AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: 24 ಸಿಕ್ಸ್​, 50 ಬೌಂಡರಿ ಮತ್ತು 637 ರನ್‌: ಯುವ ಆಟಗಾರನಿಗೆ CSK ಬುಲಾವ್

Ipl 2022 mega auction: ಈ ವರ್ಷ ವಿಜಯ್ ಹಜಾರೆ ಟ್ರೋಫಿಯಲ್ಲಿ ಸುಭ್ರಾಂಶು ಸೇನಾಪತಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. (ಡೈಲಿಹಂಟ್​ನಲ್ಲಿ ಫೋಟೋ ಗ್ಯಾಲರಿ ಸ್ಟೋರಿಯಲ್ಲಿ ಸುದ್ದಿ ಸಾರಾಂಶ ಕಾಣಿಸುತ್ತಿಲ್ಲ. ಹಾಗಾಗಿ tv9kannada.com ಗೆ ಭೇಟಿ ನೀಡಿದ್ರೆ ಸಂಪೂರ್ಣ ಸುದ್ದಿ ಓದಬಹುದು)

TV9 Web
| Updated By: ಝಾಹಿರ್ ಯೂಸುಫ್|

Updated on: Dec 19, 2021 | 3:49 PM

Share
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​ 15 ಮೆಗಾ ಹರಾಜಿಗಾಗಿ ಎಲ್ಲಾ ತಂಡಗಳು ತಯಾರಿಗಳನ್ನು ಆರಂಭಿಸಿದೆ. ಈಗಾಗಲೇ ಪ್ರತಿ ಫ್ರಾಂಚೈಸಿಗಳು ಆಟಗಾರರ ಖರೀದಿಗಾಗಿ ರೂಪುರೇಷೆಗಳನ್ನು ಸಿದ್ದಪಡಿಸುತ್ತಿದ್ದು, ಅದರಂತೆ ಇದೀಗ ಚೆನ್ನೈ ಸೂಪರ್ ಕಿಂಗ್ಸ್​​ ತಂಡವು ದೇಶೀಯ ಪ್ರತಿಭೆಯೊಬ್ಬರಿಗೆ ಬುಲಾವ್ ನೀಡಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​ 15 ಮೆಗಾ ಹರಾಜಿಗಾಗಿ ಎಲ್ಲಾ ತಂಡಗಳು ತಯಾರಿಗಳನ್ನು ಆರಂಭಿಸಿದೆ. ಈಗಾಗಲೇ ಪ್ರತಿ ಫ್ರಾಂಚೈಸಿಗಳು ಆಟಗಾರರ ಖರೀದಿಗಾಗಿ ರೂಪುರೇಷೆಗಳನ್ನು ಸಿದ್ದಪಡಿಸುತ್ತಿದ್ದು, ಅದರಂತೆ ಇದೀಗ ಚೆನ್ನೈ ಸೂಪರ್ ಕಿಂಗ್ಸ್​​ ತಂಡವು ದೇಶೀಯ ಪ್ರತಿಭೆಯೊಬ್ಬರಿಗೆ ಬುಲಾವ್ ನೀಡಿದೆ.

1 / 5
ಹೌದು, ಒಡಿಶಾ ತಂಡದ ನಾಯಕ ಸುಭ್ರಾಂಶು ಸೇನಾಪತಿ ಅವರನ್ನು ಸಿಎಸ್​ಕೆ ತಂಡವು ಟ್ರಯಲ್​ಗೆ ಕರೆದಿದೆ. ಒಂದು ವೇಳೆ ಟ್ರಯಲ್​ನಲ್ಲಿ ತಮ್ಮ ಸಾಮರ್ಥ್ಯವನ್ನು ಸುಭ್ರಾಂಶು ಸೇನಾಪತಿ ಸಾಬೀತುಪಡಿಸಿದರೆ, ಯುವ ಆಟಗಾರನ ಖರೀದಿಗೆ ಸಿಎಸ್​ಕೆ ಭರ್ಜರಿ ಪೈಪೋಟಿ ನಡೆಸಲಿದೆ.

ಹೌದು, ಒಡಿಶಾ ತಂಡದ ನಾಯಕ ಸುಭ್ರಾಂಶು ಸೇನಾಪತಿ ಅವರನ್ನು ಸಿಎಸ್​ಕೆ ತಂಡವು ಟ್ರಯಲ್​ಗೆ ಕರೆದಿದೆ. ಒಂದು ವೇಳೆ ಟ್ರಯಲ್​ನಲ್ಲಿ ತಮ್ಮ ಸಾಮರ್ಥ್ಯವನ್ನು ಸುಭ್ರಾಂಶು ಸೇನಾಪತಿ ಸಾಬೀತುಪಡಿಸಿದರೆ, ಯುವ ಆಟಗಾರನ ಖರೀದಿಗೆ ಸಿಎಸ್​ಕೆ ಭರ್ಜರಿ ಪೈಪೋಟಿ ನಡೆಸಲಿದೆ.

