AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚುಮು ಚುಮು ಚಳಿ, ಫಳಫಳ ಮಂಜು: ಸ್ವೆಟರ್ ತೊಟ್ಟ ಉತ್ತರ ಭಾರತ!

ಉತ್ತರ ಭಾರತದಲ್ಲಿ ಈಗ ಅಪ್ಪಟ ಚಳಿಗಾಲ. ಮಂಜು ಕವಿದ ವಾತಾವರಣ, ಹಿಮಪಾತ ಪರ್ವತ ಪ್ರದೇಶಗಳ ಜನರ ಪಾಲಿಗೆ ಸಹಜವಾದರೂ, ಈ ಬಾರಿ ಚಳಿಯ ಪ್ರಮಾಣ ಹೆಚ್ಚಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸ್ವೆಟರ್ ತೊಟ್ಟು ನಿಂತ ಉತ್ತರ ಭಾರತ ಚಿತ್ರಗಳು ಇಲ್ಲಿವೆ..

guruganesh bhat
|

Updated on:Dec 12, 2020 | 3:04 PM

Share
ಶ್ರೀನಗರದ ಹಿಮಚ್ಛಾದಿತ ಪರ್ವತ ಶ್ರೇಣಿಗಳು

ಶ್ರೀನಗರದ ಹಿಮಚ್ಛಾದಿತ ಪರ್ವತ ಶ್ರೇಣಿಗಳು

1 / 10
ಬದ್ರಿನಾಥ ದೇಗುಲಕ್ಕೂ ಹಿಮಾರ್ಚನೆ!

ಬದ್ರಿನಾಥ ದೇಗುಲಕ್ಕೂ ಹಿಮಾರ್ಚನೆ!

2 / 10
ದಾರಿಯಲ್ಲಿ ಬಿದ್ದ ಹಿಮವನ್ನು ತೆರವುಗೊಳಿಸುತ್ತಿರುವ ಗ್ರಾಮಸ್ಥ

ದಾರಿಯಲ್ಲಿ ಬಿದ್ದ ಹಿಮವನ್ನು ತೆರವುಗೊಳಿಸುತ್ತಿರುವ ಗ್ರಾಮಸ್ಥ

3 / 10
ಹಿಮಾಚ್ಛಾದಿತವಾಗಿರುವ ಮನೆಗಳು

ಹಿಮಾಚ್ಛಾದಿತವಾಗಿರುವ ಮನೆಗಳು

4 / 10
ಮಿರ್ಜಾಪುರದಲ್ಲಿ ಗಾಢ ಮಂಜಿನ ನಡುವೆಯೇ ರೈಲ್ವೇ ಸಿಬ್ಬಂದಿಗಳು ಕರ್ತವ್ಯ ನಿರತರಾಗಿದ್ದರು

ಮಿರ್ಜಾಪುರದಲ್ಲಿ ಗಾಢ ಮಂಜಿನ ನಡುವೆಯೇ ರೈಲ್ವೇ ಸಿಬ್ಬಂದಿಗಳು ಕರ್ತವ್ಯ ನಿರತರಾಗಿದ್ದರು

5 / 10
ಹಿಮಾಚಲ ಪ್ರದೇಶದ ಹಿಮಪಾತ..

ಹಿಮಾಚಲ ಪ್ರದೇಶದ ಹಿಮಪಾತ..

6 / 10
ವಾರಣಾಸಿಯ ಗಂಗಾ ತೀರದಲ್ಲಿ ಚಳಿಯ ಮುಂಜಾವು

ವಾರಣಾಸಿಯ ಗಂಗಾ ತೀರದಲ್ಲಿ ಚಳಿಯ ಮುಂಜಾವು

7 / 10
ಮನೆ ಮೇಲ್ಛಾವಣಿ ಮೇಲೆಲ್ಲ ಹಿಮ

ಮನೆ ಮೇಲ್ಛಾವಣಿ ಮೇಲೆಲ್ಲ ಹಿಮ

8 / 10
ಹಿಮದಡಿ ಅಡಗುವವೇ ಮನೆಗಳು..?

ಹಿಮದಡಿ ಅಡಗುವವೇ ಮನೆಗಳು..?

9 / 10
ದೆಹಲಿಯ ರಸ್ತೆಯಲ್ಲಿ ಮಂಜಿನ ನಡುವೆಯೇ ಸವಾರಿ

ದೆಹಲಿಯ ರಸ್ತೆಯಲ್ಲಿ ಮಂಜಿನ ನಡುವೆಯೇ ಸವಾರಿ

10 / 10

Published On - 2:49 pm, Sat, 12 December 20

Follow Us
ನಾಲಿಗೆ ಹರಿಬಿಟ್ಟ ಪ್ರತಾಪ್ ಸಿಂಹ: ಸಿಎಂ ವಿರುದ್ಧ ವಿವಾದಾತ್ಮಕ ಹೇಳಿಕೆ
ನಾಲಿಗೆ ಹರಿಬಿಟ್ಟ ಪ್ರತಾಪ್ ಸಿಂಹ: ಸಿಎಂ ವಿರುದ್ಧ ವಿವಾದಾತ್ಮಕ ಹೇಳಿಕೆ
11 ಎಸೆತಗಳಲ್ಲಿ ಸಿಎಸ್​ಕೆಗೆ ಭಯ ಹುಟ್ಟಿಸಿದ ಪ್ರಿಯಾಂಶ್
11 ಎಸೆತಗಳಲ್ಲಿ ಸಿಎಸ್​ಕೆಗೆ ಭಯ ಹುಟ್ಟಿಸಿದ ಪ್ರಿಯಾಂಶ್
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