IPL 2023 Auction: RCB ಗೆ ಸ್ಟಾರ್ ಆಟಗಾರರನ್ನು ಖರೀದಿಸಲು ಸಾಧ್ಯವಾಗುವುದಿಲ್ಲ, ಏಕೆಂದರೆ…

IPL 2023 RCB: 2022 ರಲ್ಲಿ ನಡೆದ ಮೆಗಾ ಹರಾಜಿನಲ್ಲಿ ಆರ್​ಸಿಬಿ ತಂಡವು ಆರಂಭದಲ್ಲೇ ಕೆಲ ಆಟಗಾರರನ್ನು ಹೆಚ್ಚಿನ ಮೊತ್ತ ನೀಡಿ ಖರೀದಿಸಿದ ಪರಿಣಾಮ ಅಂತಿಮ ಹಂತದಲ್ಲಿ ಹರಾಜಿಗಾಗಿ ಹಣದ ಕೊರತೆ ಎದುರಿಸಿತು.

| Updated By: ಝಾಹಿರ್ ಯೂಸುಫ್

Updated on: Dec 22, 2022 | 8:30 PM

ಐಪಿಎಲ್ 16ರ ಆವೃತ್ತಿಯ ಹರಾಜಿಗಾಗಿ ಕ್ಷಣಗಣನೆ ಶುರುವಾಗಿದೆ. ಶುಕ್ರವಾರ ಕೊಚ್ಚಿನ್​ನಲ್ಲಿ ನಡೆಯಲಿರುವ ಮಿನಿ ಹರಾಜಿನ ಮೂಲಕ 10 ತಂಡಗಳು ಬಲಿಷ್ಠ ಬಳಗವನ್ನು ರೂಪಿಸುವ ಇರಾದೆಯಲ್ಲಿದೆ. ಆದರೆ ಇತ್ತ ಆರ್​ಸಿಬಿ ಫ್ರಾಂಚೈಸಿಯು ಕಡಿಮೆ ಮೊತ್ತದೊಂದಿಗೆ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಹೀಗಾಗಿ ಸ್ಟಾರ್ ಆಟಗಾರರ ಖರೀದಿಗೆ ಅದುವೇ ತೊಡಕಾಗಬಹುದು.

ಐಪಿಎಲ್ 16ರ ಆವೃತ್ತಿಯ ಹರಾಜಿಗಾಗಿ ಕ್ಷಣಗಣನೆ ಶುರುವಾಗಿದೆ. ಶುಕ್ರವಾರ ಕೊಚ್ಚಿನ್​ನಲ್ಲಿ ನಡೆಯಲಿರುವ ಮಿನಿ ಹರಾಜಿನ ಮೂಲಕ 10 ತಂಡಗಳು ಬಲಿಷ್ಠ ಬಳಗವನ್ನು ರೂಪಿಸುವ ಇರಾದೆಯಲ್ಲಿದೆ. ಆದರೆ ಇತ್ತ ಆರ್​ಸಿಬಿ ಫ್ರಾಂಚೈಸಿಯು ಕಡಿಮೆ ಮೊತ್ತದೊಂದಿಗೆ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಹೀಗಾಗಿ ಸ್ಟಾರ್ ಆಟಗಾರರ ಖರೀದಿಗೆ ಅದುವೇ ತೊಡಕಾಗಬಹುದು.

1 / 7
ಅಂದರೆ ಈ ಬಾರಿ ಆರ್​ಸಿಬಿ ತಂಡವು 18 ಆಟಗಾರರನ್ನು ಉಳಿಸಿಕೊಂಡಿದೆ. ಇನ್ನು 7 ಆಟಗಾರರನ್ನು ಆಯ್ಕೆ ಮಾಡುವ ಅವಕಾಶ ಬೆಂಗಳೂರು ಫ್ರಾಂಚೈಸಿಗಿದೆ. ಇದರಲ್ಲಿ 5 ಭಾರತೀಯ ಆಟಗಾರರನ್ನು ಹಾಗೂ ಇಬ್ಬರು ವಿದೇಶಿ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ....

ಅಂದರೆ ಈ ಬಾರಿ ಆರ್​ಸಿಬಿ ತಂಡವು 18 ಆಟಗಾರರನ್ನು ಉಳಿಸಿಕೊಂಡಿದೆ. ಇನ್ನು 7 ಆಟಗಾರರನ್ನು ಆಯ್ಕೆ ಮಾಡುವ ಅವಕಾಶ ಬೆಂಗಳೂರು ಫ್ರಾಂಚೈಸಿಗಿದೆ. ಇದರಲ್ಲಿ 5 ಭಾರತೀಯ ಆಟಗಾರರನ್ನು ಹಾಗೂ ಇಬ್ಬರು ವಿದೇಶಿ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ....

