಿ ಮಂಜಿನ ನಡುವೆಯೇ ಸವಾರಿ

ದೆಹಲಿಯ ರಸ್ತೆಯಲ್ಲಿ ಮಂಜಿನ ನಡುವೆಯೇ ಸವಾರಿ

10 / 10

Published On - 2:49 pm, Sat, 12 December 20

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್