2 / 5
ಈ ವರ್ಷ ವಿಜಯ್ ಹಜಾರೆ ಟ್ರೋಫಿಯಲ್ಲಿ ಸುಭ್ರಾಂಶು ಸೇನಾಪತಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. 5 ಪಂದ್ಯಗಳಲ್ಲಿ 1 ಶತಕ ಮತ್ತು 2 ಅರ್ಧ ಶತಕಗಳೊಂದಿಗೆ 275 ರನ್ ಬಾರಿಸಿದ್ದರು. ಹಾಗೆಯೇ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ 5 ಪಂದ್ಯಗಳಿಂದ 138 ರನ್ ಕಲೆಹಾಕಿದ್ದರು.

ಈ ವರ್ಷ ವಿಜಯ್ ಹಜಾರೆ ಟ್ರೋಫಿಯಲ್ಲಿ ಸುಭ್ರಾಂಶು ಸೇನಾಪತಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. 5 ಪಂದ್ಯಗಳಲ್ಲಿ 1 ಶತಕ ಮತ್ತು 2 ಅರ್ಧ ಶತಕಗಳೊಂದಿಗೆ 275 ರನ್ ಬಾರಿಸಿದ್ದರು. ಹಾಗೆಯೇ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ 5 ಪಂದ್ಯಗಳಿಂದ 138 ರನ್ ಕಲೆಹಾಕಿದ್ದರು.

3 / 5
ಇನ್ನು  ಒಡಿಶಾ ಪರ  26 ಪಂದ್ಯಗಳನ್ನು ಆಡಿರುವ ಸುಭ್ರಾಂಶು ಸೇನಾಪತಿ  24 ಸಿಕ್ಸರ್ ಮತ್ತು 50 ಬೌಂಡರಿಗಳನ್ನು ಒಳಗೊಂಡಂತೆ 637 ರನ್ ಗಳಿಸಿದ್ದಾರೆ. ಇದೀಗ ಯುವ ಆಟಗಾರನ ಭರ್ಜರಿ ಬ್ಯಾಟಿಂಗ್ ಅನ್ನು ಗಮನಿಸಿರುವ ಸಿಎಸ್​ಕೆ ತಂಡವು ಟ್ರಯಲ್​ಗೆ ಕರೆದಿದೆ.

ಇನ್ನು ಒಡಿಶಾ ಪರ 26 ಪಂದ್ಯಗಳನ್ನು ಆಡಿರುವ ಸುಭ್ರಾಂಶು ಸೇನಾಪತಿ 24 ಸಿಕ್ಸರ್ ಮತ್ತು 50 ಬೌಂಡರಿಗಳನ್ನು ಒಳಗೊಂಡಂತೆ 637 ರನ್ ಗಳಿಸಿದ್ದಾರೆ. ಇದೀಗ ಯುವ ಆಟಗಾರನ ಭರ್ಜರಿ ಬ್ಯಾಟಿಂಗ್ ಅನ್ನು ಗಮನಿಸಿರುವ ಸಿಎಸ್​ಕೆ ತಂಡವು ಟ್ರಯಲ್​ಗೆ ಕರೆದಿದೆ.

4 / 5
ಹೀಗಾಗಿ ಮುಂದಿನ ಮೆಗಾ ಹರಾಜಿನಲ್ಲಿ ಭಾರತೀಯ ಆಟಗಾರರ ಪಟ್ಟಿಯಲ್ಲಿ ಸುಭ್ರಾಂಶು ಸೇನಾಪತಿ ಹೆಸರು ಕಾಣಿಸಿಕೊಳ್ಳುವುದು ಖಚಿತ ಎಂದೇ ಹೇಳಬಹುದು. ಇತ್ತ ಸಿಎಸ್​ಕೆ ತಂಡವು ಟ್ರಯಲ್​ಗೆ ಕರೆದಿರುವ ಕಾರಣ ಇತರೆ ತಂಡಗಳು ಕೂಡ ಯುವ ಆಟಗಾರನ ಖರೀದಿಗೆ ಆಸಕ್ತಿ ತೋರಲಿದೆ.

ಹೀಗಾಗಿ ಮುಂದಿನ ಮೆಗಾ ಹರಾಜಿನಲ್ಲಿ ಭಾರತೀಯ ಆಟಗಾರರ ಪಟ್ಟಿಯಲ್ಲಿ ಸುಭ್ರಾಂಶು ಸೇನಾಪತಿ ಹೆಸರು ಕಾಣಿಸಿಕೊಳ್ಳುವುದು ಖಚಿತ ಎಂದೇ ಹೇಳಬಹುದು. ಇತ್ತ ಸಿಎಸ್​ಕೆ ತಂಡವು ಟ್ರಯಲ್​ಗೆ ಕರೆದಿರುವ ಕಾರಣ ಇತರೆ ತಂಡಗಳು ಕೂಡ ಯುವ ಆಟಗಾರನ ಖರೀದಿಗೆ ಆಸಕ್ತಿ ತೋರಲಿದೆ.

5 / 5
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