AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

UAE T20: ಹೊಸ ಟಿ20 ಕ್ರಿಕೆಟ್ ಟೀಮ್ ಘೋಷಿಸಿದ ಅದಾನಿ ಗ್ರೂಪ್..!

Gulf Giants: ಈ ಟೂರ್ನಿಯ ಪಂದ್ಯಗಳನ್ನು ನೇರ ಪ್ರಸಾರದ ಹಕ್ಕುಗಳನ್ನು ದೇಶದ ಪ್ರಮುಖ ಮಾಧ್ಯಮ ಸಂಸ್ಥೆ ZEE ನೆಟ್​ವರ್ಕ್​ ಪಡೆದುಕೊಂಡಿದೆ.

TV9 Web
| Updated By: ಝಾಹಿರ್ ಯೂಸುಫ್

Updated on: Jul 13, 2022 | 5:54 PM

UAE T20 League: ಟಿ20 ಕ್ರಿಕೆಟ್​ ಅಂಗಳದಲ್ಲಿ ಮತ್ತೊಂದು ಲೀಗ್ ಸೇರ್ಪಡೆಯಾಗುತ್ತಿದೆ. ಶೀಘ್ರದಲ್ಲೇ ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ECB) ಹೊಸ ಲೀಗ್​ ಅನ್ನು ಶುರು ಮಾಡಲಿದೆ. ಯುಎಇ ಟಿ20 ಲೀಗ್ (UAE T20 League) ಹೆಸರಿನಲ್ಲಿ ನಡೆಯಲಿರುವ ಈ ಟೂರ್ನಿಗೆ ಬೇಕಾದ ಸಿದ್ಧತೆಗಳು ಆರಂಭವಾಗಿದೆ.

UAE T20 League: ಟಿ20 ಕ್ರಿಕೆಟ್​ ಅಂಗಳದಲ್ಲಿ ಮತ್ತೊಂದು ಲೀಗ್ ಸೇರ್ಪಡೆಯಾಗುತ್ತಿದೆ. ಶೀಘ್ರದಲ್ಲೇ ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ECB) ಹೊಸ ಲೀಗ್​ ಅನ್ನು ಶುರು ಮಾಡಲಿದೆ. ಯುಎಇ ಟಿ20 ಲೀಗ್ (UAE T20 League) ಹೆಸರಿನಲ್ಲಿ ನಡೆಯಲಿರುವ ಈ ಟೂರ್ನಿಗೆ ಬೇಕಾದ ಸಿದ್ಧತೆಗಳು ಆರಂಭವಾಗಿದೆ.

1 / 5
ಯುಎಇ ಟಿ20 ಲೀಗ್‌ನಲ್ಲಿ 6 ತಂಡಗಳ ನಡುವೆ ಒಟ್ಟು 34 ಪಂದ್ಯಗಳನ್ನು ಆಡಲಾಗುತ್ತದೆ . ಈ ತಂಡಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಅದಾನಿ ಸ್ಪೋರ್ಟ್ಸ್‌ ಲೈನ್, ಕೋಲ್ಕತ್ತಾ ನೈಟ್ ರೈಡರ್ಸ್, ಲ್ಯಾನ್ಸರ್ ಕ್ಯಾಪಿಟಲ್, ಜಿಎಂಆರ್ ಗ್ರೂಪ್ ಮತ್ತು ಕ್ಯಾಪ್ರಿ ಗ್ಲೋಬಲ್ ಕಂಪೆನಿಗಳು ಖರೀದಿಸಿರುವುದು ವಿಶೇಷ.

