AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB vs CSK, IPL 2023: ಆರ್​ಸಿಬಿ-ಸಿಎಸ್​ಕೆ ಹೈವೋಲ್ಟೇಜ್ ಪಂದ್ಯದ ರೋಚಕ ಫೋಟೋಗಳು ಇಲ್ಲಿದೆ ನೋಡಿ

Bangalore vs Chennai: ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಚೆನ್ನೈ ಭರ್ಜರಿ ಆಟವಾಡಿತು. ರುತುರಾಜ್​ ಗಾಯಕ್ವಾಡ್​ ಬೇಗನೇ ಔಟಾದರೂ ಡೆವೋನ್​ ಕಾನ್ವೆ ಮತ್ತು ಅಜಿಂಕ್ಯಾ ರಹಾನೆ ಉತ್ತಮ ಬ್ಯಾಟ್​ ಮಾಡಿದರು. 37 ರನ್​ ಸಿಡಿಸಿ ರಹಾನೆ ಔಟಾದರೆ, ಬಳಿಕ ಬಂದ ಶಿವಂ ದುಬೆ ಅಬ್ಬರಿಸಿದರು.

Vinay Bhat
|

Updated on:Apr 18, 2023 | 11:53 AM

Share
ಸೋಮವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ 2023 ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯದಲ್ಲಿ ಧೋನಿ ನಾಯಕತ್ವದ ಸಿಎಸ್​ಕೆ 8 ವಿಕೆಟ್​ಗಳ ರೋಚಕ ಜಯ ಸಾಧಿಸಿತು.

ಸೋಮವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್​ 2023 ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯದಲ್ಲಿ ಧೋನಿ ನಾಯಕತ್ವದ ಸಿಎಸ್​ಕೆ 8 ವಿಕೆಟ್​ಗಳ ರೋಚಕ ಜಯ ಸಾಧಿಸಿತು.

1 / 8
ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಚೆನ್ನೈ ಭರ್ಜರಿ ಆಟವಾಡಿತು. ರುತುರಾಜ್​ ಗಾಯಕ್ವಾಡ್​ ಬೇಗನೇ ಔಟಾದರೂ ಡೆವೋನ್​ ಕಾನ್ವೆ ಮತ್ತು ಅಜಿಂಕ್ಯಾ ರಹಾನೆ ಉತ್ತಮ ಬ್ಯಾಟ್​ ಮಾಡಿದರು. 37 ರನ್​ ಸಿಡಿಸಿ ರಹಾನೆ ಔಟಾದರೆ, ಬಳಿಕ ಬಂದ ಶಿವಂ ದುಬೆ ಅಬ್ಬರಿಸಿದರು.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಚೆನ್ನೈ ಭರ್ಜರಿ ಆಟವಾಡಿತು. ರುತುರಾಜ್​ ಗಾಯಕ್ವಾಡ್​ ಬೇಗನೇ ಔಟಾದರೂ ಡೆವೋನ್​ ಕಾನ್ವೆ ಮತ್ತು ಅಜಿಂಕ್ಯಾ ರಹಾನೆ ಉತ್ತಮ ಬ್ಯಾಟ್​ ಮಾಡಿದರು. 37 ರನ್​ ಸಿಡಿಸಿ ರಹಾನೆ ಔಟಾದರೆ, ಬಳಿಕ ಬಂದ ಶಿವಂ ದುಬೆ ಅಬ್ಬರಿಸಿದರು.

2 / 8
ದುಬೆ 5 ಸಿಕ್ಸರ್​ 2 ಬೌಂಡರಿ ಸಮೇತ 52 ರನ್​ ಚಚ್ಚಿದರು. ಇತ್ತ ಆರ್​ಸಿಬಿ ಬೌಲರ್​ಗಳನ್ನು ಚೆಂಡಾಡಿದ ಕಾನ್ವೆ ಭರ್ಜರಿ ಅರ್ಧಶತಕ ಸಿಡಿಸಿದರು. ತಲಾ 6 ಬೌಂಡರಿ, ಸಿಕ್ಸರ್​ಗಳಿಂದ 83 ರನ್​ ಗಳಿಸಿದರು.

ದುಬೆ 5 ಸಿಕ್ಸರ್​ 2 ಬೌಂಡರಿ ಸಮೇತ 52 ರನ್​ ಚಚ್ಚಿದರು. ಇತ್ತ ಆರ್​ಸಿಬಿ ಬೌಲರ್​ಗಳನ್ನು ಚೆಂಡಾಡಿದ ಕಾನ್ವೆ ಭರ್ಜರಿ ಅರ್ಧಶತಕ ಸಿಡಿಸಿದರು. ತಲಾ 6 ಬೌಂಡರಿ, ಸಿಕ್ಸರ್​ಗಳಿಂದ 83 ರನ್​ ಗಳಿಸಿದರು.

3 / 8
ಡೆತ್ ಓವರ್​ನಲ್ಲಿ ಅಂಡಿ ರಾಯುಡು (14), ಮೊಯಿನ್​ ಅಲಿ (19), ರವೀಂದ್ರ ಜಡೇಜಾ (10) ರನ್​ ಕಾಣಿಕೆ ನೀಡಿದರು. ಚೆನ್ನೈ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 226 ರನ್ ಗಳಿಸಿತು. ಆರ್​ಸಿಬಿ ಪರ ಬೌಲಿಂಗ್ ಮಾಡಿದ ಎಲ್ಲರು 1 ವಿಕೆಟ್ ಪಡೆದರು.

ಡೆತ್ ಓವರ್​ನಲ್ಲಿ ಅಂಡಿ ರಾಯುಡು (14), ಮೊಯಿನ್​ ಅಲಿ (19), ರವೀಂದ್ರ ಜಡೇಜಾ (10) ರನ್​ ಕಾಣಿಕೆ ನೀಡಿದರು. ಚೆನ್ನೈ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 226 ರನ್ ಗಳಿಸಿತು. ಆರ್​ಸಿಬಿ ಪರ ಬೌಲಿಂಗ್ ಮಾಡಿದ ಎಲ್ಲರು 1 ವಿಕೆಟ್ ಪಡೆದರು.

4 / 8
ಟಾರ್ಗೆಟ್ ಬೆನ್ನಟ್ಟಿದ ಆರ್​ಸಿಬಿ ವಿರಾಟ್‌ ಕೊಹ್ಲಿ (6) ಮತ್ತು ಮಹಿಪಾಲ್‌ ಲೊನ್ರೋರ್‌ (0) ಅವರನ್ನು 15 ರನ್‌ ಆಗುವಷ್ಟರಲ್ಲಿ ಕಳೆದುಕೊಂಡಿತು. ಈ ಸಂದರ್ಭ ನಾಯಕ ಫಾಫ್ ಡುಪ್ಲೆಸಿಸ್‌ ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್‌ ತಂಡಕ್ಕೆ ಆಧಾರವಾದರು.

ಟಾರ್ಗೆಟ್ ಬೆನ್ನಟ್ಟಿದ ಆರ್​ಸಿಬಿ ವಿರಾಟ್‌ ಕೊಹ್ಲಿ (6) ಮತ್ತು ಮಹಿಪಾಲ್‌ ಲೊನ್ರೋರ್‌ (0) ಅವರನ್ನು 15 ರನ್‌ ಆಗುವಷ್ಟರಲ್ಲಿ ಕಳೆದುಕೊಂಡಿತು. ಈ ಸಂದರ್ಭ ನಾಯಕ ಫಾಫ್ ಡುಪ್ಲೆಸಿಸ್‌ ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್‌ ತಂಡಕ್ಕೆ ಆಧಾರವಾದರು.

5 / 8
3ನೇ ವಿಕೆಟಿಗೆ ಈ ಜೋಡಿ 61 ಎಸೆತಗಳಿಂದ 126 ರನ್‌ ಕಲೆಹಾಕಿತು. ಮ್ಯಾಕ್ಸ್‌ವೆಲ್‌ 36 ಎಸೆತಗಳಿಂದ 76 ರನ್‌ ಚಚ್ಚಿದರು. 4 ಬೌಂಡರಿ, 8 ಸಿಕ್ಸರ್‌ ಸಿಡಿಸಿ ಆರ್‌ಸಿಬಿ ಅಭಿಮಾನಿಗಳಿಗೆ ಭರಪೂರ ರಂಜನೆ ಒದಗಿಸಿದರು.

3ನೇ ವಿಕೆಟಿಗೆ ಈ ಜೋಡಿ 61 ಎಸೆತಗಳಿಂದ 126 ರನ್‌ ಕಲೆಹಾಕಿತು. ಮ್ಯಾಕ್ಸ್‌ವೆಲ್‌ 36 ಎಸೆತಗಳಿಂದ 76 ರನ್‌ ಚಚ್ಚಿದರು. 4 ಬೌಂಡರಿ, 8 ಸಿಕ್ಸರ್‌ ಸಿಡಿಸಿ ಆರ್‌ಸಿಬಿ ಅಭಿಮಾನಿಗಳಿಗೆ ಭರಪೂರ ರಂಜನೆ ಒದಗಿಸಿದರು.

6 / 8
ಡುಪ್ಲೆಸಿಸ್‌ 33 ಎಸೆತಗಳಿಂದ 62 ರನ್‌ ಬಾರಿಸಿದರು (5 ಬೌಂಡರಿ, 4 ಸಿಕ್ಸರ್‌). ಇಲ್ಲಿಂದ ಆರ್‌ಸಿಬಿ ಗೆಲುವಿನ ಸಾಧ್ಯತೆ ಕಡಿಮೆಗೊಂಡಿತು. ಶಹಬಾಜ್​ ಅಹ್ಮದ್​ 12, ದಿನೇಶ್​ ಕಾರ್ತಿಕ್ 28, ಇಂಪ್ಯಾಕ್ಟ್​ ಪ್ಲೇಯರ್​ ಸುಯಾಶ್​ ಪ್ರಭುದೇಸಾಯಿ 19 ರನ್​ಗಳ ಹೋರಾಟ ಗೆಲುವಿಗೆ ಸಾಕಾಗಲಿಲ್ಲ.

ಡುಪ್ಲೆಸಿಸ್‌ 33 ಎಸೆತಗಳಿಂದ 62 ರನ್‌ ಬಾರಿಸಿದರು (5 ಬೌಂಡರಿ, 4 ಸಿಕ್ಸರ್‌). ಇಲ್ಲಿಂದ ಆರ್‌ಸಿಬಿ ಗೆಲುವಿನ ಸಾಧ್ಯತೆ ಕಡಿಮೆಗೊಂಡಿತು. ಶಹಬಾಜ್​ ಅಹ್ಮದ್​ 12, ದಿನೇಶ್​ ಕಾರ್ತಿಕ್ 28, ಇಂಪ್ಯಾಕ್ಟ್​ ಪ್ಲೇಯರ್​ ಸುಯಾಶ್​ ಪ್ರಭುದೇಸಾಯಿ 19 ರನ್​ಗಳ ಹೋರಾಟ ಗೆಲುವಿಗೆ ಸಾಕಾಗಲಿಲ್ಲ.

7 / 8
ಪಂದ್ಯ ಮುಗಿದ ಬಳಿಕ ಜೊತೆಯಾಗಿ ಕಾಣಿಸಿಕೊಂಡ ವಿರಾಟ್ ಕೊಹ್ಲಿ ಹಾಗೂ ಎಂಎಸ್ ಧೋನಿ.

ಪಂದ್ಯ ಮುಗಿದ ಬಳಿಕ ಜೊತೆಯಾಗಿ ಕಾಣಿಸಿಕೊಂಡ ವಿರಾಟ್ ಕೊಹ್ಲಿ ಹಾಗೂ ಎಂಎಸ್ ಧೋನಿ.

8 / 8

Published On - 11:53 am, Tue, 18 April 23

ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