AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ದೇಶೀಯ ಅಂಗಳದಲ್ಲಿ ಮಿಂಚಿದ ಐವರು ಆಟಗಾರರು: ಯಾರಿಗೆ ಸಿಗಲಿದೆ ಐಪಿಎಲ್ ಚಾನ್ಸ್​?

Vijay Hazare Trophy 2021 Top Scorer: ಈ ಬಾರಿಯ ವಿಜಯ್ ಹಜಾರೆ ಟೂರ್ನಿಯಲ್ಲಿ ಬ್ಯಾಟರ್​ಗಳಿಂದ ಅತ್ಯುತ್ತಮ ಪ್ರದರ್ಶನ ಮೂಡಿ ಬಂದಿತ್ತು. ಇದಕ್ಕೆ ಸಾಕ್ಷಿಯೇ ಈ ಸಲ 22 ಮಂದಿ 300 ಕ್ಕೂ ಅಧಿಕ ರನ್​ ಕಲೆಹಾಕಿರುವುದು.

TV9 Web
| Edited By: |

Updated on: Dec 27, 2021 | 3:11 PM

Share
2021 ರ ವಿಜಯ್ ಹಜಾರೆ ಟೂರ್ನಿಗೆ ತೆರೆಬಿದ್ದಿದೆ. ದೇಶೀಯ ಅಂಗಳದ ಬಲಿಷ್ಠ ತಂಡ ಎನಿಸಿಕೊಂಡಿರುವ ತಮಿಳುನಾಡು ವಿರುದ್ದ ವಿಜೆಡಿ ನಿಯಮದನ್ವಯ 11 ರನ್​ಗಳ ರೋಚಕ ಜಯ ಸಾಧಿಸುವ ಮೂಲಕ ಹಿಮಾಚಲ ಪ್ರದೇಶ ಚೊಚ್ಚಲ ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಅದರಲ್ಲೂ ಟೂರ್ನಿಯುದ್ದಕ್ಕೂ ಆಲ್​ರೌಂಡರ್​ ಆಟವಾಡಿದ ಹಿಮಾಚಲ ಪ್ರದೇಶ ತಂಡದ ನಾಯಕ ರಿಷಿ ಧವನ್ ಟ್ರೋಫಿ ಗೆಲುವಿನ ರೂವಾರಿ ಎನಿಸಿಕೊಂಡಿದ್ದಾರೆ.

2021 ರ ವಿಜಯ್ ಹಜಾರೆ ಟೂರ್ನಿಗೆ ತೆರೆಬಿದ್ದಿದೆ. ದೇಶೀಯ ಅಂಗಳದ ಬಲಿಷ್ಠ ತಂಡ ಎನಿಸಿಕೊಂಡಿರುವ ತಮಿಳುನಾಡು ವಿರುದ್ದ ವಿಜೆಡಿ ನಿಯಮದನ್ವಯ 11 ರನ್​ಗಳ ರೋಚಕ ಜಯ ಸಾಧಿಸುವ ಮೂಲಕ ಹಿಮಾಚಲ ಪ್ರದೇಶ ಚೊಚ್ಚಲ ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಅದರಲ್ಲೂ ಟೂರ್ನಿಯುದ್ದಕ್ಕೂ ಆಲ್​ರೌಂಡರ್​ ಆಟವಾಡಿದ ಹಿಮಾಚಲ ಪ್ರದೇಶ ತಂಡದ ನಾಯಕ ರಿಷಿ ಧವನ್ ಟ್ರೋಫಿ ಗೆಲುವಿನ ರೂವಾರಿ ಎನಿಸಿಕೊಂಡಿದ್ದಾರೆ.

1 / 8
ಇನ್ನು ಈ ಬಾರಿಯ ವಿಜಯ್ ಹಜಾರೆ ಟೂರ್ನಿಯಲ್ಲಿ ಬ್ಯಾಟರ್​ಗಳಿಂದ ಅತ್ಯುತ್ತಮ ಪ್ರದರ್ಶನ ಮೂಡಿ ಬಂದಿತ್ತು. ಇದಕ್ಕೆ ಸಾಕ್ಷಿಯೇ ಈ ಸಲ 22 ಮಂದಿ 300 ಕ್ಕೂ ಅಧಿಕ ರನ್​ ಕಲೆಹಾಕಿರುವುದು. ಆದರೆ ಟಾಪ್ ರನ್​ ಸ್ಕೋರರ್​ಗಳ ಪಟ್ಟಿಯಲ್ಲಿ ಕೇವಲ 5 ಪಂದ್ಯಗಳನ್ನಾಡಿದ ರುತುರಾಜ್ ಗಾಯಕ್ವಾಡ್ ಇರುವುದು ವಿಶೇಷ. ಹಾಗಿದ್ರೆ ಈ ಸಲ ವಿಜಯ್ ಹಜಾರೆ ಟೂರ್ನಿಯ ಟಾಪ್ 5 ಬ್ಯಾಟರ್​ಗಳು ಯಾರೆಂದು ನೋಡೋಣ...

ಇನ್ನು ಈ ಬಾರಿಯ ವಿಜಯ್ ಹಜಾರೆ ಟೂರ್ನಿಯಲ್ಲಿ ಬ್ಯಾಟರ್​ಗಳಿಂದ ಅತ್ಯುತ್ತಮ ಪ್ರದರ್ಶನ ಮೂಡಿ ಬಂದಿತ್ತು. ಇದಕ್ಕೆ ಸಾಕ್ಷಿಯೇ ಈ ಸಲ 22 ಮಂದಿ 300 ಕ್ಕೂ ಅಧಿಕ ರನ್​ ಕಲೆಹಾಕಿರುವುದು. ಆದರೆ ಟಾಪ್ ರನ್​ ಸ್ಕೋರರ್​ಗಳ ಪಟ್ಟಿಯಲ್ಲಿ ಕೇವಲ 5 ಪಂದ್ಯಗಳನ್ನಾಡಿದ ರುತುರಾಜ್ ಗಾಯಕ್ವಾಡ್ ಇರುವುದು ವಿಶೇಷ. ಹಾಗಿದ್ರೆ ಈ ಸಲ ವಿಜಯ್ ಹಜಾರೆ ಟೂರ್ನಿಯ ಟಾಪ್ 5 ಬ್ಯಾಟರ್​ಗಳು ಯಾರೆಂದು ನೋಡೋಣ...

2 / 8
1- ರುತುರಾಜ್ ಗಾಯಕ್ವಾಡ್: ಮಹಾರಾಷ್ಟ್ರ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಈ ಸಲ 5 ಪಂದ್ಯಗಳಲ್ಲಿ 4 ಶತಕ ಸಿಡಿಸಿದ್ದರು. ಅಲ್ಲದೆ 603 ರನ್ ಕಲೆಹಾಕುವ ಮೂಲಕ ಟಾಪ್ ರನ್​ ಸ್ಕೋರರ್ ಎನಿಸಿಕೊಂಡಿದ್ದಾರೆ.

1- ರುತುರಾಜ್ ಗಾಯಕ್ವಾಡ್: ಮಹಾರಾಷ್ಟ್ರ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಈ ಸಲ 5 ಪಂದ್ಯಗಳಲ್ಲಿ 4 ಶತಕ ಸಿಡಿಸಿದ್ದರು. ಅಲ್ಲದೆ 603 ರನ್ ಕಲೆಹಾಕುವ ಮೂಲಕ ಟಾಪ್ ರನ್​ ಸ್ಕೋರರ್ ಎನಿಸಿಕೊಂಡಿದ್ದಾರೆ.

3 / 8
2- ರಿಷಿ ಧವನ್: ಹಿಮಾಚಲ ಪ್ರದೇಶ ತಂಡದ ನಾಯಕ ರಿಷಿ ಧವನ್ ಈ ಬಾರಿ ಆಲ್​ರೌಂಡರ್ ಪ್ರದರ್ಶನದ ಮೂಲಕ ಗಮನ ಸೆಳೆದರು. ರಿಷಿ 8 ಪಂದ್ಯಗಳಲ್ಲಿ 5 ಅರ್ಧಶತಕ ಬಾರಿಸಿ ಒಟ್ಟು 458 ರನ್​ ಕಲೆಹಾಕುವ ಮೂಲಕ 2ನೇ ಟಾಪ್ ರನ್​ ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ.

2- ರಿಷಿ ಧವನ್: ಹಿಮಾಚಲ ಪ್ರದೇಶ ತಂಡದ ನಾಯಕ ರಿಷಿ ಧವನ್ ಈ ಬಾರಿ ಆಲ್​ರೌಂಡರ್ ಪ್ರದರ್ಶನದ ಮೂಲಕ ಗಮನ ಸೆಳೆದರು. ರಿಷಿ 8 ಪಂದ್ಯಗಳಲ್ಲಿ 5 ಅರ್ಧಶತಕ ಬಾರಿಸಿ ಒಟ್ಟು 458 ರನ್​ ಕಲೆಹಾಕುವ ಮೂಲಕ 2ನೇ ಟಾಪ್ ರನ್​ ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ.

4 / 8
3- ಪ್ರಶಾಂತ್ ಚೋಪ್ರಾ: ಹಿಮಾಚಲ ಪ್ರದೇಶ ತಂಡದ ಮತ್ತೋರ್ವ ಆಟಗಾರ ಪ್ರಶಾಂತ್ ಚೋಪ್ರಾ ಕೂಡ 8 ಪಂದ್ಯಗಳಲ್ಲಿ 5 ಅರ್ಧಶತಕ ಬಾರಿಸಿ  ಒಟ್ಟು 456	ರನ್ ಕಲೆಹಾಕಿದ್ದಾರೆ.

3- ಪ್ರಶಾಂತ್ ಚೋಪ್ರಾ: ಹಿಮಾಚಲ ಪ್ರದೇಶ ತಂಡದ ಮತ್ತೋರ್ವ ಆಟಗಾರ ಪ್ರಶಾಂತ್ ಚೋಪ್ರಾ ಕೂಡ 8 ಪಂದ್ಯಗಳಲ್ಲಿ 5 ಅರ್ಧಶತಕ ಬಾರಿಸಿ ಒಟ್ಟು 456 ರನ್ ಕಲೆಹಾಕಿದ್ದಾರೆ.

5 / 8
4- ಶುಭಂ ಶರ್ಮಾ: ಮಧ್ಯ ಪ್ರದೇಶ ತಂಡದ ಆಟಗಾರ ಶುಭಂ ಶರ್ಮಾ 6 ಪಂದ್ಯಗಳಿಂದ 1 ಶತಕ ಹಾಗೂ 4 ಅರ್ಧಶತಕದೊಂದಿಗೆ ಒಟ್ಟು 418 ರನ್ ಬಾರಿಸಿದ್ದಾರೆ.

4- ಶುಭಂ ಶರ್ಮಾ: ಮಧ್ಯ ಪ್ರದೇಶ ತಂಡದ ಆಟಗಾರ ಶುಭಂ ಶರ್ಮಾ 6 ಪಂದ್ಯಗಳಿಂದ 1 ಶತಕ ಹಾಗೂ 4 ಅರ್ಧಶತಕದೊಂದಿಗೆ ಒಟ್ಟು 418 ರನ್ ಬಾರಿಸಿದ್ದಾರೆ.

6 / 8
5- ಮನನ್ ವೋಹ್ರಾ: ಚಂಡೀಗಢ್ ತಂಡದ ನಾಯಕ ಮನನ್ ವೋಹ್ರಾ ಕೂಡ ಈ ಬಾರಿ ಭರ್ಜರಿ ಬ್ಯಾಟಿಂಗ್ ಮಾಡಿದ್ದರು. ಅದರಂತೆ 5 ಪಂದ್ಯಗಳಲ್ಲಿ 2 ಶತಕ ಹಾಗೂ 2 ಅರ್ಧಶತಕ ಬಾರಿಸಿದ್ದರು. ಈ ಮೂಲಕ ಒಟ್ಟು 379 ರನ್ ಕಲೆಹಾಕಿದ್ದರು.

5- ಮನನ್ ವೋಹ್ರಾ: ಚಂಡೀಗಢ್ ತಂಡದ ನಾಯಕ ಮನನ್ ವೋಹ್ರಾ ಕೂಡ ಈ ಬಾರಿ ಭರ್ಜರಿ ಬ್ಯಾಟಿಂಗ್ ಮಾಡಿದ್ದರು. ಅದರಂತೆ 5 ಪಂದ್ಯಗಳಲ್ಲಿ 2 ಶತಕ ಹಾಗೂ 2 ಅರ್ಧಶತಕ ಬಾರಿಸಿದ್ದರು. ಈ ಮೂಲಕ ಒಟ್ಟು 379 ರನ್ ಕಲೆಹಾಕಿದ್ದರು.

7 / 8
ಈ ಐವರು ಬ್ಯಾಟರ್​ಗಳಲ್ಲಿ ರುತುರಾಜ್ ಗಾಯಕ್ವಾಡ್ (ಸಿಎಸ್​ಕೆ) ಮಾತ್ರ ಐಪಿಎಲ್​ ತಂಡದ ಭಾಗವಾಗಿದ್ದಾರೆ. ಹೀಗಾಗಿ ಉಳಿದಿರುವ ಈ ನಾಲ್ವರು ಆಟಗಾರರನ್ನು ಮೆಗಾ ಹರಾಜಿನಲ್ಲಿ ಖರೀದಿಸಲು ಐಪಿಎಲ್​ ಫ್ರಾಂಚೈಸಿಗಳು ಆಸಕ್ತಿ ತೋರಲಿದ್ದು, ಯಾರಿಗೆ ಯಾವ ತಂಡದಲ್ಲಿ ಅವಕಾಶ ಸಿಗಲಿದೆ ಕಾದು ನೋಡಬೇಕಿದೆ.

ಈ ಐವರು ಬ್ಯಾಟರ್​ಗಳಲ್ಲಿ ರುತುರಾಜ್ ಗಾಯಕ್ವಾಡ್ (ಸಿಎಸ್​ಕೆ) ಮಾತ್ರ ಐಪಿಎಲ್​ ತಂಡದ ಭಾಗವಾಗಿದ್ದಾರೆ. ಹೀಗಾಗಿ ಉಳಿದಿರುವ ಈ ನಾಲ್ವರು ಆಟಗಾರರನ್ನು ಮೆಗಾ ಹರಾಜಿನಲ್ಲಿ ಖರೀದಿಸಲು ಐಪಿಎಲ್​ ಫ್ರಾಂಚೈಸಿಗಳು ಆಸಕ್ತಿ ತೋರಲಿದ್ದು, ಯಾರಿಗೆ ಯಾವ ತಂಡದಲ್ಲಿ ಅವಕಾಶ ಸಿಗಲಿದೆ ಕಾದು ನೋಡಬೇಕಿದೆ.

8 / 8
Follow Us
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ರಾಷ್ಟ್ರಪತಿಗಳ ಗಮನಸೆಳೆದ ಕರಗ: ದ್ರೌಪದಿ ಮುರ್ಮು ಹೇಳಿದ್ದೇನು ಗೊತ್ತಾ?
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್​ಗೆ ಬಲಿಯಾದ ಕೆಎಲ್ ರಾಹುಲ್
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ಚಂಡೀಗಢದ ಬಿಜೆಪಿ ಕಚೇರಿಯ ಹೊರಗೆ ಗ್ರೆನೇಡ್ ಸ್ಫೋಟ; ವಿಡಿಯೋ ಇಲ್ಲಿದೆ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ನೀವು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ? ನೇರವಾಗಿ ಉತ್ತರಿಸಿದ ಉಪೇಂದ್ರ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ಮೊದಲ ಪಂದ್ಯದಲ್ಲೇ ರಿಷಭ್ ಪಂತ್​ಗೆ ಕೈಕೊಟ್ಟ ಅದೃಷ್ಟ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ದಾವಣಗೆರೆಗೆ ಬಂದ ಸಿದ್ದರಾಮಯ್ಯಗೆ ಪ್ರೀತಿಯಿಂದ ಕ್ಲಾಸ್ ತೆಗೆದುಕೊಂಡ ಅಭಿಮಾನಿ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಟೋಲ್‌ನಲ್ಲಿ ಹೊಸ ನಿಯಮ ಪರಿಣಾಮ: ಫಾಸ್ಟ್‌ಟ್ಯಾಗ್​ಗೆ ಹೆಚ್ಚಿದ ಬೇಡಿಕೆ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಯಮರಾಜನನ್ನು ಭೇಟಿಯಾದ ರಾಹುಲ್ ಗಾಂಧಿ
ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವೀಡಿಯೋ ವೈರಲ್
ಮಹಿಳಾ ಉದ್ಯೋಗಿಯ ತುಟಿಗೆ ಚುಂಬಿಸಲು ಹೋದ ಕಾಮುಕ: ವೀಡಿಯೋ ವೈರಲ್
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?
ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?