ಯುಎಇ ಟಿ20 ಲೀಗ್‌ನಲ್ಲಿ 6 ತಂಡಗಳ ನಡುವೆ ಒಟ್ಟು 34 ಪಂದ್ಯಗಳನ್ನು ಆಡಲಾಗುತ್ತದೆ . ಈ ತಂಡಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಅದಾನಿ ಸ್ಪೋರ್ಟ್ಸ್‌ ಲೈನ್, ಕೋಲ್ಕತ್ತಾ ನೈಟ್ ರೈಡರ್ಸ್, ಲ್ಯಾನ್ಸರ್ ಕ್ಯಾಪಿಟಲ್, ಜಿಎಂಆರ್ ಗ್ರೂಪ್ ಮತ್ತು ಕ್ಯಾಪ್ರಿ ಗ್ಲೋಬಲ್ ಕಂಪೆನಿಗಳು ಖರೀದಿಸಿರುವುದು ವಿಶೇಷ.

2 / 5
ಅದಾನಿ ಮಾಲೀಕತ್ವದ ತಂಡ ಹೆಸರು ಹಾಗೂ ಲೋಗೋ ಅನಾವರಣಗೊಂಡಿದೆ. ತಂಡಕ್ಕೆ 'ಗಲ್ಫ್ ಜೈಂಟ್ಸ್' ಎಂದು ಹೆಸರಿಡಲಾಗಿದ್ದು, ಹಾಗೆಯೇ ಗರುಡನ ಮುಖವನ್ನು ಲೋಗೋ ಆಗಿ ಬಳಸಿಕೊಳ್ಳಲಾಗಿದೆ.

ಅದಾನಿ ಮಾಲೀಕತ್ವದ ತಂಡ ಹೆಸರು ಹಾಗೂ ಲೋಗೋ ಅನಾವರಣಗೊಂಡಿದೆ. ತಂಡಕ್ಕೆ 'ಗಲ್ಫ್ ಜೈಂಟ್ಸ್' ಎಂದು ಹೆಸರಿಡಲಾಗಿದ್ದು, ಹಾಗೆಯೇ ಗರುಡನ ಮುಖವನ್ನು ಲೋಗೋ ಆಗಿ ಬಳಸಿಕೊಳ್ಳಲಾಗಿದೆ.

3 / 5
ವಿಶೇಷ ಎಂದರೆ ಐಪಿಎಲ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್​ ತಂಡದ ಕೋಚ್ ಆಗಿರುವ ಜಿಂಬಾಬ್ವೆಯ ಮಾಜಿ ಆಟಗಾರ ಆ್ಯಂಡಿ ಫ್ಲವರ್ ಅವರೇ ಗಲ್ಫ್ ಜೈಂಟ್ಸ್ ತಂಡದ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಐಪಿಎಲ್​ನಲ್ಲಿ ತಂಡ ಖರೀದಿಸಲು ಅದಾನಿ ಗ್ರೂಪ್ ಆಸಕ್ತಿ ಹೊಂದಿತ್ತು. ಇದಾಗ್ಯೂ ಭರ್ಜರಿ ಪೈಪೋಟಿ ಕಾರಣ ತಂಡವು ಕೈ ತಪ್ಪಿತ್ತು. ಇದೀಗ ಯುಎಇ ಟಿ20 ಲೀಗ್​ ಮೂಲಕ ಕ್ರಿಕೆಟ್ ಅಂಗಳಕ್ಕೆ ಅದಾನಿ ಗ್ರೂಪ್ ಎಂಟ್ರಿ ಕೊಟ್ಟಂತಾಗಿದೆ.

ವಿಶೇಷ ಎಂದರೆ ಐಪಿಎಲ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್​ ತಂಡದ ಕೋಚ್ ಆಗಿರುವ ಜಿಂಬಾಬ್ವೆಯ ಮಾಜಿ ಆಟಗಾರ ಆ್ಯಂಡಿ ಫ್ಲವರ್ ಅವರೇ ಗಲ್ಫ್ ಜೈಂಟ್ಸ್ ತಂಡದ ಮುಖ್ಯ ಕೋಚ್ ಆಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಐಪಿಎಲ್​ನಲ್ಲಿ ತಂಡ ಖರೀದಿಸಲು ಅದಾನಿ ಗ್ರೂಪ್ ಆಸಕ್ತಿ ಹೊಂದಿತ್ತು. ಇದಾಗ್ಯೂ ಭರ್ಜರಿ ಪೈಪೋಟಿ ಕಾರಣ ತಂಡವು ಕೈ ತಪ್ಪಿತ್ತು. ಇದೀಗ ಯುಎಇ ಟಿ20 ಲೀಗ್​ ಮೂಲಕ ಕ್ರಿಕೆಟ್ ಅಂಗಳಕ್ಕೆ ಅದಾನಿ ಗ್ರೂಪ್ ಎಂಟ್ರಿ ಕೊಟ್ಟಂತಾಗಿದೆ.

