AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನ ಮರುಳೋ ಜಾತ್ರೆ ಮರುಳೋ: ಅಮಾವಾಸ್ಯೆ ದಿನ 300 ವರ್ಷ ಹಳೆಯ ಮರಕ್ಕೆ ಹರಕೆ ಕಟ್ಟಿ ಮಹಿಳೆಯರಿಂದ ಪ್ರದಕ್ಷಿಣೆ

ಹಬ್ಬ ಹರಿದಿನಗಳು ಬಂದ್ರೆ ಜನರು ಕಲ್ಲು ನೀರು ಸೇರಿದಂತೆ ದೇವರಿಗೆ ವಿಶೇಷ ಪೂಜೆ ಮಾಡೋದು ಸಹಜ. ಆದ್ರೆ ಇಲ್ಲೊಂದು ಗ್ರಾಮದಲ್ಲಿ ಮಾತ್ರ ಶಿವರಾತ್ರಿ ನಂತರದ ಅಮಾವಾಸ್ಯೆಗೆ ಜನರೆಲ್ಲ ಕಾಡಿಗೆ ತೆರಳುತ್ತಿದ್ದು ಕಾಡಿನಲ್ಲಿರುವ 300 ವರ್ಷಗಳಷ್ಟು ಹಳೆಯ ಬೃಹತ್ ಮರಕ್ಕೆ ಪೂಜೆ ನೆರವೇರಿಸುವ ಮೂಲಕ ವಿಶಿಷ್ಟ ಆಚರಣೆ ಮಾಡ್ತಿದ್ದಾರೆ. ಅದು ಯಾಕೆ ಅನ್ನೂದನ್ನ ನೀವೆ ನೋಡಿ.

TV9 Web
| Edited By: |

Updated on: Feb 21, 2023 | 12:49 PM

Share
ಹಬ್ಬ ಹರಿದಿನಗಳು ಬಂದ್ರೆ ಜನರು ಕಲ್ಲು ನೀರು ಸೇರಿದಂತೆ ದೇವರಿಗೆ ವಿಶೇಷ ಪೂಜೆ ಮಾಡೋದು ಸಹಜ. ಆದ್ರೆ ಇಲ್ಲೊಂದು ಗ್ರಾಮದಲ್ಲಿ ಮಾತ್ರ ಶಿವರಾತ್ರಿ ನಂತರದ ಅಮಾವಾಸ್ಯೆಗೆ ಜನರೆಲ್ಲ ಕಾಡಿಗೆ ತೆರಳುತ್ತಿದ್ದು ಕಾಡಿನಲ್ಲಿರುವ 300 ವರ್ಷಗಳಷ್ಟು ಹಳೆಯ ಬೃಹತ್ ಮರಕ್ಕೆ ಪೂಜೆ ನೆರವೇರಿಸುವ ಮೂಲಕ ವಿಶಿಷ್ಟ ಆಚರಣೆ ಮಾಡ್ತಿದ್ದಾರೆ. ಅದು ಯಾಕೆ ಅನ್ನೂದನ್ನ ನೀವೆ ನೋಡಿ.

ಹಬ್ಬ ಹರಿದಿನಗಳು ಬಂದ್ರೆ ಜನರು ಕಲ್ಲು ನೀರು ಸೇರಿದಂತೆ ದೇವರಿಗೆ ವಿಶೇಷ ಪೂಜೆ ಮಾಡೋದು ಸಹಜ. ಆದ್ರೆ ಇಲ್ಲೊಂದು ಗ್ರಾಮದಲ್ಲಿ ಮಾತ್ರ ಶಿವರಾತ್ರಿ ನಂತರದ ಅಮಾವಾಸ್ಯೆಗೆ ಜನರೆಲ್ಲ ಕಾಡಿಗೆ ತೆರಳುತ್ತಿದ್ದು ಕಾಡಿನಲ್ಲಿರುವ 300 ವರ್ಷಗಳಷ್ಟು ಹಳೆಯ ಬೃಹತ್ ಮರಕ್ಕೆ ಪೂಜೆ ನೆರವೇರಿಸುವ ಮೂಲಕ ವಿಶಿಷ್ಟ ಆಚರಣೆ ಮಾಡ್ತಿದ್ದಾರೆ. ಅದು ಯಾಕೆ ಅನ್ನೂದನ್ನ ನೀವೆ ನೋಡಿ.

1 / 13
ಒಂದಲ್ಲ ಎರಡಲ್ಲ ಹತ್ತಲ್ಲ ಇಪ್ಪತ್ತಲ್ಲ ನೂರೂ ಅಲ್ಲ... ಆದರೆ 3 ನೂರು ವರ್ಷಗಳ ಇತಿಹಾಸವಿರುವ ಮರ ಇದೀಗ ಹಲವು ಜನರ ಇಷ್ಟಾರ್ಥ ಸಿದ್ದಿಗೆ ಪ್ರಸಿದ್ದಿಯಾಗಿದ್ದು ಜನ ಮರುಳೋ, ಜಾತ್ರೆ ಮರುಳೋ ಅನ್ನೂ ರೀತಿ ಜನರು ಮರಕ್ಕೆ ಹರಕೆ ಕಟ್ಟಿ ಪೂಜೆ ಸಲ್ಲಿಸುತ್ತಿದ್ದಾರೆ. (ವರದಿ: ನವೀನ್, ಟಿವಿ 9, ದೇವನಹಳ್ಳಿ)

ಒಂದಲ್ಲ ಎರಡಲ್ಲ ಹತ್ತಲ್ಲ ಇಪ್ಪತ್ತಲ್ಲ ನೂರೂ ಅಲ್ಲ... ಆದರೆ 3 ನೂರು ವರ್ಷಗಳ ಇತಿಹಾಸವಿರುವ ಮರ ಇದೀಗ ಹಲವು ಜನರ ಇಷ್ಟಾರ್ಥ ಸಿದ್ದಿಗೆ ಪ್ರಸಿದ್ದಿಯಾಗಿದ್ದು ಜನ ಮರುಳೋ, ಜಾತ್ರೆ ಮರುಳೋ ಅನ್ನೂ ರೀತಿ ಜನರು ಮರಕ್ಕೆ ಹರಕೆ ಕಟ್ಟಿ ಪೂಜೆ ಸಲ್ಲಿಸುತ್ತಿದ್ದಾರೆ. (ವರದಿ: ನವೀನ್, ಟಿವಿ 9, ದೇವನಹಳ್ಳಿ)

2 / 13
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕಂಬಳಿಪುರದ ಹೊರ ವಲಯದ ಅರಣ್ಯದಲ್ಲಿ ಮುನ್ನೂರು ವರ್ಷಗಳ ಹಳೆಯದಾದ ಈ ಆಲದ ಮರವಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಕಂಬಳಿಪುರದ ಹೊರ ವಲಯದ ಅರಣ್ಯದಲ್ಲಿ ಮುನ್ನೂರು ವರ್ಷಗಳ ಹಳೆಯದಾದ ಈ ಆಲದ ಮರವಿದೆ.

3 / 13
ಹೀಗಾಗಿ ಹಲವು ವರ್ಷಗಳಿಂದ ಗ್ರಾಮಸ್ಥರೆಲ್ಲ ಅಮಾವಾಸ್ಯೆ ಬಂದ್ರೆ ಸಾಕು ಕಷ್ಟಗಳಿರುವವರೆಲ್ಲ ಇಲ್ಲಿಗೆ ಬಂದು ಪೂಜೆ ಮಾಡಿ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸುತ್ತಾರೆ. ಅದರಲ್ಲೂ ಶಿವರಾತ್ರಿ ನಂತರದ ಅಮಾವಾಸ್ಯೆ ದಿನ ಈ ಮರಕ್ಕೆ ವಿಶೇಷವಾದ ಶಕ್ತಿ ಬರುತ್ತೆ ಅನ್ನೂದು ಈ ಸುತ್ತಮುತ್ತಲಿನ ಗ್ರಾಮಸ್ಥರ ನಂಬಿಕೆ.

ಹೀಗಾಗಿ ಹಲವು ವರ್ಷಗಳಿಂದ ಗ್ರಾಮಸ್ಥರೆಲ್ಲ ಅಮಾವಾಸ್ಯೆ ಬಂದ್ರೆ ಸಾಕು ಕಷ್ಟಗಳಿರುವವರೆಲ್ಲ ಇಲ್ಲಿಗೆ ಬಂದು ಪೂಜೆ ಮಾಡಿ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸುತ್ತಾರೆ. ಅದರಲ್ಲೂ ಶಿವರಾತ್ರಿ ನಂತರದ ಅಮಾವಾಸ್ಯೆ ದಿನ ಈ ಮರಕ್ಕೆ ವಿಶೇಷವಾದ ಶಕ್ತಿ ಬರುತ್ತೆ ಅನ್ನೂದು ಈ ಸುತ್ತಮುತ್ತಲಿನ ಗ್ರಾಮಸ್ಥರ ನಂಬಿಕೆ.

4 / 13
ಹೀಗಾಗೆ ಇಂದು ಶಿವರಾತ್ರಿ ನಂತರದ ಮೊದಲ ಅಮಾವಾಸ್ಯೆ ಅಂತ ನೂರಾರು ಜನರು ಮರದ ಬಳಿಗೆ ಆಗಮಿಸಿದ್ದು ಮಧ್ಯರಾತ್ರಿವರೆಗೂ ಮರಕ್ಕೆ ತೆಂಗಿನಕಾಯಿಯ ಹರಕೆ ಕಟ್ಟಿ 108 ಪ್ರದಕ್ಷಿಣೆ ಹಾಕುವ ಮೂಲಕ ಕಷ್ಟಗಳ ಬಗೆಹರಿದು ನೆಮ್ಮದಿ ನೆಲಸಲಿ ಅಂತ ಪೂಜೆ ಮಾಡಿದ್ರು.

ಹೀಗಾಗೆ ಇಂದು ಶಿವರಾತ್ರಿ ನಂತರದ ಮೊದಲ ಅಮಾವಾಸ್ಯೆ ಅಂತ ನೂರಾರು ಜನರು ಮರದ ಬಳಿಗೆ ಆಗಮಿಸಿದ್ದು ಮಧ್ಯರಾತ್ರಿವರೆಗೂ ಮರಕ್ಕೆ ತೆಂಗಿನಕಾಯಿಯ ಹರಕೆ ಕಟ್ಟಿ 108 ಪ್ರದಕ್ಷಿಣೆ ಹಾಕುವ ಮೂಲಕ ಕಷ್ಟಗಳ ಬಗೆಹರಿದು ನೆಮ್ಮದಿ ನೆಲಸಲಿ ಅಂತ ಪೂಜೆ ಮಾಡಿದ್ರು.

5 / 13
ಮುನ್ನೂರು ವರ್ಷಕ್ಕೂ ಅಧಿಕ ಹಳೆಯದಾದ ಈ ಬೃಹತ್ ಆಲದ ಮರದಲ್ಲಿ ಗ್ರಾಮ ದೇವತೆ ಕಾಟೆರಮ್ಮ ನೆಲೆಸಿದ್ದಾಳೆ ಅನ್ನೂ ನಂಬಿಕೆ ಜನರಲ್ಲಿದ್ದು ಶಿವರಾತ್ರಿಯ ನಂತರದ ಮೊದಲ ಅಮವಾಸ್ಯೆಯಂದ ಮರಕ್ಕೆ ಪ್ರದಕ್ಷಿಣೆ ಹಾಕಿ ಪೂಜೆ ಮಾಡಿದರೆ ಕಷ್ಟಗಳು ದೂರವಾಗುತ್ತೆ ಅನ್ನೂ ನಂಬಿಕೆಯಿದೆಯಂತೆ.

ಮುನ್ನೂರು ವರ್ಷಕ್ಕೂ ಅಧಿಕ ಹಳೆಯದಾದ ಈ ಬೃಹತ್ ಆಲದ ಮರದಲ್ಲಿ ಗ್ರಾಮ ದೇವತೆ ಕಾಟೆರಮ್ಮ ನೆಲೆಸಿದ್ದಾಳೆ ಅನ್ನೂ ನಂಬಿಕೆ ಜನರಲ್ಲಿದ್ದು ಶಿವರಾತ್ರಿಯ ನಂತರದ ಮೊದಲ ಅಮವಾಸ್ಯೆಯಂದ ಮರಕ್ಕೆ ಪ್ರದಕ್ಷಿಣೆ ಹಾಕಿ ಪೂಜೆ ಮಾಡಿದರೆ ಕಷ್ಟಗಳು ದೂರವಾಗುತ್ತೆ ಅನ್ನೂ ನಂಬಿಕೆಯಿದೆಯಂತೆ.

6 / 13
ಜನ ಮರುಳೋ ಜಾತ್ರೆ ಮರುಳೋ: ಅಮಾವಾಸ್ಯೆ ದಿನ 300 ವರ್ಷ ಹಳೆಯ ಮರಕ್ಕೆ ಹರಕೆ ಕಟ್ಟಿ ಮಹಿಳೆಯರಿಂದ ಪ್ರದಕ್ಷಿಣೆ

7 / 13
ಜನ ಮರುಳೋ ಜಾತ್ರೆ ಮರುಳೋ: ಅಮಾವಾಸ್ಯೆ ದಿನ 300 ವರ್ಷ ಹಳೆಯ ಮರಕ್ಕೆ ಹರಕೆ ಕಟ್ಟಿ ಮಹಿಳೆಯರಿಂದ ಪ್ರದಕ್ಷಿಣೆ

8 / 13
ಇಂದು ಬೆಂಗಳೂರು ಸೇರಿದಂತೆ ಹಲವಡೆಯಿಂದ ಆಗಮಿಸಿದ ಭಕ್ತರು ಮರಕ್ಕೆ ಪೂಜೆ ಮಾಡಿದ್ರು. ಜತೆಗೆ ರಾತ್ರಿ ಇದೇ ಅರಣ್ಯ ಪ್ರದೇಶದ ದೇವಾಲಯದ ಮುಂದೆಯೆ ಪ್ರತ್ಯಂಗಿರ ಹೋಮ ವನ್ನ ಸಹ ಮಾಡಿಸಿ ಅಲ್ಲೆ ಊಟ ಮಾಡುವ ಮೂಲಕ ಅಮಾವಾಸ್ಯೆಯನ್ನ ಅರಣ್ಯದಲ್ಲಿ ಆಚರಿಸಿದ್ರು.

ಇಂದು ಬೆಂಗಳೂರು ಸೇರಿದಂತೆ ಹಲವಡೆಯಿಂದ ಆಗಮಿಸಿದ ಭಕ್ತರು ಮರಕ್ಕೆ ಪೂಜೆ ಮಾಡಿದ್ರು. ಜತೆಗೆ ರಾತ್ರಿ ಇದೇ ಅರಣ್ಯ ಪ್ರದೇಶದ ದೇವಾಲಯದ ಮುಂದೆಯೆ ಪ್ರತ್ಯಂಗಿರ ಹೋಮ ವನ್ನ ಸಹ ಮಾಡಿಸಿ ಅಲ್ಲೆ ಊಟ ಮಾಡುವ ಮೂಲಕ ಅಮಾವಾಸ್ಯೆಯನ್ನ ಅರಣ್ಯದಲ್ಲಿ ಆಚರಿಸಿದ್ರು.

9 / 13
ಜನ ಮರುಳೋ ಜಾತ್ರೆ ಮರುಳೋ: ಅಮಾವಾಸ್ಯೆ ದಿನ 300 ವರ್ಷ ಹಳೆಯ ಮರಕ್ಕೆ ಹರಕೆ ಕಟ್ಟಿ ಮಹಿಳೆಯರಿಂದ ಪ್ರದಕ್ಷಿಣೆ

10 / 13
ಒಟ್ಟಾರೆ ತಂತ್ರಜ್ನಾನ ಮುಂದುವರೆದ ಕಾಲದಲ್ಲೂ ಅಮಾವಾಸ್ಯೆಯಂದು ಮರಕ್ಕೆ ಪೂಜೆ ಮಾಡಿದ್ರೆ ಒಳಿತಾಗುತ್ತೆ ಅನ್ನೂ ನಂಬಿಕೆಯಲ್ಲಿ ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಜನ ಮರಕ್ಕೆ ಬಂದು ಪೂಜೆ ಮಾಡ್ತಿರುವುದು ನಿಜಕ್ಕೂ ಆಶ್ಚರ್ಯಕರವೇ ಆಗಿದೆ.

ಒಟ್ಟಾರೆ ತಂತ್ರಜ್ನಾನ ಮುಂದುವರೆದ ಕಾಲದಲ್ಲೂ ಅಮಾವಾಸ್ಯೆಯಂದು ಮರಕ್ಕೆ ಪೂಜೆ ಮಾಡಿದ್ರೆ ಒಳಿತಾಗುತ್ತೆ ಅನ್ನೂ ನಂಬಿಕೆಯಲ್ಲಿ ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಜನ ಮರಕ್ಕೆ ಬಂದು ಪೂಜೆ ಮಾಡ್ತಿರುವುದು ನಿಜಕ್ಕೂ ಆಶ್ಚರ್ಯಕರವೇ ಆಗಿದೆ.

11 / 13
ಜನ ಮರುಳೋ ಜಾತ್ರೆ ಮರುಳೋ: ಅಮಾವಾಸ್ಯೆ ದಿನ 300 ವರ್ಷ ಹಳೆಯ ಮರಕ್ಕೆ ಹರಕೆ ಕಟ್ಟಿ ಮಹಿಳೆಯರಿಂದ ಪ್ರದಕ್ಷಿಣೆ

12 / 13
ಮುನ್ನೂರು ವರ್ಷಕ್ಕೂ ಅಧಿಕ ಹಳೆಯದಾದ ಈ ಬೃಹತ್ ಆಲದ ಮರದಲ್ಲಿ ಗ್ರಾಮ ದೇವತೆ ಕಾಟೆರಮ್ಮ ನೆಲೆಸಿದ್ದಾಳೆ ಅನ್ನೂ ನಂಬಿಕೆ

ಮುನ್ನೂರು ವರ್ಷಕ್ಕೂ ಅಧಿಕ ಹಳೆಯದಾದ ಈ ಬೃಹತ್ ಆಲದ ಮರದಲ್ಲಿ ಗ್ರಾಮ ದೇವತೆ ಕಾಟೆರಮ್ಮ ನೆಲೆಸಿದ್ದಾಳೆ ಅನ್ನೂ ನಂಬಿಕೆ

13 / 13
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು