AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Photo Gallery | ತುಂಗಭದ್ರಾ ತಟದಲ್ಲಿ ಪುಷ್ಕರ ಸ್ನಾನ ಸಂಭ್ರಮ

ದೇಶದ ಪವಿತ್ರ ನದಿಗಳಲ್ಲಿ 12 ವರ್ಷಗಳಿಗೊಮ್ಮೆ ನಡೆಸಲಾಗುವ ಪುಷ್ಕರ ಸ್ನಾನವನ್ನು ಈ ಬಾರಿ ನ.20 ರಿಂದ ಡಿ.1 ರವರೆಗೆ ತುಂಗಭದ್ರಾ ತಟದಲ್ಲಿ ನಡೆಸಲಾಯಿತು. ಪುಷ್ಕರದ ವೇಳೆಯಲ್ಲಿ ನದಿ ಸ್ನಾನ ಮಾಡಿದ್ರೆ ಪಾಪಗಳೆಲ್ಲ ಪರಿಹಾರವಾಗುತ್ತದೆ ಎನ್ನುವುದು ಭಕ್ತರ ನಂಬಿಕೆ. ಮಂತ್ರಾಲಯದ ಪೀಠಾಧಿಪತಿ ಸುಭುದೇಂದ್ರ ತೀರ್ಥ ಮಹಾಸ್ವಾಮಿಗಳು ನದಿಗಿಳಿದು ಸ್ನಾನ ಮಾಡುವ ಮೂಲಕ ಪುಷ್ಕರಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದರು. ಇದಾದ ನಂತರ ಗುರು ರಾಯರ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಮಾಡಲಾಯಿತು.

preethi shettigar
|

Updated on:Dec 13, 2020 | 1:22 PM

Share
ಪುಷ್ಕರ ಸ್ನಾನದಲ್ಲಿ ಮಗ್ನರಾದ ಮಂತ್ರಾಲಯದ ಪೀಠಾಧಿಪತಿ ಸುಭುದೇಂದ್ರ ತೀರ್ಥ ಮಹಾಸ್ವಾಮಿಗಳು

ಪುಷ್ಕರ ಸ್ನಾನದಲ್ಲಿ ಮಗ್ನರಾದ ಮಂತ್ರಾಲಯದ ಪೀಠಾಧಿಪತಿ ಸುಭುದೇಂದ್ರ ತೀರ್ಥ ಮಹಾಸ್ವಾಮಿಗಳು

1 / 5
ತುಂಗಾಭದ್ರಾ ತಟದಲ್ಲಿ ನಿಂತು ನದಿಗೆ ಆರತಿ ಬೆಳಗುತ್ತಿರುವ ಶ್ರೀಗಳು

ತುಂಗಾಭದ್ರಾ ತಟದಲ್ಲಿ ನಿಂತು ನದಿಗೆ ಆರತಿ ಬೆಳಗುತ್ತಿರುವ ಶ್ರೀಗಳು

2 / 5
ತುಂಗಭದ್ರಾ ನದಿ ತಟದಲ್ಲಿ ಜನ ಪುಷ್ಕರದ ವೇಳೆ ನದಿ ಸ್ನಾನ ಮಾಡಿದ್ದು ವಿಶೇಷವಾಗಿತ್ತು.

ತುಂಗಭದ್ರಾ ನದಿ ತಟದಲ್ಲಿ ಜನ ಪುಷ್ಕರದ ವೇಳೆ ನದಿ ಸ್ನಾನ ಮಾಡಿದ್ದು ವಿಶೇಷವಾಗಿತ್ತು.

3 / 5
ಸ್ವತಃ ಶ್ರೀಗಳೇ ತುಂಗಭದ್ರಾ ನದಿಯಲ್ಲಿ ಮುಳುಗಿ ಮಿಂದೆದ್ದ್ದರು

ಸ್ವತಃ ಶ್ರೀಗಳೇ ತುಂಗಭದ್ರಾ ನದಿಯಲ್ಲಿ ಮುಳುಗಿ ಮಿಂದೆದ್ದ್ದರು

4 / 5
ದೇವಿ ದರ್ಶನದಲ್ಲಿ ನಿರತರಾದ ಸುಭುದೇಂದ್ರ ತೀರ್ಥ ಮಹಾಸ್ವಾಮಿಗಳು

ದೇವಿ ದರ್ಶನದಲ್ಲಿ ನಿರತರಾದ ಸುಭುದೇಂದ್ರ ತೀರ್ಥ ಮಹಾಸ್ವಾಮಿಗಳು

5 / 5

Published On - 1:02 pm, Sun, 13 December 20