4 / 5
ಇನ್ನು ಈ ಟೂರ್ನಿಯ ಪಂದ್ಯಗಳನ್ನು ನೇರ ಪ್ರಸಾರದ ಹಕ್ಕುಗಳನ್ನು ದೇಶದ ಪ್ರಮುಖ ಮಾಧ್ಯಮ ಸಂಸ್ಥೆ ZEE ನೆಟ್​ವರ್ಕ್​ ಪಡೆದುಕೊಂಡಿದೆ.  ಅದರಂತೆ ಲೀಗ್​ನ ಪಂದ್ಯಗಳು ZEE ಚಾನೆಲ್‌ಗಳು ಮತ್ತು ಅದರ OTT ಪ್ಲಾಟ್‌ಫಾರ್ಮ್ ZEE5 ನಲ್ಲಿ ನೇರ ಪ್ರಸಾರವಾಗಲಿದೆ. ಒಟ್ಟಿನಲ್ಲಿ ಯುಎಇ ಕ್ರಿಕೆಟ್​ ಲೀಗ್​ನಲ್ಲಿ ಐಪಿಎಲ್​ನ ಬಹುತೇಕ ತಂಡಗಳ ಮಾಲೀಕರು ಇರುವುದರಿಂದ ಈ ಟೂರ್ನಿ ಜನಪ್ರಿಯತೆ ಪಡೆಯಲಿದೆಯಾ ಕಾದು ನೋಡಬೇಕಿದೆ.

ಇನ್ನು ಈ ಟೂರ್ನಿಯ ಪಂದ್ಯಗಳನ್ನು ನೇರ ಪ್ರಸಾರದ ಹಕ್ಕುಗಳನ್ನು ದೇಶದ ಪ್ರಮುಖ ಮಾಧ್ಯಮ ಸಂಸ್ಥೆ ZEE ನೆಟ್​ವರ್ಕ್​ ಪಡೆದುಕೊಂಡಿದೆ. ಅದರಂತೆ ಲೀಗ್​ನ ಪಂದ್ಯಗಳು ZEE ಚಾನೆಲ್‌ಗಳು ಮತ್ತು ಅದರ OTT ಪ್ಲಾಟ್‌ಫಾರ್ಮ್ ZEE5 ನಲ್ಲಿ ನೇರ ಪ್ರಸಾರವಾಗಲಿದೆ. ಒಟ್ಟಿನಲ್ಲಿ ಯುಎಇ ಕ್ರಿಕೆಟ್​ ಲೀಗ್​ನಲ್ಲಿ ಐಪಿಎಲ್​ನ ಬಹುತೇಕ ತಂಡಗಳ ಮಾಲೀಕರು ಇರುವುದರಿಂದ ಈ ಟೂರ್ನಿ ಜನಪ್ರಿಯತೆ ಪಡೆಯಲಿದೆಯಾ ಕಾದು ನೋಡಬೇಕಿದೆ.

5 / 5
Follow us
ಕಾಲು ನೋವಿದ್ದರೂ ವೈಭವ್ ಶತಕಕ್ಕೆ ದ್ರಾವಿಡ್ ಸಂಭ್ರಮ ನೋಡಿ
ಕಾಲು ನೋವಿದ್ದರೂ ವೈಭವ್ ಶತಕಕ್ಕೆ ದ್ರಾವಿಡ್ ಸಂಭ್ರಮ ನೋಡಿ
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