2 / 7
ಆದರೆ ಆರ್​ಸಿಬಿ ಬಳಿ ಉಳಿದಿರುವುದು ಕೇವಲ 8.75 ಕೋಟಿ ರೂ. ಮಾತ್ರ. ಅಂದರೆ 8 ಕೋಟಿ 7 ಲಕ್ಷದೊಳಗೆ ಆರ್​ಸಿಬಿ ತಂಡವು 7 ಆಟಗಾರರನ್ನು ಖರೀದಿಸಬೇಕಾಗುತ್ತದೆ. ಅಂದರೆ ಇಲ್ಲಿ 8 ಕೋಟಿಗಿಂತ ಹೆಚ್ಚಿನ ಮೊತ್ತ ನೀಡಿ ಆರ್​ಸಿಬಿಗೆ ಯಾವುದೇ ಸ್ಟಾರ್ ಆಟಗಾರನನ್ನು ಖರೀದಿಸಲು ಸಾಧ್ಯವಾಗುವುದಿಲ್ಲ.

ಆದರೆ ಆರ್​ಸಿಬಿ ಬಳಿ ಉಳಿದಿರುವುದು ಕೇವಲ 8.75 ಕೋಟಿ ರೂ. ಮಾತ್ರ. ಅಂದರೆ 8 ಕೋಟಿ 7 ಲಕ್ಷದೊಳಗೆ ಆರ್​ಸಿಬಿ ತಂಡವು 7 ಆಟಗಾರರನ್ನು ಖರೀದಿಸಬೇಕಾಗುತ್ತದೆ. ಅಂದರೆ ಇಲ್ಲಿ 8 ಕೋಟಿಗಿಂತ ಹೆಚ್ಚಿನ ಮೊತ್ತ ನೀಡಿ ಆರ್​ಸಿಬಿಗೆ ಯಾವುದೇ ಸ್ಟಾರ್ ಆಟಗಾರನನ್ನು ಖರೀದಿಸಲು ಸಾಧ್ಯವಾಗುವುದಿಲ್ಲ.

3 / 7
ಏಕೆಂದರೆ ಎಸ್​ಆರ್​ಹೆಚ್​ ತಂಡದ ಬಳಿ 42.25 ಕೋಟಿ ರೂ. ಹರಾಜು ಮೊತ್ತ ಇದ್ದರೆ, ಪಂಜಾಬ್ ಕಿಂಗ್ಸ್​ ಬಳಿ 32.2 ಕೋಟಿ ಹರಾಜು ಮೊತ್ತವಿದೆ. ಹಾಗೆಯೇ ಲಕ್ನೋ ಸೂಪರ್ ಜೈಂಟ್ಸ್​, ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಬಳಿ 20 ಕೋಟಿಗಿಂತ ಅಧಿಕ ಮೊತ್ತವಿದೆ. ಅಂದರೆ ಇಲ್ಲಿ ಈ 5 ತಂಡಗಳು ಸ್ಟಾರ್ ಆಟಗಾರರ ಖರೀದಿಗೆ ಹೆಚ್ಚಿನ ಪೈಪೋಟಿ ನಡೆಸಲಿದೆ.

ಏಕೆಂದರೆ ಎಸ್​ಆರ್​ಹೆಚ್​ ತಂಡದ ಬಳಿ 42.25 ಕೋಟಿ ರೂ. ಹರಾಜು ಮೊತ್ತ ಇದ್ದರೆ, ಪಂಜಾಬ್ ಕಿಂಗ್ಸ್​ ಬಳಿ 32.2 ಕೋಟಿ ಹರಾಜು ಮೊತ್ತವಿದೆ. ಹಾಗೆಯೇ ಲಕ್ನೋ ಸೂಪರ್ ಜೈಂಟ್ಸ್​, ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಬಳಿ 20 ಕೋಟಿಗಿಂತ ಅಧಿಕ ಮೊತ್ತವಿದೆ. ಅಂದರೆ ಇಲ್ಲಿ ಈ 5 ತಂಡಗಳು ಸ್ಟಾರ್ ಆಟಗಾರರ ಖರೀದಿಗೆ ಹೆಚ್ಚಿನ ಪೈಪೋಟಿ ನಡೆಸಲಿದೆ.

4 / 7
ಇತ್ತ ಕೇವಲ 8.75 ಕೋಟಿ ಹೊಂದಿರುವ ಆರ್​ಸಿಬಿ ಸ್ಟಾರ್ ಆಟಗಾರರ ಖರೀದಿಗೆ ಮುಂದಾದರೂ ಎಸ್​ಆರ್​ಹೆಚ್​, ಪಂಜಾಬ್ ಕಿಂಗ್ಸ್​, ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಪೈಪೋಟಿ ಎದುರಿಸಲಿದೆ. ಇದರಿಂದ ಪ್ರಸಿದ್ಧ ಆಟಗಾರರು ಆರ್​ಸಿಬಿಗೆ ಸಿಗುವುದು ಅನುಮಾನ.

ಇತ್ತ ಕೇವಲ 8.75 ಕೋಟಿ ಹೊಂದಿರುವ ಆರ್​ಸಿಬಿ ಸ್ಟಾರ್ ಆಟಗಾರರ ಖರೀದಿಗೆ ಮುಂದಾದರೂ ಎಸ್​ಆರ್​ಹೆಚ್​, ಪಂಜಾಬ್ ಕಿಂಗ್ಸ್​, ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಪೈಪೋಟಿ ಎದುರಿಸಲಿದೆ. ಇದರಿಂದ ಪ್ರಸಿದ್ಧ ಆಟಗಾರರು ಆರ್​ಸಿಬಿಗೆ ಸಿಗುವುದು ಅನುಮಾನ.

5 / 7
ಅದರಲ್ಲೂ ಇಬ್ಬರು ವಿದೇಶಿ ಆಟಗಾರರ ಆಯ್ಕೆ ಹೊಂದಿರುವ ಆರ್​ಸಿಬಿ ಒಬ್ಬ ಆಟಗಾರನಿಗಾಗಿ ಹೆಚ್ಚಿನ ಮೊತ್ತ ವ್ಯಯಿಸಿದರೆ, ಬಿಡ್ಡಿಂಗ್ ಲೆಕ್ಕಚಾರಗಳು ತಲೆ ಕೆಳಗಾಗಬಹುದು. ಇದಕ್ಕೆ ಉತ್ತಮ ಉದಾಹರಣೆ ಕಳೆದ ಸೀಸನ್​ನಲ್ಲಿನ ಮೆಗಾ ಹರಾಜು.

ಅದರಲ್ಲೂ ಇಬ್ಬರು ವಿದೇಶಿ ಆಟಗಾರರ ಆಯ್ಕೆ ಹೊಂದಿರುವ ಆರ್​ಸಿಬಿ ಒಬ್ಬ ಆಟಗಾರನಿಗಾಗಿ ಹೆಚ್ಚಿನ ಮೊತ್ತ ವ್ಯಯಿಸಿದರೆ, ಬಿಡ್ಡಿಂಗ್ ಲೆಕ್ಕಚಾರಗಳು ತಲೆ ಕೆಳಗಾಗಬಹುದು. ಇದಕ್ಕೆ ಉತ್ತಮ ಉದಾಹರಣೆ ಕಳೆದ ಸೀಸನ್​ನಲ್ಲಿನ ಮೆಗಾ ಹರಾಜು.

6 / 7
2022 ರಲ್ಲಿ ನಡೆದ ಮೆಗಾ ಹರಾಜಿನಲ್ಲಿ ಆರ್​ಸಿಬಿ ತಂಡವು ಆರಂಭದಲ್ಲೇ ಕೆಲ ಆಟಗಾರರನ್ನು ಹೆಚ್ಚಿನ ಮೊತ್ತ ನೀಡಿ ಖರೀದಿಸಿದ ಪರಿಣಾಮ ಅಂತಿಮ ಹಂತದಲ್ಲಿ ಹರಾಜಿಗಾಗಿ ಹಣದ ಕೊರತೆ ಎದುರಿಸಿತು. ಅದರಂತೆ ಅಂತಿಮವಾಗಿ ಆರ್​ಸಿಬಿ 22 ಆಟಗಾರರನ್ನು ಮಾತ್ರ ಖರೀದಿಸಿತ್ತು. ಇದರಿಂದ ಆರ್​ಸಿಬಿ ತಂಡದಲ್ಲಿ ಹೆಚ್ಚಿನ ಬದಲಾವಣೆಗಳಿಗೆ ಅವಕಾಶ ಇರಲಿಲ್ಲ. ಹೀಗಾಗಿ ಈ ಬಾರಿ ಆರ್​ಸಿಬಿ ಫ್ರಾಂಚೈಸಿಯು ಜಾಣ ನಡೆಯ ಮೂಲಕ ತಂಡ ಕಟ್ಟುವ ಸಾಧ್ಯತೆ ಹೆಚ್ಚಿದೆ.

2022 ರಲ್ಲಿ ನಡೆದ ಮೆಗಾ ಹರಾಜಿನಲ್ಲಿ ಆರ್​ಸಿಬಿ ತಂಡವು ಆರಂಭದಲ್ಲೇ ಕೆಲ ಆಟಗಾರರನ್ನು ಹೆಚ್ಚಿನ ಮೊತ್ತ ನೀಡಿ ಖರೀದಿಸಿದ ಪರಿಣಾಮ ಅಂತಿಮ ಹಂತದಲ್ಲಿ ಹರಾಜಿಗಾಗಿ ಹಣದ ಕೊರತೆ ಎದುರಿಸಿತು. ಅದರಂತೆ ಅಂತಿಮವಾಗಿ ಆರ್​ಸಿಬಿ 22 ಆಟಗಾರರನ್ನು ಮಾತ್ರ ಖರೀದಿಸಿತ್ತು. ಇದರಿಂದ ಆರ್​ಸಿಬಿ ತಂಡದಲ್ಲಿ ಹೆಚ್ಚಿನ ಬದಲಾವಣೆಗಳಿಗೆ ಅವಕಾಶ ಇರಲಿಲ್ಲ. ಹೀಗಾಗಿ ಈ ಬಾರಿ ಆರ್​ಸಿಬಿ ಫ್ರಾಂಚೈಸಿಯು ಜಾಣ ನಡೆಯ ಮೂಲಕ ತಂಡ ಕಟ್ಟುವ ಸಾಧ್ಯತೆ ಹೆಚ್ಚಿದೆ.

7 / 7
Follow us
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು